ಲೋಕ ಸಮರ-ಎರಡೂ ಕಡೆಗೆ ಅಸಮಾಧಾನ

ಮಕ್ಕಳಿಗೆ ಜೈ.ಕಾರ್ಯಕರ್ತರಿಗೆ ಕೈ ಎರಡೂ ಕ್ಷೇತ್ರದಲ್ಲಿ ನಡೆಯಲಿದೆ ಜಿದ್ದಾ ಜಿದ್ದಿ ಬಿಜೆಪಿಗೆ ಶ್ರೀರಾಮನ ಬಲ. ಕಾಂಗ್ರೆಸ್ ಗೆ ಗ್ಯಾರಂಟಿ ಕೈ ಹಿಡಿಯುವ ಆಸೆ. ಮೂಡಲಗಿ ಡಾಕ್ಟರ್ ಗೆ ಕೈಕೊಟ್ಟವರು ಯಾರು? ಆ ಅಸಮಾಧಾನ ಭುಗಿಲೇಳುತ್ರಾ? .ದೆಹಲಿ ತೋರಿಸ್ತೇನಿ ಅಂತ ಬೆಳಗಾವಿಗೆ ಡ್ರಾಪ್ ಬೆಳಗಾವಿ.ಗಡಿನಾಡ ಬೆಳಗಾವಿ ಜಿಲ್ಲೆಯ ಲೋಕಸಮರದ ಕಣ ದಿನದಿಂದ ದಿನಕ್ಕೆ ಕಾವೇರುತ್ತಿದೆ. ಕಾಂಗ್ರೆಸ್ ಅಭ್ಯಥರ್ಿಗಳು ತಮ್ಮ ಮತ ಬೇಟೆಗೆ ಭರ್ಜರಿ ಚಾಲನೆ ನೀಡಿದ್ದಾರೆ, ಆದರೆ ಬೆಳಗಾವಿಯಲ್ಲಿ ಬಿಜೆಪಿ ಅಭ್ಯರ್ಥಿ ಜಗದೀಶ ಶೆಟ್ಟರ್ ಪ್ರಚಾರ ಇನ್ನೂ ಶುರುವಾಗಿಲ್ಲ….

Read More

ಬಾಗಲಕೋಟೆ ಬ್ರಾಹ್ಮಣ ಸಭಾ ಅಧ್ಯಕ್ಷ ದೇಶಪಾಂಡೆ ನಿಧನ

ಹಿರಿಯ ವಕೀಲ ಕೆ.ಎಸ್.ದೇಶಪಾಂಡೆ ನಿಧನಕ್ಕೆ ಕಂಬನಿ ಮಿಡಿದ ಜನ ಬಾಗಲಕೋಟೆ: ನಗರದ ಹಿರಿಯ ವಕೀಲ, ಬ್ರಾಹ್ಮಣ ಮಹಾಸಭಾ ಜಿಲ್ಲಾ ಘಟಕದ ಅಧ್ಯಕ್ಷ ಕೆ.ಎಸ್.ದೇಶಪಾಂಡೆ(೭೨) ಅವರು ಬೆಳಗಾವಿ ಜಿಲ್ಲೆ ಖಾನಾಪುರ ಬಳಿ ನಡೆದ ರಸ್ತೆ ಅಪಘಾತದಲ್ಲಿ ಮೃತಪಟ್ಟಿರುವ ಸುದ್ದಿ ಕೋಟೆ ಜನರನ್ನು ಶೋಕಸಾಗರದಲ್ಲಿ ಮುಳುಗುವಂತೆ ಮಾಡಿದೆ.ಕಾನೂನಿನಲ್ಲಿ ಪರಿಣಿತಿ ಹೊಂದಿದ್ದ ಅವರು ಕ್ಲಿಷ್ಟಕರ ಪ್ರಕರಣಗಳಲ್ಲೂ ಅತ್ಯಂತ ಚತುರತೆಯಿಂದ ವಾದಿಸಿ ಗೆಲವುಸಾಧಿಸುತ್ತಿದ್ದರು. ಅವರ ವಾಕ್ಚಾತುರ್ಯ, ಸರಳವ್ಯಕ್ತಿತ್ವ ದೊಡ್ಡ ಖ್ಯಾತಿಯನ್ನು ತಂದು ಕೊಟ್ಟಿತ್ತು. ಬಾಗಲಕೋಟೆಯ ಪ್ರತಿಷ್ಠಿತ ಬಸವೇಶ್ವರ ವೀರಶೈವ ವಿದ್ಯಾವರ್ಧಕ ಸಂಘವೂ ಸೇರಿದಂತೆ…

Read More
error: Content is protected !!