ಸಕ್ಕರೆ ಕಾರ್ಖಾನೆಗೇ ಸಾಲ ಕೊಟ್ಟ 31 ರ ಯುವಕ…!

ಬೆಳಗಾವಿ ಲಕ್ಷ್ಮೀ ಪುತ್ರನ ಹೆಸೆರಿಗೆ ಕಾರೂ ಇಲ್ಲ. ಹರ್ಷ ಶುಗರ್ಸಗೆ ಬರೊಬ್ವರಿ 3 ಕೋಟಿ ಸಾಲ ಕೊಟ್ಟ ಮೃನಾಲ್. ಸ್ವಂತ ಅಜ್ಜಿಗೂ 27 ಲಕ್ಷ ಸಾಲ ನೀಡಿದ ಮೊಮ್ಮಗ. 10 ಕೋಟಿ ಆಸ್ತಿ ಒಡೆಯನಾದ ಮೃನಾಲ್ ಹೆಬ್ಬಾಳಕರ ಬೆಳಗಾವಿ.ಕೇವಲ 31 ವಯಸ್ಸಿನಲ್ಲಿ ರಾಜಕೀಯ ಪ್ರವೇಶ ಮಾಡಿರುವ ಕಾಂಗ್ರೆಸ್ನ ಸಚಿವೆ ಲಕ್ಷ್ಮೀ ಹೆಬ್ಬಾಳಕರ ಪುತ್ರ ಮೃನಾಲ್ ಹೆಬ್ಬಾಳಕರ ಈಗ ಬಹುಕೋಟಿ ಒಡೆಯ ಎನಿಸಿಕೊಂಡಿದ್ದಾರೆ. ಜೊತೆಗೆ ತಮ್ಮ ಕುಟುಂಬದ ಒಡೆತನಕ್ಕೆ ಸೇರಿದ ಹರ್ಷ ಶುಗರ್ಸಗೆ ಮೂರು ಕೋಟಿ ರೂ ಸಾಲ…

Read More

18 ಕ್ಕೆ ಪ್ರಿಯಾಂಕಾ ನಾಮಪತ್ರ ಸಲ್ಲಿಕೆ

ಏಪ್ರಿಲ್ 18ಕ್ಕೆ ನಾಮಪತ್ರ ಸರಳ ರೀತಿಯಲ್ಲಿ ಸಲ್ಲಿಸುತ್ತೇನೆ: ಪ್ರಿಯಂಕಾ ಜಾರಕಿಹೊಳಿ ಬೆಳಗಾವಿ: ಚಿಕ್ಕೋಡಿ ಲೋಕಸಭೆ ಕ್ಷೇತ್ರದಿಂದ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿ ನಾನು ಏಪ್ರಿಲ್ 18 ರಂದು ನಾಮಪತ್ರವನ್ನು ಸರಳ ರೀತಿಯಲ್ಲಿ ಸಲ್ಲಿಸಲಿದ್ದೇನೆ. ಕಾರಣ ತಾವೆಲ್ಲರೂ ಸಹಕರಿಸಬೇಕು ಎಂದು ಚಿಕ್ಕೋಡಿ ಲೋಕಸಭೆ ಕ್ಷೇತ್ರದಿಂದ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಪ್ರಿಯಂಕಾ ಜಾರಕಿಹೊಳಿ ಅವರು ತಿಳಿಸಿದ್ದಾರೆ. ಈ ಕುರಿತು ಪ್ರಕಟಣೆಯಲ್ಲಿ ತಿಳಿಸಿದ ಅವರು, ಏಪ್ರಿಲ್ 18 ರಂದು ನಾಮಪತ್ರವನ್ನು ಸರಳ ರೀತಿಯಲ್ಲಿ ಸಲ್ಲಿಸಲಿದ್ದೇನೆ. ಅಂದು ಕೆಲವೇ ಕೆಲವು ಜನಪ್ರತಿನಿಧಿಗಳು ನನಗೆ ಸಾಥ್…

Read More
error: Content is protected !!