ಚಲೋ ಮಾರುತಿ‌ ಮಂದಿರ

ಬೆಳಗಾವಿ. ಹುಬ್ಬಳ್ಳಿ ನೇಹಾ ಹಿರೇಮಠ ಭೀಕರ ಹತ್ಯೆಯನ್ನು ಖಂಡಿಸಿ ಮಹಿಳಾ ಜಾಗ್ರತಿ ವೇದಿಕೆಯವರು ಸೋಮವಾರ ನಡೆಸುತ್ತಿರುವ ಹೋರಾಟಕ್ಕೆ ವ್ಯಾಪಕ ಬೆಂಬಲ ವ್ಯಕ್ತವಾಗುತ್ತಿದೆ. ಬೆಳಗಾವಿ ಮಾರುತಿ ಗಲ್ಲಿಯ ಮಾರುತಿ‌ ಮಂದಿರದಿಂದ ಬೆಳಿಗ್ಗೆ 1೦.3೦ ಕ್ಕೆ ಪ್ರತಿಭಟನಾ ಮೆರವಣಿಗೆ ಹೊರಡಲಿದೆ. ನಂತರ ಜಿಲ್ಲಾಧಿಕಾರಿಗಳಿಗೆ ಮನವಿ ಪತ್ರ ಅರ್ಪಿಸಲಿದೆ. ಈ ಪ್ರತಿಭಟನೆಗೆ ಎಲ್ಲ ಸಮಾಜದವರು ಬೆಂಬಲ ಸೂಚಿಸಿದ್ದಾರೆ. ಬಿಜೆಪಿ ಸಹ ತನ್ನ ಬೆಂಬಲ ವ್ಯಕ್ತಪಡಿಸಿದೆ.

Read More

LOVE JIHAD..ಆರದ ಕಿಚ್ಚು.. ಬೆಳಗಾವಿಗೂ ಬಂತು

ಬೆಳಗಾವಿ. ಕಾಲೇಜು ಯುವತಿಯರಿಗೆ ಮಾತ್ರ ಸಿಮೀತವಾಗಿದ್ದ ಲವ್ ಜಿಹಾದ್ ನ‌ ಮತ್ತೊಂದುನ ಕರಾಳ ಮುಖ ಗಡಿನಾಡ ಬೆಳಗಾವಿ ಜಿಲ್ಲೆಯಲ್ಲಿ ಬೆಳಕಿಗೆ ಬಂದಿದೆ. ಹುಬ್ಬಳ್ಳಿ ನೇಹಾ ಹಿರೇಮಠ ಸಾವಿನ ಕಿಚ್ಚು ಈಗ ರಾಜ್ಯವ್ಯಾಪಿ ಹಬ್ಬಿದೆ. ಈಗ ಬೆಳಗಾವಿಯಲ್ಲೂ ಕೂಡ ಲವ್ ಜಿಹಾದ ಘಟನೆ ನಡೆದ ವರದಿಯಾಗಿವೆ. ಹುಬ್ವಳ್ಳಿ ಘಟನೆಯ ಪ್ರಮುಖ‌ ಆರೋಪಿಫಯಾಜ ಬೆಳಗಾವಿ ಜಿಲ್ಲೆಯ ಸವದತ್ತಿ ತಾಲೂಕಿನ ‌ಮುನವಳ್ಖಿಯವನು ಇಲ್ಲಿ ಕೂಡ ವಿವಾಹಿತೆಗೆ ಲೈಂಗಿಕ ದೌರ್ಜನ್ಯ ಕೊಟ್ಟು ಮತಾಂತರಕ್ಕೆ ಪೀಡಿಸಿದವರೂ ಸಹ‌ ಸವದತ್ತಿ ತಾಲೂಕಿನ ಮುನವಳ್ಳಿಯವರೇ.! ಏನಿದು ಪ್ರಕರಣ…

Read More

ಚಿಕ್ಕೋಡಿಯಲ್ಲಿ ಯಾರ ಹವಾನೂ ಇಲ್ಲ…!

ಚಿಕ್ಕೋಡಿಯಲ್ಲಿ ಯಾವ ಮೋದಿ ಹವಾನೂ ಇಲ್ಲ: ಸಚಿವ ಸತೀಶ್‌ ಜಾರಕಿಹೊಳಿ ಬೆಳಗಾವಿ: ರಾಜ್ಯದಲ್ಲಿ ಸಿಎಂ ಸಿದ್ದರಾಮಯ್ಯ ಹವಾ ಇದೆ ಹೊರತು ಪ್ರಧಾನಿ ಮೋದಿ ಅವರ ಹವಾ ಇಲ್ಲ. ಮೋದಿ ಅವರ 10 ವರ್ಷದ ವೈಫಲ್ಯಗಳಿಂದ ಜನ ಬೇಸತ್ತು ಜನ ಕಾಂಗ್ರೆಸನತ್ತ ಮುಖ ಮಾಡುತ್ತಿದ್ದಾರೆ. ಚಿಕ್ಕೋಡಿಯಲ್ಲಿ ಏನೆ ಇದ್ದರೂ ಕ್ಯಾಂಡೆಟ್ ವರ್ಸಿಸ್ ಕ್ಯಾಂಡೆಟ್ ಅಷ್ಟೆ ಎಂದು ಲೋಕೊಪಯೋಗಿ ಸಚಿವ ಸತೀಶ್‌ ಜಾರಕಿಹೊಳಿ ಹೇಳಿದರು. ಯಮಕನಮರಡಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಕಾಂಗ್ರೆಸ್‌ ಸರ್ಕಾರ ಅನೇಕ ಜನಪರ ಯೋಜನೆಗಳನ್ನೂ ಜಾರಿಗೆ…

Read More
error: Content is protected !!