ವಾರ್ಡ ಅಭಿವೃದ್ಧಿಗೆ ಬದ್ಧ- ಅಭಯ

ಬೆಳಗಾವಿ.ದಕ್ಷಿಣ ವಿಧಾನಸಭಾ ಕ್ಷೇಡತ್ರದಲ್ಲಿ ಬರುವ ಎಲ್ಲ ವಾರ್ಡಗಳ ಅಭಿವೃದ್ಧಿ ಕಟಿಬದ್ಧನಿರುವುದಾಗಿ ಶಾಸಕ ಅಭಯ ಪಾಟೀಲರು ಭರವಸೆ ನೀಡಿದರು. ಮಹಾನಗರ ಪಾಲಿಕೆ ವಾರ್ಡ ನಂಬರ 43 ರಲ್ಲಿ ಬರುವ ಅನಗೋಳ ನಾಕಾದಲ್ಲಿ 9 ಲಕ್ಷ ರೂ ವೆಚ್ಚದ ಕಮಾನ್ ಮತ್ತು ಮೃತ್ಯುಂಜಯನಗರದ ಬಿಪಿಯಲ್ಲಿ 11 ಲಕ್ಷ ರೂ ವೆಚ್ಚದಲ್ಲಿ ಒಳಚರಂಡಿ ಕಾಮಗಾರಿಗೆ ಅವರು ಚಾಲನೆ ನೀಡಿದರು, ಈ ಸಂದರ್ಭದಲ್ಲಿ ನಗರಸೇವಕಿ ಮತ್ತು ನಗರ ಯೋಜನೆ ಹಾಗೂ ಅಭಿವೃದ್ಧಿ ಯೋಜನೆ ಸ್ಥಾಯಿ ಸಮಿತಿ ಅಧ್ಯಕ್ಷೆ ವಾಣಿ ಜೋಶಿ ಅವರು ಹಾಜರಿದ್ದರು,ಈ…

Read More

ಕರಿ ಗೊಂಬೆಗೆ ಜೋಡಿ ಹಲ್ಲು- ಬೆಚ್ವಿದ ಜನ

ಬೆಳಗಾವಿ ಪಾಲಿಕೆ ಕಟ್ಟಡಕ್ಕೆ ಕರಿಗೊಂಬೆ ಕಾಟ. ಕರಿಗೊಂಬೆಗೆ ಇವೆ ಅಂತೆ ಜೋಡಿ ಹಲ್ಲು ಒಂದು ಫುಟ ಉದ್ದದ ಕರಿಗೊಂಬೆ. ಮರಕ್ಕೆ ನೇತಾಕಿದ್ದ ಕರಿಗೊಂಬೆ. ಬೆಳಗಾವಿ.ಮಹಾನಗರ ಪಾಲಿಕೆಗೆ ಕಟ್ಟಡ ಹಳೆಯದ್ದಾದರೂ ಅಷ್ಟೇ ಹೊಸದಾದರೂ ಅಷ್ಟೇ, ಅಲ್ಲಿ ಕಾಟ ತಪ್ಪಿದ್ದಲ್ಲ ಎನ್ನುವುದು ವಾಸ್ತವ.ಹೊಸ ಕಟ್ಟಡದಲ್ಲಿ ಒಂದು ರೀತಿಯ ಕಾಟ ಇದ್ದರೆ, ಹಳೆಯ ಕಟ್ಟಡದಲ್ಲಿ ಮತ್ತೊಂದು ರೀತಿಯ ಕಾಟ ಶುರುವಾಗಿದೆ, ಅದೂ ಅಮವಾಸ್ಯೆ ಹತ್ತಿರದ ದಿನಗಳಲ್ಲಿ ಅಂತಹ ಅಂದರೆ ಕರಿ ಗೊಂಬೆ ಕಾಟ ಶುರುವಾಗಿದ್ದು ಸಾರ್ವಜನಿಕರಲ್ಲಿ ಆತಂಕಕ್ಕೆ ಕಾರಣವಾಗಿದೆ. ಈಗ ನಾವು…

