ಪಾಲಿಕೆ ವಿರುದ್ಧ ಸಮರ ಸಾರಿದವರು ಯಾರು?

ರಸ್ತೆ ನಿರ್ಮಿಸಿದ ದುಡ್ಡು ತುಂಬೋರು ಯಾರು? ದಾರಿ ತಪ್ಪಿದ ಪಾಲಿಕೆ ಆಡಳಿತ. ನಡೆಯದ ಸಾಮಾನ್ಯ , ಸ್ಸಾಯಿ ಸಮಿತಿ ಸಭೆಗಳು. ಪಾಲಿಕೆ ದಾರಿ ತಪ್ಪಿಸುತ್ತಿರುವವರು ಯಾರು? ಸಾಮಾನ್ಯ ಸಭೆ ಕರೆಯಲು ಹಿಂದೇಟು ಏಕೆ? ಮತ್ತೊಂದು ನೋಟೀಸ್ ಕೊಡಲು ಸರ್ಕಾರದ ಚಿಂತನೆ ಬೆಳಗಾವಿ.ಗಡಿನಾಡ ಬೆಳಗಾವಿ ಮಹಾನಗರ ಪಾಲಿಕೆಯ ಆಡಳಿತದ ಕಾರ್ಯವೈಖರಿ ವಿರುದ್ಧ ನಾಳೆ ದಿ. 30 ರಂದು ಪ್ರತಿಭಟನೆ ನಡೆಯಲಿದೆ.ನಗರದ ವಿವಿಧ ಸಂಘಟನೆಗಳ ನೇತೃತ್ವದಲ್ಲಿ ನಡೆಯಲಿರುವ ಈ ಪ್ರತಿಭಟನೆಯಲ್ಲಿ ಮಾಜಿ ಮೇಯರ್, ಮಾಜಿ ನಗರಸೇವಕರು ಭಾಗವಹಿಸಲಿದ್ದಾರೆ,ನಗರದ ಸರ್ದಾರ ಪ್ರೌಢಶಾಲೆಯ…

Read More

ನಾಚಿಕೆ ಯಾರಿಗೆ ಇರಬೇಕಿತ್ತು? ಕೌಂಟರ್ ಕೊಟ್ಟ ಅಭಯ

ನಾಚಿಕೆ ಯಾರಿಗೆ ಇರಬೇಕಿತ್ತು?ಸಚಿವೆಗೆ ಕೌಂಟರ್ ಕೊಟ್ಟ ಅಭಯಬೆಳಗಾವಿ.ಮುಖ್ಯಮಂತ್ರಿಗಳ ರಾಜೀನಾಮೆ ಕೇಳುತ್ತಿರುವ ಬಿಜೆಪಿಗರಿಗೆ ನಾಚಿಕೆಯಾಗಬೇಕು ಎಂದು ಹೇಳಿಕೆ ನೀಡಿದ್ದ ಸಚಿವೆ ಹೆಬ್ಬಾಳಕರ ಮಾತಿಗೆ ಶಾಸಕ ಅಭಯ ಪಾಟೀಲ ಜಾಣತನದಿಂದ ತಿರುಗೇಟು ನೀಡಿದ್ದಾರೆ.ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಹಜವಾಗಿ ಇಂತಹ ಮಾತುಗಳಿಗೆ ನಾನು ಪ್ರತಿಕ್ರಿಯಿಸಲು ಹೋಗಲ್ಲ. ಆದರೆ ಹಿಂದಿನ ಬೆಳವಣಿಗೆಗಳನ್ನು ಮೆಲುಕುಹಾಕಿದರೆ `ನಾಚಿಕೆ’ ಯಾರಿಗೆ ಇರಬೇಕಿತ್ತು ಎನ್ನುವುದನ್ನು ನೀವೇ ಊಹಿಸಿಕೊಳ್ಳಬಹುದು ಎಂದರು, ಮುಡಾ ಹಗರಣದಲ್ಲಿ ಎಫ್ಐಆರ್ ದಾಖಲಾದರೂ ಸಿಎಂ ಸಿದ್ಧರಾಮಯ್ಯ ರಾಜೀನಾಮೆ ನೀಡದ ವಿಚಾರಕ್ಕೆ ಪ್ರತಿಕ್ರಿಯಸಿದ ಅವರು, ಹಿಂದೆ ಯಡಿಯೂರಪ್ಪ…

Read More

ಪಾಲಿಕೆ ಕೌನ್ಸಿಲ್ದಲ್ಲಿಯೇ ಉತ್ತರಿಸುವೆ…!

