ನೇಹಾ ಪ್ರಕರಣ- ಕ್ಷಮೆ ಕೇಳಿದ ಸಿಎಂ

ಹುಬ್ಬಳ್ಳಿ. ಲವ್ ಜುಹಾದ್ ಹಿನ್ನೆಲೆಯಲ್ಲಿ ಭೀಕರ ಕೊಲೆಯಾದ ನೇಹಾ ಹಿರೇಮಠ ಕುಟುಂಬಕ್ಕೆ ಮುಖ್ಯಮಂತ್ರಿ ಸಿದ್ಧರಾಮಯ್ಯ ಬರೊಬ್ಬರಿ‌ 6 ದಿನಗಳ ನಂತರ I AM VERY SORRY ಅಂದಿದ್ದಾರೆ. ನೇಹಾ ಮನೆಗೆ ಇಂದು ಸಚಿವ ಎಚ್ .ಕೆ ಪಾಟೀಲ ಭೆಟ್ಟಿ ನೀಡಿದ್ದರು..ಈ ಸಂದರ್ಭದಲ್ಲಿ ಅವರ ದೂರವಾಣಿ ಮೂಲಕ ಮುಖ್ಯಮಂತ್ರಿ ಗಳು ನೇಹಾ ತಂದೆ‌ನಿರಂಜನ ಜೊತೆ ಮಾತಾಡಿ ಸಾಂತ್ವನ ಕೂಡ ಹೇಳಿದರು.

Read More

ಜೊಲ್ಲೆಗೆ 3K ಸಂಕಷ್ಟ?

ಚಿಕ್ಕೋಡಿ: ಚುನಾವಣಾ ಪ್ರಚಾರದಿಂದ 3 ಕೆ ದೂರ…ರಾಜ್ಯದಲ್ಲಿ ಜಂಟಿ. ಚಿಕ್ಕೋಡಿಯಲ್ಲಿ ಜೊಲ್ಲೆ ಒಂಟಿ! ಚಿಕ್ಕೋಡಿ: ರಾಜ್ಯದ ಎಲ್ಲೆಡೆ ಬಿಜೆಪಿ ಮತ್ತು ಜೆಡಿಎಸ್ ಜಂಟಿಯಾಗಿ ಸ್ಪರ್ಧೆಗೆ ಇಳಿದಿದೆ. ಆದರೆ ಚಿಕ್ಕೋಡಿ ಲೋಕಸಭಾ ಕ್ಷೇತ್ರದಲ್ಲಿನ ಚಿತ್ರಣ ಮಾತ್ರ ಬೇರೆಯದೇ ಆಗಿದೆ. ಇಲ್ಲಿ ಜೊಲ್ಲೆ ಕುಟುಂಬವನ್ನು ಸ್ವಪಕ್ಷೀಯರೇ ಒಂಟಿ ಮಾಡಿರುವುದು ಸ್ಪಷ್ಟವಾಗಿ ಕಾಣಿಸಿಕೊಳ್ಳುತ್ತಿದೆ. ಹೌದು, ಚಿಕ್ಕೋಡಿ ಚುನಾವಣಾ ಪ್ರಚಾರದಿಂದ 3K ಗಳು ಅಂತರ ಕಾಯ್ದುಕೊಂಡಿರುವುದು ಕಂಡುಬರುತ್ತಿದೆ.ಚಿಕ್ಕೋಡಿ ಲೋಕಸಭಾ ಕ್ಷೇತ್ರದಲ್ಲಿ ಚುನಾವಣಾ ಪ್ರಚಾರ ರಂಗೇರಿದೆ. ಭಾರತೀಯ ಜನತಾ ಪಕ್ಷದಿಂದ ಹಾಲಿ ಸಂಸದ ಅಣ್ಣಾ…

