L and T ಗೆ ನೀರು ಕುಡಿಸಿದ ನಗರ ಸೇವಕರು

ಕುಡಿಯುವ ನೀರಿನ ಸಮಸ್ಯೆ`ಅಧಿಕಾರಿಗಳ ಬೆವರಿಳಿಸಿದ ನಗರಸೇವಕರು‘ಬೆಳಗಾವಿ.ಕುಡಿಯುವ ನೀರಿನ ಸಮಸ್ಯೆ ಕುರಿತ ಚಚರ್ೆಯಲ್ಲಿ ನಗರಸೇವಕರು ಪಕ್ಷ ಬೇಧ ಮರೆತು ಬೆಳಗಾವಿಗೆ ನೀರು ಪೂರೈಸುವ ಎಲ್ ಆ್ಯಂಡ್ ಟಿ ಕಂಪನಿ ಅಧಿಕಾರಿಗಳನ್ನು ತೀವೃವಾಗಿ ತೆಗೆದುಕೊಂಡರು, ಮಹಾನಗರ ಪಾಲಿಕೆಯ ಪರಿಷತ್ ಸಭಾಗ್ರಹದಲ್ಲಿ ಕುಡಿಯುವ ನೀರಿನ ಬಗ್ಗೆ ಕರೆಯಲಾದ ವಿಶೇಷ ಸಭೆಯಲ್ಲಿ ಸದಸ್ಯರು ಅಧಿಕಾರಿಗಳ ವಿರುದ್ಧ ಗರಂ ಆದರು, ಅಷ್ಟೇ ಅಲ್ಲ ಕಲುಷಿತ ನೀರು ಪೂರೈಕೆಯಾಗುತ್ತಿದೆ ಎನ್ನುವುದು ಸೇರಿದಂತೆ ಇನ್ನಿತರ ಸಮಸ್ಯೆಗಳನ್ನು ಮುಂದಿಟ್ಟುಕೊಂಡು ಸದಸ್ಯರು ಅಧಿಕಾರಿಗಳನ್ನು ಹಿಗ್ಗಾ ಮುಗ್ಗಾ ತರಾಟೆಗೆ ತೆಗೆದುಕೊಂಡರು, ನೀರು…

Read More

ಬೆಳಗಾವಿಯಲ್ಲಿ ಗಡಿ ಆಯೋಗ ಕಚೇರಿ ಸ್ಥಾಪನೆ

ಗಡಿ ಮತ್ತು ನದಿಗಳ ಸಂರರಕ್ಷಣಾ ಆಯೋಗದ ಸಭೆ ಗಡಿ ಸಮಸ್ಯೆ-ಅಹವಾಲು ಸ್ವೀಕರಿಸಲು ಸುವರ್ಣ ಸೌಧದಲ್ಲಿ ಗಡಿ ಆಯೋಗದ ಕಚೇರಿ ಸ್ಥಾಪನೆ: ಶಿವರಾಜ್ ಪಾಟೀಲ ಬೆಳಗಾವಿ, ಸಾರ್ವಜನಿಕರು, ಕನ್ನಡಪರ ಸಂಘಟನೆಗಳ ಬೇಡಿಕೆಯಂತೆ ಗಡಿ ಹಾಗೂ ನದಿಗಳ ರಕ್ಷಣೆಗೆ ಸಂಬಂಧಿಸಿದಂತೆ ಸ್ಥಳಿಯ ಸಮಸ್ಯೆಗಳು ಮತ್ತು ಅಹವಾಲುಗಳನ್ನು ಸ್ವೀಕರಿಸಲು ಅನುಕೂಲವಾಗುವಂತೆ ಗಡಿ ಆಯೋಗದ ಕಚೇರಿಯೊಂದನ್ನು ಬೆಳಗಾವಿಯ ಸುವರ್ಣ ವಿಧಾನಸೌಧದಲ್ಲಿ ಸ್ಥಾಪಿಸಲಾಗುವುದು ಎಂದು ಕರ್ನಾಟಕ ಗಡಿ ಮತ್ತು ನದಿಗಳ ಸಂರಕ್ಷಣಾ ಆಯೋಗದ ಅಧ್ಯಕ್ಷರಾದ ಶಿವರಾಜ್ ಪಾಟೀಲ ತಿಳಿಸಿದರು. ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಬುಧವಾರ…

