ಮನೆ ಮನೆ ತಲುಪಲಿದೆ ಅಭಿನಂದನಾ ಪತ್ರ..!

ಇವರು ಚುನಾವಣೆ ಸಂದರ್ಭದಲ್ಲಿ ಮಾತ್ರ ಬರುವ ಶಾಸಕರಲ್ಲ. ಪ್ರತಿ ಭಾನುವಾರ ಸ್ವಚ್ಚತಾ ಅಭಿಯಾನ, ಸೈಕಲ್ ಫೇರಿ ಮೂಲಕ ಜನರ ಮಧ್ಯೆ ಇರುವ ಶಾಸಕ. ಈಗ ಜನರ ಮನೆ ಮನೆಗೆ ಅಭಿನಂದನಾ ಪತ್ರ ತಲುಪಿಸುವ ಕೆಲಸ ಮಾಡುತ್ತಿದ್ದಾರೆ. ಆಯಾ ಬಿಜೆಪಿ ನಗರಸೇವಕರ ಮೂಲಕ ಮನೆ ಮನೆ ತಲುಪುತ್ತಿವೆ ಈ ಅಭಿನಂದನಾ ಪತ್ರಗಳು. ಬೆಳಗಾವಿ. ರಾಜಕಾರಣದಲ್ಲಿ ಬಹುತೇಕರು ಚುನಾವಣೆ ಮುಗಿದ ನಂತರ ಮತದಾತರನ್ನು ಭೆಟ್ಟಿ ಮಾಡಿ ಕಷ್ಟಗಳನ್ನು ಕೇಳುವುದು, ಹಂಚಿಕೊಳ್ಳುವುದು ಅಪರೂಪ. ಆದರೆ ಬೆಳಗಾವಿ ದಕ್ಷಿಣ ಕ್ಷೇತ್ರದ BJP MLA…

Read More

ಗೋಕಾಕ ತಾಲೂಕಿನಲ್ಲಿ ನಕಲಿ ನೋಟಿನ‌ ದಂಧೆ…?

8 ಜನರ ವಿಚಾರಣೆ ನಡೆಉತ್ಯಿದ್ದಾರೆಯೇ ಪೊಲೀಸರು. ಪ್ರಕರಣ ಬೇಧಿಸಿದ ಗೋಕಾಕ ಪೊಲೀಸರು‌ , ಭೇಷ್ ಎನಿಸಿಕೊಂಡ ಪೊಲೀಸ್ಬೆಳಗಾವಿ.ಗಡಿನಾಡ ಬೆಳಗಾವಿ ಜಿಲ್ಲೆಯಲ್ಲಿ ನಕಲಿ ನೋಟಿನ ದಂಧೆ ಅವ್ಯಾಹತವಾಗಿ ನಡೆದಿದೆ.ಸಧ್ಯ ಬಂದಿರುವ ಮಾಹಿತಿ ಪ್ರಕಾರ ಅರಭಾವಿಯಲ್ಲಿ ನಕಲಿ‌ನೋಟು ತಯಾರು‌ಮಾಡುವ ಗ್ಯಾಂಗ್ ನ್ನು ಪೊಲೀಸರು ಪತ್ತೆ ಮಾಡಿದ್ದಾರೆ. ಸಾಂದರ್ಭಿಕ ಚಿತ್ರ.. ಈಗಾಗಲೇ ಸುಮಾರು 8 ಜನರನ್ನು ಕರೆದು ವಿಚಾರಣೆ ಮಾಡತೊಡಗಿದ್ದಾರೆ ಎನ್ನುವ ಮಾಹಿತಿಯೂ ಲಭ್ಯವಾಗಿದೆ.‌ಆದರೆ ಈ ಬಗ್ಗೆ ಹೆಚ್ಚಿನ ಮಾಹಿತಿ ಬಂದಿಲ್ಲ.

Read More

ಅವರಿವರ ಮಾತು ಕೇಳದಿದ್ದರೆ ಮೃನಾಲ್ ಗೆಲ್ಲಬಹುದಿತ್ತಂತೆ..!

ಲೋಕಸಮರದಲ್ಲಿ ಸಚಿವೆ ಲಕ್ಷ್ಮೀ ಹೆಬ್ಬಾಳಕರಗೆ ಕೈ ಕೊಟ್ಟ ಅತೀಯಾದ ಆತ್ಮವಿಶ್ವಾಸ. ಸ್ವಕ್ಷೇತ್ರ ಉಳಿಸಿಕೊಳ್ಳವ ಚಿಂತೆಯಲ್ಲಿ ಸಚಿವೆ ಕಸರತ್ತು. ಸೋತಲ್ಲಿಯೇ ಗೆಲ್ಲುವ ಮಾತು ಆಡಿದ ಸಚಿವೆ. ಅಂದ್ರೆ ಮತ್ತೇ 5 ವರ್ಷಗಳ ನಂತರ ಮೃನಾಲ್ ಮತ್ತೇ ಕಣಕ್ಕೆ. ಕಿವಿ ಚುಚ್ಚುವರು, ಸ್ವಜಾತಿ ಪ್ರೇಮದ ಕೆಲವರ ಮಾತುಗಳನ್ನೇ ನಂಬಿ ಕುಳಿತ್ರಾ ಸಚಿವರು? ಉಳಿದ ಸಮಾಜದವರ ಕಡೆಗಣನೆ ಈ ಸೋಲಿಗೆ ಕಾರಣವಾಯಿತಾ? ಮೃನಾಲ್ ಕಣ್ಣು ಈಗ ಬೆಳಗಾವಿ ದಕ್ಷಿಣ ಮೇಲಂತೆ? ಹೌದಾ? ಬೆಳಗಾವಿ. ರಾಜ್ಯದಲ್ಲಿ ಸಿಎಂ ಬದಲಾವಣೆ ಕೂಗು ಎದ್ದಿರುವ ಬೆನ್ನ…

Read More
error: Content is protected !!