ರೋಗಿ ಕೊಳಲು ನುಡಿಸುತ್ತಿರುವಾಗಲೇ ಮೆದುಳಿನ ಯಶಸ್ವಿ ಶಸ್ತ್ರಚಿಕಿತ್ಸೆ

ರೋಗಿ ಕೊಳಲು ನುಡಿಸುತ್ತಿರುವಾಗಲೇಮೆದುಳಿನ ಯಶಸ್ವಿ ಶಸ್ತ್ರಚಿಕಿತ್ಸೆ: ಡಾ.ಶಿವಶಂಕರಬೆಳಗಾವಿ: ರೋಗಿಯ ಕೈಗೆ ಕೊಳಲು ಕೊಟ್ಟು, ರೋಗಿ ಕೊಳಲು ಊದುತ್ತಿರುವಾಗಲೇ ಯಶಸ್ವಿಯಾಗಿ ಮೆದುಳು ಶಸ್ತ್ರಚಿಕಿತ್ಸೆ ನಡೆಸಲಾಗಿದೆ ಎಂದು ಕೊಲ್ಲಾಪುರದ ಕನೇರಿ ಮಠದ ಸಿದ್ಧಗಿರಿ ಆಸ್ಪತ್ರೆಯ ವೈದ್ಯರು ಪಾತ್ರವಾಗಿದ್ದಾರೆ. ಆಸ್ಪತ್ರೆಯ ನರಶಸ್ತ್ರ ಚಿಕಿತ್ಸಕ ಡಾ‌.ಶಿವಶಂಕರ್ ಮರಜಕ್ಕೆ ತಿಳಿಸಿದರು.ನಗರದಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಶಸ್ತ್ರಚಿಕಿತ್ಸೆ ಮೂಲಕ ವ್ಯಕ್ತಿಯ ಮೆದುಳಿನಲ್ಲಿದ್ದ ಟ್ಯೂಮರ್ ಗೆಡ್ಡೆ ತೆಗೆಯಲಾಗಿದೆ. ರೋಗಿಗೆ ಯಾವುದೇ ತೊಂದರೆ ಆಗದಂತೆ, ಆರಾಮವಾಗಿ ಕೊಳಲು ಊದುತ್ತಾ ಮಲಗಿರುವಾಗಲೇ ಸುಮಾರು 5 ಗಂಟೆಗಳ ಕಾಲ ಶಸ್ತ್ರಚಿಕಿತ್ಸೆ…

Read More

ಜಾಗೆ ಕೊಡುವ ತೀರ್ಮಾನ ಪಾಲಿಕೆ ಕೌನ್ಸಿಲ್ ದಲ್ಲೇ ಆಗಬೇಕು..!

.ಪರಿಹಾರದ ಬದಲು ಜಾಗ ಕೊಡಲು ನಿರ್ಧಾರ: ಸಭೆಯಲ್ಲಿ ತೀರ್ಮಾಣವಾಗಬೇಕುಪಾಲಿಕೆ ಪರಿಷತ್ ಸುಪ್ರೀಂ: ರಮೇಶ ಕುಡಚಿಬೆಳಗಾವಿ: ರಸ್ತೆ ಅಗಲೀಕರಣಕ್ಕೆ ಸಂಬಂಧಿಸಿದಂತೆ ಜಾಗ ಕಳೆದುಕೊಂಡ ಸಂತ್ರಸ್ತರಿಗೆ ಪರಿಹಾರದ ಬದಲು ಜಾಗ ಕೊಡಲು ನಿರ್ಧರಿಸುವ ತೀರ್ಮಾನ ಪಸಲಿಜದ ಕೌನ್ಸಿಲ್ ದಲ್ಲೇ ಆಗಬೇಕು ಎಂದು ಮಾಜಿ ಶಾಸಕ ರಮೇಶ ಕುಡಚಿ ಹೇಳಿದರು. ನಗರದಲ್ಲಿಂದು ಸುದ್ದಿಗಾರರೊಂದಿಗೆ ಅವರು ಮಾತನಾಡಿದರು. ಪರಿಹಾರ ಹಣದ ಬದಲು ಜಾಗೆ ಮರಳಿಸುವ ತೀರ್ಮಾನವನ್ನು ಅಧಿಕಾರಿಗಳು, ಚುನಾಯಿತ ಪ್ರತಿನಿಧಿಗಳು ಮಾಡಬೇಕಿಲ್ಲ.. ಪಾಲಿಕೆ ಸಾಮಾನ್ಯ ಸಭೆಯಲ್ಲಿಯೇ ಈ ನಿರ್ಧಾರ ಆಗಬೇಕೆಂದು ತಿಳಿಸಿದರು. ಪಾಲಿಕೆಗೆ…

Read More
error: Content is protected !!