ಕುತೂಹಲ ಮೂಡಿಸಿದ ‘ಆ’ ಚರ್ಚೆ?

ಡಾ.‌ಗಿರೀಶ್ ಸೋನವಾಲ್ಜರ ಮನೆಗೆ ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ ಸಂಸದೆ ಪ್ರಿಯಾಂಕಾ ಜಾರಕಿಹೊಳಿ ಭೆಟ್ಟಿ ನೀಡಿದಾಗ ನಡೆದ ಸಹಜ ಚರ್ಚೆ ಏನು? ಅಲ್ಲಿ ಸೇರಿದ್ದ ಜನರು ಏನಂದ್ರು ಎನ್ನುವುದನ್ನು ಕೇಳಿದರೆ ಕಾಂಗ್ರೆಸ್ ಸೋಲಿಗೆ ಸ್ಪಷ್ಟ ಕಾರಣ ಸಿಗುತ್ತದೆ. ನಾವಂತೂ ಟಿಕೆಟ್ ಕೇಳಿಯೇ ಇಲ್ಲ. ನಾವೂ ನಿಮ್ಮ ಹೆಸರನ್ನೇ ಹೈ ಕಮಾಂಡಗೆ ಕಳಿಸಿದ್ದೇವಿ. ನೀವ್ ರೆಡಿಯಾಗಿ ಎಂದು ಆಣೆ ಪ್ರಮಾಣ ಮಾಡಿದವರು ಯಾರು? ಈ ಸುಳ್ಳು ಆಶ್ವಾಸನೆಯಿಂದ ಜನ‌ರೋಸಿ ಹೋದರಾ? ಅಥವಾ ರಾಜಕಾರಣದಲ್ಲಿ ಹಿಂದೊಂದು ,‌ಮುಂದೊಂದು ಮಾತನಾಡುವುದನ್ನು ಮತದಾರ…

Read More

ಬೂಡಾ ಹಗರಣ-ತನಿಖೆ ಶುರು.

ಬೂಡಾ ಹಗರಣ- ಐಎಎಸ್ ಅಧಿಕಾರಿಗಳಿಂದ ತನಿಖೆಬೆಳಗಾವಿ.ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ ನಡೆದಿದೆ ಎನ್ನಲಾದ ಹಗರಣದ ಬಗ್ಗೆ ಬೆಂಗಳೂರಿನ ಹಿರಿಯ ಐಎಎಸ್ ಅಧಿಕಾರಿಗಳು ವಿಚಾರಣೆ ನಡೆಸುತ್ತಿದ್ದಾರೆಂದು ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಹೇಳಿದರು,ನಗರದ ಬೂಡಾ ಕಚೇರಿ ಸಭಾಂಗಣದಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ನಗರದ ವಿವಿಧ ಅಭಿವೃದ್ಧಿ ಕಾಮಗಾರಿಗಳ ಕುರಿತು ಅಧಿಕಾರಿಗಳೊಂದಿಗೆ ಚಚರ್ೆ ನಡೆಸಿದ ನಂತರ ಮಾಧ್ಯಮದವರೊಂದಿಗೆ ಅವರು ಮಾತನಾಡಿದರು. ತನಿಖೆ ಪೂರ್ಣಗೊಂಡ ಬಳಿಕ ವರದಿ ಆಧರಿಸಿ ಕ್ರಮವಾಗುತ್ತದೆ. ತನಿಖೆಯಲ್ಲಿ ಯಾವುದೇ ವಿಳಂಬವಾಗುತ್ತಿಲ್ಲ.. ಸುದೀರ್ಘ ತನಿಖೆಯಾಗಬೇಕಾದರೆ ಸಮಯ ಬೇಕಾಗುತ್ತದೆ ಎಂದು ಅವರು…

Read More

ನಿಯತಿ ಫೌಂಡೇಶನ್ ವಿದ್ಯಾರ್ಥಿವೇತನ ವಿತರಣೆ

ನಿಯತಿ ಫೌಂಡೇಶನ್ ವಿದ್ಯಾರ್ಥಿವೇತನ ವಿತರಣೆಬೆಳಗಾವಿ: ವಿವಿಧ ಸೇವಾ ಕಾರ್ಯಗಳಲ್ಲಿ ತೊಡಗಿಕೊಂಡಿರುವ ಬೆಳಗಾವಿಯ ನಿಯತಿ ಫೌಂಡೇಷನ್ ವತಿಯಿಂದ ಬಡ ವಿದ್ಯಾರ್ಥಿಗೆ ಸ್ಕಾಲರ್‌ಶಿಪ್ ನೀಡಲಾಯಿತು.ಬೆಳಗಾವಿ ನಗರದಲ್ಲಿ ಇಂದು ಬೆಳಗಾವಿ ಬಿಇ ಸೊಸೈಟಿಯ ಮಾಡರ್ನ್ ಆಂಗ್ಲ ಮಾಧ್ಯಮ ಶಾಲೆಯ೪ನೇ ತರಗತಿ ವಿದ್ಯಾರ್ಥಿ ರಚಿತ್ ಪಾಟೀಲನಿಗೆ ೮೦೦೦ ರೂ.ಗಳ ವಿದ್ಯಾರ್ಥಿ ವೇತನವನ್ನು ಈಬಾರಿ ನೀಡಲಾಯಿತು. ಈ ವಿದ್ಯಾರ್ಥಿಯ ತಂದೆ ವಿಕಲಚೇತನರಾಗಿದ್ದು, ತಾಯಿಯೇ ದುಡಿದು ಕುಟುಂಬ ನಿರ್ವಹಣೆಮಾಡಬೇಕಾಗಿತ್ತು. ಆದ್ದರಿಂದ ಬಡ ಕುಟುಂಬದ ನೆರವಿಗೆ ಧಾವಿಸಿದ ನಿಯತಿ ಫೌಂಡೇಷನ್ಮಗುವಿನ ಶೈಕ್ಷಣಿಕ ಪ್ರಗತಿಗಾಗಿ ಈ ಮೊತ್ತವನ್ನು ನೀಡಿ…

Read More
error: Content is protected !!