Read More

ನಿಜವಾಯ್ತು e belagavi ವರದಿ

ಮೈಸೂರು ಚುನಾವಣೆ ಬಗ್ಗೆ ನಿಜವಾದ ಇ ಬೆಳಗಾವು ವರದಿ. 24 Feb 2024 ರಂದೇ ರಾಮನ‌ ಮೂರ್ತಿಕಾರನಿಗೆ ಬಿಜೆಪಿ ಟಿಕೆಟ್ ಎಂದು ವರದಿ ಮಾಡಿತ್ತು. ವಿಜಯಪಯರದಲ್ಲಿ ಕಾರಜೋಳ ಹೆಸರೂ ಪ್ರಸ್ತಾಪ. ಬೆಂಗಳೂರು. ಲೋಕಸಭೆ ಚುನಾವಣೆ ವಿಷಯದಲ್ಲಿ ಮೈಸೂರು ಟಿಕೆಟ್ ಬಗ್ಗೆ ಇ ಬೆಳಗಾವಿ.ಕಾಮ್ ಪ್ರಕಟಿಸಿದ ವರದಿ‌ ನಿಜವಾಗಿದೆ ಮೈಸೂರಿನಿಂದ ಈ ಬಾರಿ ಹಾಲಿ ಸಂಸದ ಪ್ರತಾಪ ಸಿಂಹ್ ಬದಲು ಅಯೋಧ್ಯೆ ಯ ಶ್ರೀರಾಮನ ಮೂರ್ತಿಕಾರ ಅರುಣ ಅವರಿಗೆ ಬಿಜೆಪಿ ಟಿಕೆಟ್ ಸಿಗಲಿದೆ ಎಂದು ಕಳೆದ ಫೆಭ್ರುವರಿ 24…

Read More

ಸಿಸಿಟಿವಿ ಸಾಕ್ಷ್ಯಕ್ಕೂ ಡೋಂಟ್ ಕೇರ್

ಮಹಿಳೆಯ ಸೀರೆ ಎಳೆದು ಹಲ್ಲೆಸಿಸಿಟಿವಿ ಸಾಕ್ಷ್ಯಕ್ಕೂ ಡೋಂಟ್ ಕೇರ್ ಎಂದ ಖಾಕಿಬೆಳಗಾವಿ.ಅದೊಂದು ಸಿಸಿಟಿವಿ ಸಾಕ್ಷಿಯನ್ನು ಯಾವುದೇ ಒಬ್ಬ ಪ್ರಾಮಾಣಿಕ ಪೊಲೀಸ್ ಅಧಿಕಾರಿ ನೋಡಿದರೆ ಮೊದಲು ಹಲ್ಲೆಕೋರನ್ನು ಒದ್ದು ಒಳಗೆ ಹಾಕಿ ಎನ್ನುತ್ತಾರೆ, ಅದರಲ್ಲಿಯೂ ಇಪ್ಪತ್ತಕ್ಕೂ ಹೆಚ್ಚು ಜನ ಮಹಿಳೆಯನ್ನು ನಡು ರಸ್ತೆಯಲ್ಲಿ ಸೀರೆ ಜಗ್ಗಿ ಹಲ್ಲೆ ಮಾಡಿದ್ದನ್ನು ಕೇಳಿದರೆ ಎಂಥಹವರ ಮೈ ಸಹ ಉರಿದು ಹೋಗುತ್ತದೆ,ಆದರೆ ಪಾಪ. ಬೆಳಗಾವಿ ಜಿಲ್ಲೆಯ ರಾಯಬಾಗ ಪೊಲೀಸರು ಕಣ್ಣಿಗೆ ಪಟ್ಟಿ ಕಟ್ಟಿಕೊಂಡು ಏನೂ ಕಾಣದಂತೆ ಕುಳಿತುಬಿಟ್ಟಿದ್ದಾರೆ, ತನ್ನ ಹೆತ್ತ ಮಕ್ಕಳ ಸಮ್ಮುಖದಲ್ಲಿ…

