ಸಂತ್ರಸ್ತೆ ಮನೆಗೆ ಜಾರಕಿಹೊಳಿ ಆಪ್ತರ ಭೆಟ್ಟಿ

ಬೆಳಗಾವಿ. ಕಳೆದ ದಿನ ಕಾಕತಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದ ಬುದ್ದಿಮಾಂದ್ಯ ಯುವತಿ‌ ಮೇಲೆ ಅತ್ಯಾಚಾರ ಪ್ರಕರಣವನ್ನು ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿ ಸಹ ಗಂಭೀರವಾಗಿ ಪರಿಗಣಿಸಿದ್ದಾರೆ. ಈ ಹಿನ್ನೆಲೆಯಲ್ಲಿ ತಾವು ಬೆಂಗಳೂರಿನ ಅಧಿವೇಶನದಲ್ಲಿದ್ದರೂ ಕೂಡ ತಮ್ಮ ಆಪ್ತರನ್ನು ಸಂತ್ರಸ್ತೆ ಮನೆಗೆ ಕಳಿಸಿ ಧೈರ್ಯ ತುಂಬುವ ಕೆಲಸ ಮಾಡಿದರು. ಅಷ್ಟೇ ಅಲ್ಕ ಆರೋಪಿಗೆ ಕಠಿಣ ಶಿಕ್ಷೆ ವಿಧಿಸುವ ನಿಟ್ಟಿನಲ್ಲಿ ಕ್ರಮ ತೆಗೆದುಕೊಳ್ಳಬೇಕು ಎನ್ಬುವ ಸಚಿವರ ಸಂದೇಶವನ್ನು ಅವರ ಆಪ್ತ ಮಲಗೌಡ ಪಾಟೀಲರು ಅಧಿಕಾರಿಗಳಿಗೆ ತಿಳಿಸಿದರು.

Read More

ಪಾಲಿಕೆ ಸ್ಥಾಯಿ ಸಮಿತಿಯಲ್ಲೂ ಬೇಕಿದೆ ಶಿಸ್ತು..!

ಬೆಳಗಾವಿ. ಬಿಜೆಪಿ ಹಿಡಿತದಲ್ಲಿರುವ ಗಡಿನಾಡ ಬೆಳಗಾವಿ ಮಹಾನಗರ ಪಾಲಿಕೆಯ ಎರಡನೇ ಅವಧಿಗೆ ಸ್ಥಾಯಿ ಸಮಿತಿಗಳು ಈಗ ಪೂರ್ಣ ಪ್ರಮಾಣದಲ್ಲಿ ರಚನೆಯಾಗಿವೆ. ಅಧ್ಯಕ್ಷರಾದವರು ಅಧಿಕಾರ ಸಹ ಸ್ವೀಕರಿಸಿದ್ದಾರೆ. ಇನ್ನೇನು ಸ್ಥಾಯಿ ಸಮಿತ ಸಭೆಗಳೂ ಸಹ ನಡೆಯಬೇಕಿವೆ. ಈ ಮೂಲಕ ಅಭಿವೃದ್ಧಿಗೆ ಚಾಲನೆ‌ ಸಿಗಬೇಕಿದೆ. ಆದರೆ ಈ ಸ್ಥಾಯಿ ಸಮಿತಿ ಸಭೆಗಳಲ್ಲಿ ಶಿಸ್ತು ತರುವ ಕೆಲಸ ಪ್ರಮುಖವಾಗಿ ಆಗಬೇಕಿದೆ. ನಿಯಮಾನುಸಾರ ಆಯಾ ಸ್ಥಾಯಿ ಸಮಿತಿಗೆ ಸದಸ್ಯರು ಮಾತ್ರ ಭಾಗವಹಿಸಬೇಕು. ಅದನ್ಬು ಬಿಟ್ಡು ಇನ್ನುಳಿದವರು ತಮ್ಮ ಸಮಸ್ಯೆ ಗಳಿದ್ದರೆ ಅದಕ್ಜೆ ಸಂವಂಧಿಸಿದಙತೆ…

Read More

ಬುದ್ಧಿ‌ಮಾಂದ್ಯ ಯುವತಿ‌ ಮೇಲೆ ಅತ್ಯಾಚಾರಕ್ಕೆ ಯತ್ನ..! ದೂರು ದಾಖಲು

ಬುದ್ಧಿಮಾಂದ್ಯ ಯುವತಿ ಮೇಲೆ ಯುವಕನಿಂದ ಅತ್ಯಾಚಾರ ಯತ್ನ..? ಮೊಹರಮ್ ದಿನವೇ ನೀಚ ಕೆಲಸಕ್ಕೆ ಕೈ ಹಾಕಿದ್ದ ಕಡೋಲಿ ಯುವಕ..? ಕಾಕತಿ ಠಾಣೆ, ಗ್ರಾಮದಲ್ಲಿ ಸೇರಿದ ಸೇರಿದ ಜನ; ಪ್ರಕರಣ ಭೇದಿಸಲು ಸ್ವತಃ ಸ್ಥಳಕ್ಕಾಗಮಿಸಿದ ಡಿಸಿಪಿ ಬೆಳಗಾವಿ :ತಾಲೂಕಿನ ಕಡೋಲಿ ಗ್ರಾಮದಲ್ಲಿ 20 ವರ್ಷಗಳ ಹಿಂದೆ ಆ ಕುಟುಂಬದಿಂದ ನಡೆದಿದ್ದ ಕೊಲೆಯಿಂದಾಗಿ ಅಂದು ನರಕಮಯವಾಗಿದ್ದ ಕಡೋಲಿ ಗ್ರಾಮದಲ್ಲಿ ಇಂದು ಮತ್ತದೇ ಕುಟುಂಬದ ಒರ್ವ ವ್ಯಕ್ತಿಯಿಂದಾಗಿ ಗ್ರಾಮದಲ್ಲಿ ಎರಡು ಕೊಮಿನ ಮಧ್ಯೆ ಉದ್ವೀಗ್ನ ಪರಿಸ್ಥಿತಿ ಉಂಟಾಗಿದೆ. ಮೊಹರಮ್ ಹಬ್ಬದ ಸಂದರ್ಭದಲ್ಲಿ…

Read More
error: Content is protected !!