Headlines

IN NEWS ದಿಂದ ಗಣೇಶ ವೈಭವಃ ನೇರಪ್ರಸಾರ

ಗಣೇಶ ಮೆರವಣಿಗೆ ನೇರ ಪ್ರಸಾರ, 22 ವರ್ಷದಿಂದ ನೇರಪ್ರಸಾರ ಮಾಡುತ್ತಿರುವ ಇನ್ ನ್ಯೂಜ್. ಗೋವಾ, ಮಹಾರಾಷ್ಟ್ರ, ಕರ್ನಾಟಕದಲ್ಲೂ ಪ್ರಸಾರ ನೋಡಬಹುದು . ಗಣೇಶ ಮೆರವಣಿಗೆ ಖಡಕ್ ಬಂದೋಬಸ್ತ್. ಬೆಳಗಾವಿ ಮೇಲೆ 370 ಹದ್ದಿನ ಕಣ್ಣು. ಮಾರ್ಗ ಬದಲಾಯಿಸಿದ ಖಾಕಿ. ಬೆಳಗಾವಿ.ಹನ್ನೊಂದು ದಿನಗಳ ಕಾಲ ಗಡಿನಾಡ ಬೆಳಗಾವಿಯಲ್ಲಿ ರಾರಾಜಿಸಿದ್ದ ಗಣೇಶನ ಮೆರವಣಿಗೆ ಸಂಭ್ರಮವನ್ನು ಮನೆಯಲ್ಲಿಯೇ ಕುಳಿತು ಕುಟುಂಬ ಸಮೇತ ವೀಕ್ಷಣೆ ಮಾಡುವ ಅವಕಾಶವನ್ನು ಮೆಟ್ರೋಕಾಸ್ಟ್ ಇನ್ ನ್ಯೂಜ್ ವ್ಯವಸ್ಥೆ ಮಾಡಿದೆ.ಕಳೆದ 22 ವರ್ಷಗಳಿಂದ ಗಣೇಶ ಮೆರವಣಿಗೆ ಟಷ್ಟೇ ಅಲ್ಲ…

Read More

3 ವರ್ಷದಲ್ಲಿ ಜಿಲ್ಲಾ ಕ್ರೀಡಾಂಗಣ ನಿರ್ಮಾಣ: ಸಚಿವ ಜಾರಕಿಹೊಳಿ

50 ಕೋಟಿ ರೂ. ವೆಚ್ಚದ ಜಿಲ್ಲಾ ಕ್ರೀಡಾಂಗಣ ನಿರ್ಮಾಣ ಕಾಮಗಾರಿಗೆ ಚಾಲನೆ ನೀಡಿದ ಸಚಿವ ಸತೀಶ ಜಾರಕಿಹೊಳಿ ಮೂರು ವರ್ಷದಲ್ಲಿ ಜಿಲ್ಲಾ ಕ್ರೀಡಾಂಗಣ ನಿರ್ಮಾಣ: ಸಚಿವ ಸತೀಶ ಜಾರಕಿಹೊಳಿ ಬೆಳಗಾವಿ: ಇಲ್ಲಿನ ರಾಮತೀರ್ಥನಗರದಲ್ಲಿ ಸೋಮವಾರ ಸುಮಾರು 50 ಕೋಟಿ ರೂ. ವೆಚ್ಚದಲ್ಲಿ ಜಿಲ್ಲಾಡಳಿತ, ಲೋಕೋಪಯೋಗಿ ಇಲಾಖೆ ವತಿಯಿಂದ ಬೆಳಗಾವಿ ಜಿಲ್ಲಾ ಕ್ರೀಡಾಂಗಣ ನಿರ್ಮಾಣ ಕಾಮಗಾರಿಗೆ ಜಿಲ್ಲಾ ಉಸ್ತುವಾರಿ ಸಚಿವರಾದ ಸತೀಶ ಜಾರಕಿಹೊಳಿ ಅವರು ಶಂಕುಸ್ಥಾಪನೆ ನೆರವೇರಿಸಿದರು. ಈ ವೇಳೆ ಸಚಿವ ಸತೀಶ ಜಾರಕಿಹೊಳಿ ಅವರು ಮಾತನಾಡಿ, ವಿದ್ಯಾರ್ಥಿಗಳಿಗಾಗಿ…

Read More
error: Content is protected !!