Read More

ಶ್ರೀರಾಮ ಮಂದಿರದಲ್ಲಿ ಅಲ್ಲಾಹು ಅಕ್ಬರ್ ಪತ್ರ. ಸ್ಫೊಟಿಸುವ ಬೆದರಿಕೆ

ಶ್ರೀರಾಮ‌ ಮಂದಿರ ಸ್ಪೋಟಿಸುವ ಪತ್ರ ಬೆದರಿಕೆ ಪತ್ರ. ಹೈ ಅಲರ್ಟ್ ಆದ ಪೊಲೀಸರು. ಮುಂದಿನ ೨೦,೨೧ ತಾರೀಖು ಒಳಗಡೆ ಸ್ಪೋಟಿಸುತ್ತೇವೆ ಎಂದು ಪತ್ರ . ಮಂದಿರದ ಆವರಣದಲ್ಲಿ ೧೪ ಸಿಸಿಟಿವಿ ಅಳವಡಿಕೆ. ನಿಪ್ಪಾಣಿ ಬಳಿಯ ಶ್ರೀರಾಮ‌ ಮಂದಿರ. ಬೆಳಗಾವಿ. ಬೆಂಗಳೂರಿನ ರಾಮೇಶ್ವರ ಕೆಫೆ ಸ್ಪೋಟಿಸಿದ ನಂತರ ಆತಂಕವಾದಿಗಳ ಕಣ್ಣು ಈಗ ನಿಪ್ಪಾಣಿಯ ಶ್ರೀರಾಮ ಮಂದಿರ ಮೇಲೆ ಬಿದ್ದಿದೆ. ನೂರು ವರ್ಷ ಇತಿಹಾಸ ಹೊಂದಿರುವ ಈ‌ಎಅಮ.ಮಂದಿರವನ್ನು ದೊಡ್ಡ ಪ್ರಮಾಣದಲ್ಲಿ ಸ್ಪೋಟಿಸುವ ಬಗ್ಗೆ ಎರಡು ಪತ್ರಗಳನ್ನು ಆಗಂತುಕರು ಪತ್ರವನ್ನು ಬರೆದಿದ್ದಾರೆ….

Read More

ವಾರ್ಡ ಅಭಿವೃದ್ಧಿ ಕಾಮಗಾರಿಗೆ ಚಾಲನೆ

ಬೆಳಗಾವಿ ದಕ್ಷಿಣ ವಿಧಾನಸಭಾ ಕ್ಷೇತ್ರದಲ್ಲಿ ಬರುವ ಮಹಾನಗರ ಪಾಲಿಕೆಯ ಅಭಿವೃದ್ಧಿ ಕಾಮಗಾರಿಗಳಿಗೆ ನಗರಸೇವಕರು ಶಾಸಕ ಅಭಯ ಪಾಟೀಲರ ನೇತೃತ್ವದಲ್ಲಿ ಇಂದು ಚಾಲನೆ ನೀಡಲಿದ್ದಾರೆ ಈ‌ ಕ್ಷೇತ್ರದಲ್ಲಿ ಬರುವ ವಾರ್ಡಗಳಲ್ಲಿ ಇಂದು ಬಹುತೇಕ ಕಾಮಗಾರಿಗಳು ಆರಂಭಗೊಳ್ಳಲಿವೆ. ವಾರ್ಡ ನಂಬರ 43 ರಲ್ಲಿ ಬರುವ ಅನಗೋಳ ನಾಕಾದಲ್ಲಿ ಸುಮಾರು 9 ಲಕ್ಷ ರೂ ಮೊತ್ತದ ಕಮಾನ್ ನಿರ್ಮಾಣ ಕಾಮಗಾರಿಗೆ ಮದ್ಯಾಹ್ನ 12 ಕ್ಕೆ ಶಾಸಕ ಅಭಯ ಪಾಟೀಲರು ಚಾಲನೆ ನೀಡುವರು. ನಂತರ ಮಧ್ಯಾಹ್ನ 12 ,20 ಕ್ಕೆ ಅನಗೋಳ ಮೃತ್ಯುಂಜಯ…