Read More

ಅಭಿವೃದ್ಧಿಗಾಗಿ ಕಾಂಗ್ರೆಸ್ ಪಕ್ಷಕ್ಕೆ ಮತ ನೀಡಿ- Priyanka

ಸಮಗ್ರ ಅಭಿವೃದ್ಧಿಗಾಗಿ ಕಾಂಗ್ರೆಸ್ ಪಕ್ಷಕ್ಕೆ ಮತ ನೀಡಿ: ಕೈ ಅಭ್ಯರ್ಥಿ ಪ್ರಿಯಂಕಾ ಜಾರಕಿಹೊಳಿ ಬೆಳಗಾವಿ: ಚಿಕ್ಕೋಡಿ ಲೋಕಸಭೆಯ ಸಮಗ್ರ ಅಭಿವೃದ್ಧಿಗಾಗಿ ಕಾಂಗ್ರೆಸ್ ಪಕ್ಷಕ್ಕೆ ಮತ ನೀಡಬೇಕು ಎಂದು ಚಿಕ್ಕೋಡಿ ಲೋಕಸಭಾ ಕಾಂಗ್ರೆಸ್‌ ಅಭ್ಯರ್ಥಿ ಪ್ರಿಯಂಕಾ ಜಾರಕಿಹೊಳಿ ಮತದಾರರಲ್ಲಿ ಮನವಿ ಮಾಡಿದರು. ರಾಯಬಾಗ ತಾಲೂಕಿನ ಕುಡಚಿ ಮತಕ್ಷೇತ್ರದ ಕುಡಚಿ ಗ್ರಾಮೀಣ ಹಾಗೂ ಆಲಖನೂರ ಜಿಲ್ಲಾ ಪಂಚಾಯತ್‌ ವ್ಯಾಪ್ತಿಯಲ್ಲಿ ಹಮ್ಮಿಕೊಂಡಿದ್ದ ಕಾಂಗ್ರೆಸ್‌ ಕಾರ್ಯಕರ್ತರ ಸಭೆಯಲ್ಲಿ ಮತಯಾಚಿಸಿ, ಮಾತನಾಡಿದ ಅವರು, ಚಿಕ್ಕೋಡಿ ಲೋಕಸಭೆ ಕ್ಷೇತ್ರವನ್ನು ಅಭಿವೃದ್ಧಿಗೊಳಿಸುವುದೇ ನನ್ನ ಕನಸಾಗಿದೆ ಎಂದು ತಿಳಿಸಿದರು….

Read More

ನೇಹಾ ಹತ್ಯೆ ಪ್ರಕರಣ ರಾಜ್ಯ ಸರ್ಕಾರ ಸರ್ವಾಧಿಕಾರಿ ಮಾನಸಿಕತೆ

ಇಸ್ಲಾಂ ದೇಶಗಳಲ್ಲಿ ಮುಸ್ಲೀಮರ ಜನಸಂಖ್ಯೆ ಕಡಿಮೆಯಾಗುತ್ತಿದ್ದು, ಭಾರತದಲ್ಲಿ ವೇಗವಾಗಿ ಹೆಚ್ಚಾಗುತ್ತಿದೆ: ಬಸವರಾಜ ಬೊಮ್ಮಾಯಿ ನೇಹಾ ಹತ್ಯೆ ಪ್ರಕರಣದಲ್ಲಿ ರಾಜ್ಯ ಸರ್ಕಾರ ಸರ್ವಾಧಿಕಾರಿ ಮಾನಸಿಕತೆ ತೋರಿಸುತ್ತಿದೆ: ಬಸವರಾಜ ಬೊಮ್ಮಾಯಿ ಹಾವೇರಿ:ಇಸ್ಲಾಂ ದೇಶಗಳಲ್ಲಿ ಮುಸ್ಲೀಮರ ಜನಸಂಖ್ಯೆ ಕಡಿಮೆಯಾಗುತ್ತಿದ್ದು ಭಾರತದಲ್ಲಿ ಮಾತ್ರ ವೇಗವಾಗಿ ಹೆಚ್ಚಾಗುತ್ತಿದೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಹಾವೇರಿ ಗದಗ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ. ಹುಬ್ಬಳ್ಳಿ ಕಾಲೇಜು ಯುವತಿ ನೇಹಾ ಹಿರೇಮಠ ಹತ್ಯೆ ಖಂಡಿಸಿ ಹಾವೇರಿಯಲ್ಲಿ ನಡೆದ ಪ್ರತಿಭಟನೆಯಲ್ಲಿ ಪಾಲ್ಗೊಂಡು ನಂತರ ಮಾಧ್ಯಮಗಳೊಂದಿಗೆ…

Read More

BJP ಅವಿರೋಧ ಆಯ್ಕೆ

ಗುಜರಾತ್. ಲೋಕಸಮರದಲ್ಲಿ ಬಿಜೆಪಿ ಮೊದಲ ಗೆಕುವು ಸಾಧಿಸಿದೆ. ಅದು ಅವಿರೋಧ ಆಯ್ಕೆ! ಘೋಷಣೆಯೊಂದೇ ಬಾಕಿ ಅಷ್ಟೆ.! ಗುಜರಾತನ ಸೂರತ್ ಲೋಕಸಭಾ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಮುಖೇಶಕುಮಾರ ಚಂದ್ರಕಾಂತ ದಲಾಲ ಅವರು ಅವಿರೋಧ ಆಯ್ಕೆಯಾದವರು. ಘೋಷಣೆ ಮಾತ್ರ ಬಾಕಿ ಉಳಿದಿದೆ. ಇಲ್ಲಿ ಒಟ್ಡು 24 ಜನ ನಾಮಪತ್ರ ಸಲ್ಲಿಸಿದ್ದರು. ಅದರಲ್ಲಿ 12 ಜನರ ನಾಮಪತ್ರ ತಿರಸ್ಕಾರಗೊಂಡಿತ್ತು. 8 ಜನ ನಾಮಪತ್ರವನ್ನು ವಾಪಸ್ಸು ಪಡೆದುಕೊಂಡರು. ಹೀಗಾಗಿ ಮುಖೇಶಕುಮಾರ ಒಬ್ಬರೇ ಕಣದಲ್ಲಿ ಉಳಿದಿದ್ದರು.

