ಸತೀಶ್ ಗೆ‌ ಮಹತ್ವದ ಜವಾಬ್ದಾರಿ ಕೊಟ್ಟ ಸಿಎಂ.

ಬೆಳಗಾವಿ. ರಾಜ್ಯದ ನಿಗಮ ಮಂಡಳಿಗೆ ನಿರ್ದೇಶಕರು ಮತ್ತು ಸದಸ್ಯರನ್ನು ನೇಮಕ‌ ಮಾಡುವ ನಿಟ್ಟಿನಲ್ಲಿ ಮುಖ್ಯಮಂತ್ರಿ ಸಿದ್ಧರಾಮಯ್ಯವರು ೧೧ ಜನರ ಕಮಿಟಿ ನೇಮಕ ಮಾಡಿದ್ದಾರೆ.. ಈ ಕಮಿಟಿ ಯಲ್ಲಿ ಬೆಳಗಾವಿ ಜಿಲ್ಲೆಯಿಂದ ಸಚಿವ ಸತೀಶ್ ಜಾರಕಿಹೊಳಿ ಮಾತ್ರ ಸ್ಥಾನ ಗಿಟ್ಡಿಸಿಕೊಂಡಿದ್ದಾರೆ. ಗೃಹ ಸಚಿವ ಡಾ.‌ಜಿ.ಪರಮೇಶ್ವರ ಕಮಿಟಿ ಅಧ್ಯಕ್ಷರಾಗಿದ್ದಾರೆ. ಸಚಿವ ರಾಮಲಿಂಗಾರೆಡ್ಡಿ, ಕೆ.ಜೆ ಜಾರ್ಜ, ಸತೀಶ್ ಜಾರಕಿಹೊಳಿ, ಸಂತೋಷ ಲಾಡ್, ಶರಣಪ್ರಕಾಶ್ ಪಾಟೀಲ, ಜಿ.ಸಿ‌ ಚಂದ್ರಶೇಖರ, ಡಾ. ರೂಪಕಲಾ ಎಂ. ರಿಜ್ವಾನ್ ಅರ್ಷದ, ವಿ.ಆರ್. ಸುದರ್ಶನ್ ಮತ್ತು ಕೆ.‌ಹರೀಶ ಕುಮಾರ…

Read More

ಸ್ಥಾಯಿ‌ ಸಮಿತಿ ಅಧ್ಯಕ್ಷರ ಅವಿರೋಧ ಆಯ್ಕೆ

ಬೆಳಗಾವಿ‌ ಮಹಾನಗರ ಪಾಲಿಕೆ ಸ್ಥಾಯಿ ಸಮಿತಿ ಅಧ್ಯಕ್ಷ ಸ್ಥಾನಕ್ಕೆ ಅವಿರೋಧ ಆಯ್ಕೆ. ಶಾಸಕ ಅಭಯ ಪಾಟೀಲ ಮತ್ತು ಅನಿಲ ಬೆನಕೆ ಸಾರಥ್ಯ. ದಕ್ಷಿಣ ಮತ್ತು ಉತ್ತರಕ್ಕೆ ಅಧಿಕಾರ ಹಂಚಿಕೆ.ಎಲ್ಲರಿಗೂ ಸಮಾನ ನ್ಯಾಯ ಬೆಳಗಾವಿ. ಮಹಾನಗರ ಪಾಲಿಕೆಯ ನಾಲ್ಕು ಸ್ಥಾಯಿ ಸಮೀತಿ ಅಧ್ಯಕ್ಷ ಸ್ಥಾನಕ್ಕೆ ಇಂದು ವಿರೋಧ ಆಯ್ಕೆ ನಡೆಯಿತು. ಆರೋಗ್ಯ ಸ್ಥಾಯಿ ಸಮಿತಿಗೆ ಶ್ರೀಶೈಲ ಕಾಂಬಳೆ, ಪಿಡಬ್ಲುಡಿ ಕಮಿಟಿಗೆ ಜಯತೀರ್ಥ ಸವದತ್ತಿ, ಲೆಕ್ಕಪತ್ರ ಕಮಿಟಿಗೆ ರೇಷ್ಮಾ ಕಾಮಕರ ಮತ್ತು ಕಂದಾಯ ಕಮಿಟಿಗೆ ನೇತ್ರಾವತಿ ಭಾಗವತ ಅವರನ್ನು ಅಧ್ಯಕ್ಷರನ್ನಾಗಿ…

Read More
error: Content is protected !!