Read More

ರೆವಿನ್ಯೂ ಕಮಿಟಿ ಸಭೆಯಿಂದ ಹೊರ ನಡೆದ ಜೀರಗ್ಯಾಳ

ಬೆಳಗಾವಿ. ಮಹಾನಗರ ಪಸಕಿಕೆಯಲ್ಲಿ ನಡೆದ ರೆವಿನ್ಯು ಕಮಿಟಿ ಸಭೆಯಲ್ಲಿ ಮಾತನಾಡಲು ಅವಕಾಶ ಸಿಗುತ್ತಿಲ್ಲ ಎಂದು ಹೇಳಿ ಸದಸ್ಯ ಸಂದೀಪ ಜೀರಗ್ಯಾಳ ಅರ್ಧಕ್ಕೆ ಎದ್ದು ಹೋದರು. ಸಭೆಯಲ್ಲಿ ವಾರ್ಡ ನಂಬರ ೩೨ ರಲ್ಲಿ ಬರುವ ನೂರಾಣು ಅಪಾರ್ಟ್ಮೆಂಟ್ ಕಡತ ನಾಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ಹಲವು ಬಾರಿ ಪ್ರಸ್ತಾಪ ಮಾಡಿದರೂ ಯಾವುದೇ ಕ್ರಮವಾಗಿಲ್ಲ ಎಂದು ಅಸಮಾಧಾನ ಹೊರಹಾಕಿದರು‌ ಅಷ್ಟೇ ಅಲ್ಲ ಸಭೆಯಿಂದ ಕೂಡ ಹೊರನಡೆದರು. ಇನ್ನು ಕಮೀಡಿ ಸದಸ್ಯರಲ್ಲದ ಸದಸ್ಯರೊಬ್ವರು ಅಶೋಕ ನಗರದ PID ವಿಷಯ ಪ್ರಸ್ತಾಪಿಸಿದರು. ನಗರಸೇವಕ್ ಪುತ್ರರೊಬ್ವರು…

Read More

ಬೆಳಗಾವಿ ಪಾಲಿಕೆಯಲ್ಲಿ ‘ಇನ್ಸುರನ್ಸ್ ಇಲ್ಲ ಲಾರಿ ಓಡಾಟ.

ಬೆಳಗಾವಿ ಪಾಲಿಕೆಗೆ ಮಹಾ ಮೇಲೆ ಪ್ರೀತಿ. ಇನ್ಸುರನ್ಸ್ ಮುಗಿದ ಪಾಲಿಕೆಯ ಲಾರಿ ಓಡಾಟ. ವರ್ಷದಿಂದ ಇನ್ಸುರನ್ಸ ತುಂಬಿಲ್ಲ. ಹೇಳೊರು, ಕೇಳೊರು ಇಲ್ಲವೆ? ಇವರಿಗೆ ಕರ್ನಾಟಕ ಪಾಸಿಂಗ್ ವಾಹನ ಸಿಗಲ್ಲವೇ? ವಾಹನ ತಪಾಸಣೆ ಮಾಡದ ಪೊಲೀಸರು, ಆರ್ ಟಿಓ. ಬೆಳಗಾವಿ. ಗಡಿ ವಿಷಯದಲ್ಲಿ ಕಾಲು ಕೆದರಿ ಜಗಳಕ್ಕೆ ನಿಂತಿದ್ದ ಮಹಾರಾಷ್ಟ್ರಕ್ಕೆ ಬೆಳಗಾವಿ ಕಂಡರೆ ಅದೆಷ್ಡು ಪ್ರೀತಿ ಗೊತ್ತಿಲ್ಲ. ಏಕೆಂದರೆ ಬೆಳಗಾವಿ ಪಾಲಿಕೆಯವರು‌ ಮಹಾರಾಷ್ಟ್ರ ಪಾಸಿಂಗ್ ಹೊಂದಿರುವ ವಾಹನಗಳನ್ನು ಓಡಿಸುತ್ತಿದ್ದಾರೆ. ಇದು ಈಗ ಕನ್ನಡಿಗರ ಆಕ್ರೋಶಕ್ಕೂ ಕಾರಣವಾಗುತ್ತಿದೆ. ಉದ್ಯೋಗ ವಿಷಯದಲ್ಲಿ…