Read More

ಸತೀಶ್ ಸಂಧಾನ- ಪ್ರತಿಭಟನೆ ವಾಪಸ್

ಸಚಿವ ಸತೀಶ್‌ ಜಾರಕಿಹೊಳಿ ನೇತೃತ್ವದಲ್ಲಿ ಸಂಧಾನ ಸಭೆ; ಧರಣಿ ಕೈ ಬಿಟ್ಟ ರೈತರು ಬೆಳಗಾವಿ: ಹಿಡಕಲ್ ಡ್ಯಾಮ್ ಹಿನ್ನೀರಿಗೆ ಜಮೀನು ಕಳೆದುಕೊಂಡ ರೈತರು ನೀರಾವರಿ ಇಲಾಖೆಯಿಂದ ಪರಿಹಾರ ನೀಡುವಂತೆ ಆಗ್ರಹಿಸಿ ಬೆಳಗಾವಿ ನೀರಾವರಿ ಇಲಾಖೆ ಕಚೇರಿಗೆ ಸೋಮವಾರದಿಂದ ಮುತ್ತಿಗೆ ಹಾಕಿ ನಡೆಸುತ್ತಿರುವ ಧರಣಿಯನ್ನು ಲೋಕೋಪಯೋಗಿ ಇಲಾಖೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಸತೀಶ್‌ ಜಾರಕಿಹೊಳಿ ಅವರ ಸೂಚನೆ ಮೇರೆಗೆ ಮಾಸ್ತಿಹೊಳಿ ಗ್ರಾಮದ ರೈತರು ಧರಣಿಯನ್ನು ಇಂದು ಕೈ ಬಿಟ್ಟಿದ್ದಾರೆ.ಸೋಮವಾರ ಚನ್ನಮ್ಮಾ ವೃತ್ತದಲ್ಲಿ ನೂರಾರು ಸಂಖ್ಯೆಯಲ್ಲಿ ಜಮಾಯಿಸಿದ ಮಾಸ್ತಿಹೊಳಿ…

Read More

ಪಾಲಿಕೆ ಪರಿಷತ್ ಕಾರ್ಯದರ್ಶಿ ಅಮಾನತ್

ಬೆಳಗಾವಿ. ಮಹಾನಗರ ಪಾಲಿಕೆಯ ಬಿಜೆಪಿ ಮೊದಲ ಅವಧಿಯಲ್ಲಿ ನಡೆದ ಕಡತ ನಾಪತ್ತೆ ಮತ್ತು ದಾಖಲೆ ತಿದ್ದುಪಡಿ ಮಾಡಿದ ಪ್ರಕರಣಕ್ಜೆ ಸಂಬಂಧಿಸಿದಂತೆ ಪರಿಷತ್ ಕಾರ್ಯದರ್ಶಿ ಉಮಾ ಬಡಿಗೇರ್ ಅವರನ್ನು ಅಮಾನತ್ ಮಾಡಿ ಆದೇಶ ಹೊರಡಿಸಲಾಗಿದೆ. ಬಿಜೆಪಿ ಮೇಯರ ಶೋಭಾ ಸೋಮನ್ನಾಚೆ ಅವಧಿಯಲ್ಲಿ ಈ ಪ್ರಕರಣ ನಡೆದಿತ್ತು. ಮೇಲ್ನೋಟಕ್ಕೆ ಇದರಲ್ಲಿ ಪರಿಷತ್ ಕಾರ್ಯದರ್ಶಿ ಅವರನ್ನು‌ ಬಲಿಕಾ ಬಕರಾ ಮಾಡಲಾಗಿದೆ ಎಂದು ಹೇಳಲಾಗುತ್ತಿದೆ.

