ಬೆಳಗಾವಿಯಲ್ಲಿ ಪೊಲೀಸರ ಕೈಕಟ್ಟಿ ಹಾಕಿದ್ದು ಯಾರು?

ಮಹಾನಗರ ಪಾಲಿಕೆ ನಗರಸೇವಕಿ ಪತಿ ಮೇಲೆ‌ ಹಲ್ಲೆ. ಹಲ್ಲೆ ಪ್ರಕರಣದಲ್ಲಿ ಸತ್ಯ ಮರೆಮಾಚಲು ಯತ್ನಿಸಿದರೇ ಪೊಲೀಸರು.? ಹಿರಿಯ ಪೊಲೀಸ್ ಅಧಿಕಾರಿಗಳಿಗೆ ಕಾಗೆ ಗುಬ್ಬಿ ಕಥೆ ಹೇಳಲಾಯಿತೇ? ಬೆಳಗಾವಿ. ಗಡಿನಾಡ ಬೆಳಗಾವಿಯಲ್ಲಿ ಎಗ್ಗಿಲ್ಲದೆ ನಡೆಯುತ್ತಿರುವ ಅಕ್ರಮ ದಂಧೆಗಳನ್ನು ಗಮನಿಸಿದರೆ ಹೆಡಮುರಿ ಕಟ್ಟಲು ಮುಂದಾಗಬೇಕಿದ್ದ ಪೊಲೀಸರ ಕೈಗಳನ್ನು ಬಲವಾಗಿ ಕಟ್ಟಿ ಹಾಕಿದ್ದಾರೆ ಎನ್ನುವ ಮಾತು ಕೇಳಿ ಬರುತ್ತಿದೆ. ಕುಂದಾನಗರಿ ಜತೆಗೆ ಎರಡನೇ ರಾಜಧಾನಿ ಎಂಬ ಹೆಗ್ಗಳಿಕೆ ಹೊತ್ತ ಬೆಳಗಾವಿ ಹೆಸರಿಗೆ ಈ ಪರಿ ಕಳಂಕ ಬರುವ ಹಾಗೆ ಖಾಕಿಧಾರಿಗಳು ಯಾಕೆ…

Read More

ಪಾಲಿಕೆ ‘ಕಳ್ಳರು ಯಾರು?

ಪಾಲಿಕೆ ವಲಯ ಕಚೇರಿಯಲ್ಲಿ ಮತ್ತೆ ಕಳ್ಳತನ.! ಕ್ರಿಮಿನಲ್ ಪ್ರಕರಣ ದಾಖಲಿಸಿ ಎಂದ ಶಾಸಕ ಅಭಯ ಪಾಟೀಲ ಈ ರೀತಿ ಕಳ್ಳತನ ಎರಡನೇ ಬಾರಿ ಕಳ್ಳರು ಹೊತ್ತೊಯ್ದ ದಾಖಲೆಯಾದರೂ ಏನು? ಬೆಳಗಾವಿ:ಇಲ್ಲಿನ ಗೋವಾವೇಸ್ ಹತ್ತಿರದ ಮಹಾನಗರ ಪಾಲಿಕೆಯ ವಲಯ ಕಚೇರಿಯಲ್ಲಿ ಸೋಮವಾರ ಬೆಳಗಿನ ಜಾವ ಮತ್ತೇ ಕಳ್ಳತನವಾಗಿರುವ ಪ್ರಕರಣ ಬೆಳಕಿಗೆ ಬಂದಿದೆ.ಪಾಲಿಕೆಯ ಕಂದಾಯ ವಿಭಾಗದ ಕಾರ್ಯಾಲಯ ದಲ್ಲಿಯೇ ಈ ಕಳ್ಳತನ ನಡೆದಿದೆ. ದಕ್ಷಿಣ ಮತಕ್ಷೇತ್ರದ ವ್ಯಾಪ್ತಿಯ 1 ರಿಂದ 26ರವರೆಗಿನ ವಾರ್ಡಗಳ ಕಾರ್ಯ ಇಲ್ಲಿಂದಲೇ ನಡೆಯುತ್ತದೆ.ಎಂದಿನಂತೆ ಸೋಮವಾರ ಪಾಲಿಕೆ…

Read More

ಸಮಸ್ಯೆ ಪರಿಹಾರಕ್ಕೆ ಪ್ರಯತ್ನ- ಸಂಸದೆ ಪ್ರಿಯಾಂಕಾ

ಹಂತ, ಹಂತವಾಗಿ ಜನರ ಸಮಸ್ಯೆ ಈಡೇರಿಸಲು ಪ್ರಯತ್ನ: ಸಂಸದೆ ಪ್ರಿಯಂಕಾ ಜಾರಕಿಹೊಳಿ ಚಿಕ್ಕೋಡಿ: ಚಿಕ್ಕೋಡಿ ಲೋಕಸಭೆ ಕ್ಷೇತ್ರದ ಜನರ ಸಮಸ್ಯೆಗಳನ್ನು ಹಂತ, ಹಂತವಾಗಿ ಈಡೇರಿಸಲಾಗುವುದು ಎಂದು ಸಂಸದೆ ಪ್ರಿಯಂಕಾ ಜಾರಕಿಹೊಳಿ ಅವರು ಭರವಸೆ ನೀಡಿದರು. ಕವಟಗಿಮಠ ನಗರದ ಸ್ವ-ಗ್ರಹದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಚಿಕ್ಕೋಡಿ ಲೋಕಸಭೆ ಕ್ಷೇತ್ರದಿಂದ ಜಯಗಳಿಸಿದ ಬಳಿಕ ಮೊದಲ ಬಾರಿಗೆ ನಾನು ಚಿಕ್ಕೋಡಿಯ ನಗರದ ಸ್ವ-ಗ್ರಹದಲ್ಲಿ ಜನತೆಯ ಸಮಸ್ಯೆಗಳನ್ನು ಆಲಿಸಿ, ಮನವಿಗಳನ್ನು ಸ್ವೀಕರಿಸಿದ್ದೇನೆಂದು ತಿಳಿಸಿದರು. ಚಿಕ್ಕೋಡಿ ಕ್ಷೇತ್ರದ ವಿವಿಧಡೆಯಿಂದ ಜನರು ಇಂದು ತಮ್ಮ ಸಮಸ್ಯೆಗಳನ್ನು…

Read More
error: Content is protected !!