Read More

ಅಥಣಿ ತಾಲೂಕಿನ 95% ಪ್ರತಿಶತ ಪ್ರದೇಶಕ್ಕೆ ನೀರಾವರಿ ಸೌಲಭ್ಯ

ಕೊಟ್ಟಲಗಿ (ಅಮ್ಮಾಜೇಶ್ವರಿ) ಏತ ನೀರಾವರಿ ಯೋಜನೆಯ ಶಂಕುಸ್ಥಾಪನೆ ಅಥಣಿ ತಾಲೂಕಿನ 95% ಪ್ರತಿಶತ ಪ್ರದೇಶಕ್ಕೆ ನೀರಾವರಿ ಸೌಲಭ್ಯ: ಮುಖ್ಯಮಂತ್ರಿ ಸಿದ್ದರಾಮಯ್ಯ ಬೆಳಗಾವಿ. : ಅಥಣಿ ತಾಲೂಕಿನ ರೈತರ ಸಮಸ್ಯೆಗೆ ಪರಿಹಾರ ಒದಗಿಸುವ ನಿಟ್ಟಿನಲ್ಲಿ ಕೊಟ್ಟಲಗಿ (ಅಮ್ಮಾಜೇಶ್ವರಿ) ಏತ ನೀರಾವರಿ ಯೋಜನೆಯನ್ನು ಜಾರಿಗೆ ತರಲಾಗಿದೆ. ತೆಲಸಂಗ, ಖಿಲಾರದಡ್ಡಿ, ಬೊಸಲೆವಾಡಿ, ಕನ್ನಾಳ, ಪಡತರವಾಡಿ, ಬನ್ನೂರು, ಕಕಮರಿ, ಕೊಟ್ಟಲಗಿ ಹಾಗೂ ಕರಿಮಸೂತಿ ಗ್ರಾಮಗಳನ್ನು ಒಳಗೊಂಡಂತೆ ಸುಮಾರು 19274.00 ಹೆಕ್ಟೇರ್ ಪ್ರದೇಶಕ್ಕೆ ಕೊಟ್ಟಲಗಿ (ಅಮ್ಮಾಜೇಶ್ವರಿ) ಏತ ನೀರಾವರಿ ಯೋಜನೆ ಅನುಕೂಲವಾಗಿದೆ ಎಂದು ಮುಖ್ಯಮಂತ್ರಿ…

Read More

ಬೆಂಬಲ ಬೆಲೆ ಕಾಯ್ದೆ ಜಾರಿ: CM

ಕೃಷಿಕರಿಗೆ ಕೃಷಿ ಸಲಕರಣೆಗಳ ವಿತರಣೆ ಬೆಂಬಲ ಬೆಲೆ ಕಾಯ್ದೆ ಜಾರಿ: ಮುಖ್ಯಮಂತ್ರಿ ಸಿದ್ದರಾಮಯ್ಯ ಭರವಸೆ ಬೆಳಗಾವಿ, “ದೇಶದ ಆಹಾರ ಸ್ವಾವಲಂಬನೆಗೆ ಶ್ರಮಿಸುತ್ತಿರುವ ರೈತರಿಗೆ ಬೆಂಬಲ ಬೆಲೆ‌ ಕೊಡುವುದು ಸರಕಾರದ ಕರ್ತವ್ಯವಾಗಿದೆ. ದೇಶದಾದ್ಯಂತ ಕನಿಷ್ಠ ಬೆಂಬಲ ಬೆಲೆ (ಎಂ.ಎಸ್.ಪಿ.) ಕಾಯ್ದೆ ಜಾರಿಗೆ ರೈತರು ಹೋರಾಟ ನಡೆಸುತ್ತಿದ್ದಾರೆ. ಕೇಂದ್ರದಲ್ಲಿ ಅಧಿಕಾರಕ್ಕೆ ಬಂದರೆ ಎಂ.ಎಸ್.ಪಿ. ಕಾಯ್ದೆ ಜಾರಿಗೆ ತರಲಾಗುವುದು” ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಭರವಸೆ ನೀಡಿದರು. ಜಿಲ್ಲಾಡಳಿತ, ಜಿಲ್ಲಾ ಪಂಚಾಯತಿ ಹಾಗೂ ಕೃಷಿ ಇಲಾಖೆಯ ಆಶ್ರಯದಲ್ಲಿ ಸುವರ್ಣ ವಿಧಾನಸೌಧದ ಆವರಣದಲ್ಲಿ ಗುರುವಾರ(ಮಾ‌….

