ಅಂಗಡಿ ಸಾವಿನಲ್ಲೂ ಕಾಂಗ್ರೆಸ್ ರಾಜಕೀಯ

ಬೆಳಗಾವಿಯಲ್ಲಿ ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ಆರೋಪ. ಸಾವಿನಲ್ಲೂ ರಾಜಕೀಯ ಮಾಡುವಂತಹ ಪರಿಸ್ಥಿತಿ ಕಾಂಗ್ರೆಸ್ ಗೆ ಬಂದಿರುವುದು ದುರ್ದೈವ. ಕೋರೊನಾ ಸಂದರ್ಭದಲ್ಲಿ ನಾಗರಿಕರಿಗೊಂದು, ನಾಯಕರಿಗೊಂದು ಕಾನೂನು ಇರಲಿಲ್ಲ. ಬಿಜೆಪಿ ಪ್ರಣಾಳಿಕೆ ಬಗ್ಗೆ ಜನ‌ ಮೆಚ್ಚುಗೆ. ಕಾಂಗ್ರೆಸ್ ಗೆ ಈಗಲೇ ಸೋಲಿನ ಭೀತಿ ಶುರುವಾಗಿದೆ ಎಂದ ಕಡಾಡಿ ಬೆಳಗಾವಿಸುದೀರ್ಘ ವರ್ಷಗಳ ಇತಿಹಾಸ ಇರುವ ಕಾಂಗ್ರೆಸ್ ಪಕ್ಷಕ್ಕೆ ದಿ.ಕೇಂದ್ರ ಸಚಿವ ಸುರೇಶ ಅಂಗಡಿ ಅವರ ಸಾವಿನಲ್ಲಿಯೂ ರಾಜಕೀಯ ಮಾಡುವಂಥ ಪರಿಸ್ಥಿತಿ ಬಂದಿರುವುದು ದುರ್ದೈವದ ಸಂಗತಿ ಎಂದು ರಾಜ್ಯಸಭಾ ಸದಸ್ಯ ಈರಣ್ಣಾ…

Read More

ಮನೆ ಮನೆ ಮುಂದೆ ಶ್ರೀರಾಮನ ರಂಗೋಲಿ

ಬೆಳಗಾವಿ ದಕ್ಷಿಣದಲ್ಲಿ‌ ರಾಮನವಮಿ ವಿನೂತನ‌ ಆಚರಣೆಗೆ ಕರೆ. ಪ್ರತಿ ಮನೆ ಮುಂದೆ ಶ್ರೀ ರಾಮನ ರಂಗೋಲಿ ಚಿತ್ರ ಬಿಡಿಸಲು ಮನವಿ. ರಾಮನವಮಿಯಂದೇ ಬಿಜೆಪಿ ಅಭ್ಯರ್ಥಿ ಶೆಟ್ಡರ್ ನಾಮಪತ್ರ ಸಲ್ಲಿಕೆ ಬೆಳಗಾವಿ.ಅಯೋಧ್ಯೆಯಲ್ಲಿ ಭವ್ಯವಾದ ಶ್ರೀರಾಮ‌ಮಂದಿರ ಲೋಕಾರ್ಪಣೆಗೊಂಡ ಹಿನ್ನೆಲೆಯಲ್ಲಿ ಈ ಬಾರಿ ಶ್ರೀರಾಮ‌ ನವಮಿಯನ್ನು ವಿಶಿಷ್ಟ ಮತ್ತು ಅದ್ದೂರಿಯಾಗಿ ಆಚರಿಸಲು ನಿರ್ಧರಿಸಲಾಗಿದೆ. ಬೆಳಗಾವಿ ದಕ್ಷಿಣ ಕ್ಷೇತ್ರದ ಶಾಸಕ ಅಭಯ ಪಾಟೀಲರು ಈ ನಿಟ್ಟಿನಲ್ಲಿ ವಿನೂತನ ಯೋಜನೆಯನ್ನು ರೂಪಿಸಿದ್ದಾರೆ. ನಾಳೆ ದಿ. 17 ರಂದು ಶ್ರೀರಾಮ‌ನವಮಿ. ಅಂದು ಪ್ರತಿಯೊಂದು ಮನೆಯ ಮುಂದೆ…

Read More
error: Content is protected !!