Read More

‘ಬಿ ಫಾರ್ಮ ಬರೋವರೆಗೆ ಏನೂ ‘ಗ್ಯಾರಂಟಿ’ ಅಲ್ಲ

ಬೆಳಗಾವಿ. ರಾಜಕಾರಣದಲ್ಲಿ ಪಕ್ಷ ನಿಷ್ಠೆ , ಕಾರ್ಯಕರ್ತರೇ ನಮ್ಮ‌ ದೇವರು ಎನ್ನುವುದು ಬರೀ ಬೊಗಳೆ. ರಾಜಕೀಯ ನಾಯಕರಿಗೆ ಭಾಷಣಕ್ಕೆ ಸಿಮೀತ. ಅದನ್ಬು ಬಿಟ್ಟರೆ ಎಲ್ಲವೂ ಬರೀ ಓಳು ಸಾರ್ ಬರೀ ಓಳು..! ಸಹಜವಾಗಿ ಚುನಾವಣೆ ಬಂದಾಗ ನಿಷ್ಠಾವಂತ ಕಾರ್ಯಕರ್ತರಿಗೆ ಆಧ್ಯತೆ ಎನ್ನುವ ಮಾತುಗಳು ಈಗ ಒಂದು ರೀತಿಯಲ್ಲಿ ಹಾಸ್ಯಾಸ್ಪದವಾಗುತ್ತಿವೆ. ಆದರೆ ಟಿಕೆಟ್ ಕೊಡುವಾಗ ಕುಟುಂಬ ವರ್ಗ, ತಪ್ಪಿದರೆ ಹಣಬಲ, ತೋಳ್ಬಲ ಉಳ್ಳವರಿಗೆ ಟಿಕೇಟು ಹೋಗುತ್ತದೆ ಎನ್ನುವುದು ಸುಳ್ಳಲ್ಲ. ಸಧ್ಯ ಮುಂಬರುವ ಲೋಕಸಭೆ‌ ಚುನಾವಣೆ ಮುಂದಿಟ್ಟುಕೊಂಡು ಕೆಲವರು ನಡೆಸಿದ…

Read More

KMF ಗೆ ಬಾಲಚಂದ್ರ ಸೇರಿ 13 ಜನ‌ ಅವಿರೋಧ ಆಯ್ಕೆ

ಶಾಸಕ ಬಾಲಚಂದ್ರ ಜಾರಕಿಹೊಳಿಯವರ ನೇತೃತ್ವದಲ್ಲಿ ಜಿಲ್ಲಾ ಸಹಕಾರಿ ಹಾಲು ಉತ್ಪಾದಕರ ಸಂಘಗಳ ಒಕ್ಕೂಟದ ಚುನಾವಣೆಯಲ್ಲಿ 13 ಸ್ಥಾನಗಳಿಗೆ ಅವಿರೋಧ ಆಯ್ಕೆ ಇನ್ನು ಅಥಣಿ, ಬೈಲಹೊಂಗಲ, ರಾಮದುರ್ಗ ತಾಲೂಕುಗಳ 3 ಸ್ಥಾನಗಳಿಗೆ ಬರುವ ಭಾನುವಾರದಂದು ಚುನಾವಣೆ ಪಕ್ಷಾತೀತ, ಜಾತ್ಯತೀತವಾಗಿ ಅವಿರೋಧವಾಗಿ ಆಯ್ಕೆಯಾಗಲು ಬೆಂಬಲಿಸಿ ಸಹಕರಿಸಿದ ಎಲ್ಲ ಮುಖಂಡರಿಗೆ ಕೃತಜ್ಞತೆ ಅರ್ಪಿಸಿದ ಶಾಸಕ, ಅವಿರೋಧ ಆಯ್ಕೆಯ ರೂವಾರಿ ಬಾಲಚಂದ್ರ ಜಾರಕಿಹೊಳಿ ಬೆಳಗಾವಿ: ಬರುವ ದಿನಾಂಕ 17 ರಂದು ಜರುಗುವ ಬೆಳಗಾವಿ ಜಿಲ್ಲಾ ಸಹಕಾರಿ ಹಾಲು ಉತ್ಪಾದಕರ ಸಂಘಗಳ ಒಕ್ಕೂಟ ನಿ….