Read More

ನೇಹಾ ಹತ್ಯೆ ಖಂಡನೀಯ: ಪ್ರಿಯಂಕಾ ಜಾರಕಿಹೊಳಿ

ಬೆಳಗಾವಿ: ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ ಸದಸ್ಯ ನಿರಂಜನ ಹಿರೇಮಠ ಅವರ ಪುತ್ರಿ ನೇಹಾ ಹಿರೇಮಠ ಕೊಲೆ ಅತ್ಯಂತ ಖಂಡನೀಯ ಎಂದು ಚಿಕ್ಕೋಡಿ ಲೋಕಸಭಾ ಕಾಂಗ್ರೆಸ್‌ ಅಭ್ಯರ್ಥಿ ಪ್ರಿಯಂಕಾ ಜಾರಕಿಹೊಳಿ ತಿಳಿಸಿದ್ದಾರೆ. ಈ ಕುರಿತು ಹೇಳಿಕೆ ನೀಡಿರುವ ಅವರು, ನೇಹಾ ಎಂಬ ಅಮಾಯಕ ವಿದ್ಯಾರ್ಥಿನಿಯನ್ನು ಅಮಾನುಷವಾಗಿ ಕಗ್ಗೊಲೆಗೈದಿರುವುದು ನೀಚ ಕೃತ್ಯವಾಗಿದೆ. ಇಂಥ ಘಟನೆಗಳು ಮತ್ತೆ ರಾಜ್ಯದಲ್ಲಿ ಮರುಕಳಿಸಬಾರದು. ಮೃತಳ ಆತ್ಮಕ್ಕೆ ಭಗವಂತ ಶಾಂತಿ ನೀಡಲಿ ಅವರ ಕುಟುಂಬಕ್ಕೆ ಆ ದೇವರು ದುಖ: ಬರಿಸುವ ಶಕ್ತಿ ಬರಿಸಲಿ ಎಂದು…

Read More

ಬೆಳಗಾವಿಗೆ ಮೋದಿ

ಬೆಳಗಾವಿ. ಲೋಕಸಮರದ ಕಾವು ಏರುತ್ತಿರುವಾಗಲೇ ಪ್ರಧಾನಿ ನರೇಂದ್ರ ಮೋದಿ ಅವರು ಇದೇ ದಿ.‌28 ರಂದು ಬೆಳಗಾವಿಗೆ ಆಗಮಿಸಲಿದ್ದಾರೆ. ಅಂದು ಸಂಜೆ ಬೆಳಗಾವಿ ದಕ್ಷಿಣ ಕ್ಷೇತ್ರದಲ್ಲಿ ಬರುವ ಯಡಿಯೂರಪ್ಪ ಮಾರ್ಗದ ಬಳಿ ಇರುವ ಮಾಲಿನಿ ಸಿಟಿಯ ಮೈದಾನದಲ್ಲಿ ಆಯೋಜಿಸಲಾದ ಪ್ರಚಾರ ಸಭೆಯಲ್ಕಿ ಅವರು ಭಾಗವಹಿಸುವರು‌. ಈ ಕಾರ್ಯಕ್ರಮಕ್ಕೆ ಕನಿಷ್ಟ ಒಂದು ಲಕ್ಷ ಜನರನ್ನು ಸೇರಿಸುವ ಗುರಿಯನ್ನು ಬಿಜೆಪಿಯವರು ಹೊಂದಿದ್ದಾರೆ.

Read More

ಚಲೋ ಮಾರುತಿ‌ ಮಂದಿರ

ಬೆಳಗಾವಿ. ಹುಬ್ಬಳ್ಳಿ ನೇಹಾ ಹಿರೇಮಠ ಭೀಕರ ಹತ್ಯೆಯನ್ನು ಖಂಡಿಸಿ ಮಹಿಳಾ ಜಾಗ್ರತಿ ವೇದಿಕೆಯವರು ಸೋಮವಾರ ನಡೆಸುತ್ತಿರುವ ಹೋರಾಟಕ್ಕೆ ವ್ಯಾಪಕ ಬೆಂಬಲ ವ್ಯಕ್ತವಾಗುತ್ತಿದೆ. ಬೆಳಗಾವಿ ಮಾರುತಿ ಗಲ್ಲಿಯ ಮಾರುತಿ‌ ಮಂದಿರದಿಂದ ಬೆಳಿಗ್ಗೆ 1೦.3೦ ಕ್ಕೆ ಪ್ರತಿಭಟನಾ ಮೆರವಣಿಗೆ ಹೊರಡಲಿದೆ. ನಂತರ ಜಿಲ್ಲಾಧಿಕಾರಿಗಳಿಗೆ ಮನವಿ ಪತ್ರ ಅರ್ಪಿಸಲಿದೆ. ಈ ಪ್ರತಿಭಟನೆಗೆ ಎಲ್ಲ ಸಮಾಜದವರು ಬೆಂಬಲ ಸೂಚಿಸಿದ್ದಾರೆ. ಬಿಜೆಪಿ ಸಹ ತನ್ನ ಬೆಂಬಲ ವ್ಯಕ್ತಪಡಿಸಿದೆ.