Read More

ಅಂಗಡಿ‌ ಕುಟುಂಬಕ್ಕೆ ನಡ್ಡಾ ಕೊಟ್ಟ ಸಂದೇಶ ಏನು?

ಬೆಳಗಾವಿ .ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ ನಡ್ಡಾ ಅವರು ಚಿಕ್ಕೋಡಿ ಮತ್ತು ಬೆಳಗಾವಿ ಸಭೆ ಮುಗಿಸಿ ಸಂಸದೆ ಅಂಗಡಿ ಮನೆಗೆ ಭೆಟ್ಟಿ ಕೊಟ್ಟು ನೀಡಿದ ಸಂದೇಶವಾದರೂ ಏನು? ಚಿಕ್ಕೋಡಿಯಲ್ಲಿ ಸಭೆ ಮುಗಿಸಿ ಬೆಳಗಾವಿಯ ಖಾಸಗಿ ಹೊಟೇಲ್ ನಲ್ಲಿ ಕೇವಲ ಅರ್ಧ ತಾಸಿನಲ್ಲಿ ಕಾರ್ಯಕಾರಿಣಿ ಸಭೆ ಮುಗಿಸಿ ಸಂಸದೆ ಅಂಗಡಿಯವರ ಮನೆಗೆ ನಡ್ಡಾ ಹೋದರು. ಸಹಜವಾಗಿ ಬೆಳಗಾವಿಗೆ ಬರುವ ಗಣ್ಯರು ಡಾ. ಪ್ರಭಾಕರ ಕೋರೆ ಮನೆಗೆ ಹೋಗುತ್ತಾರೆ. ಆದರೆ ಇಲ್ಲಿ ನಡ್ಡಾ ಅವಸರದಲ್ಲಿ ಅಂಗಡಿ ಮಬೆಗೆ ಹೋಗಿ ಏನು…

Read More

ಪಾಕ್ ಪರ ಇದ್ದವರನ್ನು ಯಾರೂ‌ ಕ್ಷಮಿಸಲ್ಲ

ಪಾಕ್ ಪರ ಘೋಷಣೆ ಕೂಗುವವರನ್ನು ರಾಜ್ಯದಜನತೆ ಕ್ಷಮಿಸುವುದಿಲ್ಲ: ಜೆ.ಪಿ.ನಡ್ಡಾಬೆಳಗಾವಿ. :ಅಯೋಧ್ಯೆಯಲ್ಲಿ ಶ್ರೀರಾಮಮಂದಿರ ನಿರ್ಮಾಣ, ಜಮ್ಮು- ಕಾಶ್ಮೀರಕ್ಕೆ ಸಂಬಂಧಿಸಿದ 370ನೇ ವಿಧಿ ರದ್ದು ಸೇರಿದಂತೆ ವಿವಿಧ ಭರವಸೆಗಳನ್ನು ಈಡೇರಿಸಿ ಬಿಜೆಪಿ ನುಡಿದಂತೆ ನಡೆದಿದೆ. ದೂರದೃಷ್ಟಿಯಿರುವ ಬಿಜೆಪಿಯನ್ನು ಜನತೆ ಬೆಂಬಲಿಸುವ ವಿಶ್ವಾಸವಿದೆ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರು ತಿಳಿಸಿದರು.ಚಿಕ್ಕೋಡಿಯಲ್ಲಿ ಇಂದು ಬಿಜೆಪಿ ಬೂತ್ ಸಮಾವೇಶದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಪಾಕಿಸ್ತಾನದ ಪರ ಇರುವವರನ್ನು ಭಾರತಮಾತೆ ಎಂದೂ ಕ್ಷಮಿಸುವುದಿಲ್ಲ ಎಂದರು. ಪಾಕಿಸ್ತಾನ ಜಿಂದಾಬಾದ್ ಘೋಷಣೆ ಕೂಗುವ ರಾಜ್ಯಸಭಾ ಸದಸ್ಯರಿರುವ…

Read More
error: Content is protected !!