Read More

ಸರ್ಕಾರಿ ಕಚೇರಿಯಲ್ಲೇ ಹುಟ್ಟು ಹಬ್ಬ ಆಚರಣೆ- ವಿವಾದಕ್ಕೊಳಗಾದ ಪಿಡಿಓ

ಕಚೇರಿಯಲ್ಲಿ ಹುಟ್ಟು ಹಬ್ಬ ಆಚರಿಸಿಕೊಂಡು ವಿವಾದಕ್ಕೊಳಗಾದ ಅಧಿಕಾರಿ ಖಾನಾಪುರ. ಅಧಿಕಾರ ಮತ್ತು ಅದಕ್ಕೆ ತಕ್ಕಂತೆ ಕುರ್ಚಿ ಸಿಕ್ಕರೆ ಸಾಕು ಕೆಲವರು ಸರ್ಕಾರವೇ ನಾವ್ ಹೇಳಿದಂತೆ ನಡೆಯುತ್ತದೆ ಎಂದು ಭಾವಿಸುತ್ತಾರೆ. ಅವರಿಗೆ ಸರ್ಕಾರದ ಆದೇಶಗಳು ಲೆಕ್ಕಕ್ಕೇ ಬರಲ್ಲ ಬ ಇನ್ನು ಅವರ ಮೇಲಾಧಿಕಾರಿಗಳ ಮಾತು ಎಷ್ಟರ ಮಟ್ಟಿಗೆ ಕೇಳಬಹುದು ಎನ್ನುವ ಊಹೆ ತಮಗೆ ಬಿಟ್ಟಿದ್ದು. ಸರ್ಕಾರಿ ಕಚೇರಿಗಳಲ್ಲಿ ಹುಟ್ಟು ಹಬ್ಬ ಆಚರಣೆ ಮಾಡಬಾರದು ಎನ್ನುವುದು ಸರ್ಕಾರದ ಆದೇಶ. ಹಿಂದೆ ಅಂತಹ ಘಟನೆಗಳು ನಡೆದಾಗ ಸರ್ಕಾರ ಹಿಂದೆ ಮುಂದೆ ನೋಡದೇ…

Read More

ಹೊಸ ಟರ್ಮಿನಲ್ ನಿರ್ಮಾಣಕ್ಕೆ ಶಂಕುಸ್ಥಾಪನೆ

ಬೆಳಗಾವಿ ವಿಮಾನ ನಿಲ್ದಾಣದ ಹೊಸ ಟರ್ಮಿನಲ್ ನಿರ್ಮಾಣಕ್ಕೆ ಶಂಕುಸ್ಥಾಪನೆ ಕೇಂದ್ರ ಸರ್ಕಾರ ದೇಶದ ಅಭಿವೃದ್ಧಿಗೆ ನಿರಂತರ ಶ್ರಮಿಸುತ್ತಿದೆ: ಪ್ರಧಾನಮಂತ್ರಿ ನರೇಂದ್ರ ಮೋದಿ ಬೆಳಗಾವಿ, ಕೇಂದ್ರ ಸರ್ಕಾರ ಕೇವಲ ಘೋಷಣೆಗೆ ಮಾತ್ರ ಸೀಮಿತವಲ್ಲ; ನಿರಂತರ ಅಭಿವೃದ್ಧಿ ಕೆಲಸಗಳನ್ನು ಮಾಡುತ್ತಾ ಬಂದಿದೆ. ದೇಶದಲ್ಲಿನ ವಿಮಾನ ನಿಲ್ದಾಣಗಳನ್ನು ಮೇಲ್ದರ್ಜೆಗೇರಿಸುವುದರ ಜೊತೆಗೆ ರೈಲ್ವೆ ನಿಲ್ದಾಣ, ರೈಲು ಮಾರ್ಗ ನಿರ್ಮಾಣ, ಹೊಸ ಶಿಕ್ಷಣ ನೀತಿ ಜಾರಿ, ಕಿಸಾನ್ ಸಮ್ಮಾನ ಯೋಜನೆ ಸೇರಿದಂತೆ ಸರ್ಕಾರ ದೇಶದ ಅಭಿವೃದ್ಧಿಗೆ ನಿರಂತರ ಶ್ರಮಿಸುತ್ತಿದೆ” ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ…

Read More
error: Content is protected !!