Read More

LOVE JIHAD..ಆರದ ಕಿಚ್ಚು.. ಬೆಳಗಾವಿಗೂ ಬಂತು

ಬೆಳಗಾವಿ. ಕಾಲೇಜು ಯುವತಿಯರಿಗೆ ಮಾತ್ರ ಸಿಮೀತವಾಗಿದ್ದ ಲವ್ ಜಿಹಾದ್ ನ‌ ಮತ್ತೊಂದುನ ಕರಾಳ ಮುಖ ಗಡಿನಾಡ ಬೆಳಗಾವಿ ಜಿಲ್ಲೆಯಲ್ಲಿ ಬೆಳಕಿಗೆ ಬಂದಿದೆ. ಹುಬ್ಬಳ್ಳಿ ನೇಹಾ ಹಿರೇಮಠ ಸಾವಿನ ಕಿಚ್ಚು ಈಗ ರಾಜ್ಯವ್ಯಾಪಿ ಹಬ್ಬಿದೆ. ಈಗ ಬೆಳಗಾವಿಯಲ್ಲೂ ಕೂಡ ಲವ್ ಜಿಹಾದ ಘಟನೆ ನಡೆದ ವರದಿಯಾಗಿವೆ. ಹುಬ್ವಳ್ಳಿ ಘಟನೆಯ ಪ್ರಮುಖ‌ ಆರೋಪಿಫಯಾಜ ಬೆಳಗಾವಿ ಜಿಲ್ಲೆಯ ಸವದತ್ತಿ ತಾಲೂಕಿನ ‌ಮುನವಳ್ಖಿಯವನು ಇಲ್ಲಿ ಕೂಡ ವಿವಾಹಿತೆಗೆ ಲೈಂಗಿಕ ದೌರ್ಜನ್ಯ ಕೊಟ್ಟು ಮತಾಂತರಕ್ಕೆ ಪೀಡಿಸಿದವರೂ ಸಹ‌ ಸವದತ್ತಿ ತಾಲೂಕಿನ ಮುನವಳ್ಳಿಯವರೇ.! ಏನಿದು ಪ್ರಕರಣ…

Read More

ಚಿಕ್ಕೋಡಿಯಲ್ಲಿ ಯಾರ ಹವಾನೂ ಇಲ್ಲ…!

ಚಿಕ್ಕೋಡಿಯಲ್ಲಿ ಯಾವ ಮೋದಿ ಹವಾನೂ ಇಲ್ಲ: ಸಚಿವ ಸತೀಶ್‌ ಜಾರಕಿಹೊಳಿ ಬೆಳಗಾವಿ: ರಾಜ್ಯದಲ್ಲಿ ಸಿಎಂ ಸಿದ್ದರಾಮಯ್ಯ ಹವಾ ಇದೆ ಹೊರತು ಪ್ರಧಾನಿ ಮೋದಿ ಅವರ ಹವಾ ಇಲ್ಲ. ಮೋದಿ ಅವರ 10 ವರ್ಷದ ವೈಫಲ್ಯಗಳಿಂದ ಜನ ಬೇಸತ್ತು ಜನ ಕಾಂಗ್ರೆಸನತ್ತ ಮುಖ ಮಾಡುತ್ತಿದ್ದಾರೆ. ಚಿಕ್ಕೋಡಿಯಲ್ಲಿ ಏನೆ ಇದ್ದರೂ ಕ್ಯಾಂಡೆಟ್ ವರ್ಸಿಸ್ ಕ್ಯಾಂಡೆಟ್ ಅಷ್ಟೆ ಎಂದು ಲೋಕೊಪಯೋಗಿ ಸಚಿವ ಸತೀಶ್‌ ಜಾರಕಿಹೊಳಿ ಹೇಳಿದರು. ಯಮಕನಮರಡಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಕಾಂಗ್ರೆಸ್‌ ಸರ್ಕಾರ ಅನೇಕ ಜನಪರ ಯೋಜನೆಗಳನ್ನೂ ಜಾರಿಗೆ…

Read More
error: Content is protected !!