ಅಭಯ ಪಾಟೀಲ ಸ್ಪಷ್ಟನೆಪಾಲಿಕೆ ಕೌನ್ಸಿಲ್ದಲ್ಲಿಯೇ ಉತ್ತರಿಸುವೆ…!ಬೆಳಗಾವಿ.20 ಕೋಟಿ ರೂ ಪರಿಹಾರ ಬದಲು ಭೂ ಮಾಲಿಕರಿಗೆ ಜಾಗೆಯನ್ನೇ ಮರಳಿ ಕೊಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗ ಏನೂ ಮಾತನಾಡಲ್ಲ. ಅದಕ್ಕೆ ಪಾಲಿಕೆ ಕೌನ್ಸಿಲ್ದಲ್ಲಿಯೇ ಎಲ್ಲವನ್ನು ಬಿಚ್ಚಿಡುವುದಾಗಿ ಶಾಸಕ ಅಭಯ ಪಾಟೀಲ ಗುಡುಗಿದ್ದಾರೆ,ನಗರದಲ್ಲಿಂದು ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಈ ವಿಷಯಕ್ಕೆ ಸಂಬಂಧಿಸಿದಂತೆ ಇಲ್ಲಿಯವರೆಗೆ ನಾನೂ ಏನೂ ಪ್ರತಿಕ್ರಿಯೆ ನೀಡಿಲ್ಲ.ಆದರೆ ಇಲ್ಲಿನ ಬೆಳವಣಿಗೆಗಳು ಏನಾಗಿವೆ ಎನ್ನುವುದು ಸೇರಿದಂತೆ ಎಲ್ಲ ದಾಖಲೆಗಳನ್ನು ಮುಂದಿಟ್ಟುಕೊಂಡು ಮಾತನಾಡುವುದಾಗಿ ಹೇಳಿದರು. ಪಾಲಿಕೆ ಅಧಿಕಾರಿಗಳು ಆರಂಭದಲ್ಲಿ ಹೈಕೋರ್ಟಗೆ ಹೇಳಿದಂತೆ ನಡೆದುಕೊಂಡಿದ್ದಾರೆಯೇ…

Read More

ಮಹಿಳೆಯರಿಗೆ ಇಲೆಕ್ಟ್ರಿಕ್ ಅಟೋರಿಕ್ಷಾ ವಿತರಣೆ

ಮಹಿಳೆಯರಿಗೆ ಇಲೆಕ್ಟ್ರಿಕ್ ಅಟೋರಿಕ್ಷಾ ವಿತರಣೆಮಹಿಳೆಯರ ಆರ್ಥಿಕ ಸಬಲೀಕರಣಕ್ಕೆ ಆದ್ಯತೆ: ಶಾಸಕ ಅಭಯ ಪಾಟೀಲಬೆಳಗಾವಿ: ಮಹಿಳೆಯರನ್ನು ಆರ್ಥಿಕವಾಗಿ ಸಬಲಗೊಳಿಸಲು ಮತ್ತು ಸ್ವಾವಲಂಭಿಯನ್ನಾಗಿಸಲು ತ್ರಿಚಕ್ರ ಪ್ಯಾಸೆಂಜ‌ರ್ ಅಟೋರಿಕ್ಷಾ ವಾಹನವನ್ನು ವಿತರಿಸಲಾಗುತ್ತಿದೆ ಎಂದು ಬೆಳಗಾವಿ ದಕ್ಷಿಣ ಮತಕ್ಷೇತ್ರದ ಶಾಸಕ ಅಭಯ ಪಾಟೀಲ ಹೇಳಿದರು.ನಗರದ ತಮ್ಮ ಕಚೇರಿ ಆವರಣದಲ್ಲಿ ರವಿವಾರ ನಡೆದ ಕಾರ್ಯಕ್ರಮದಲ್ಲಿ ಮಹಿಳೆಯರಿಗೆ ಇಲೆಕ್ಟ್ರಿಕಲ್ ಅಟೋರಿಕಷಾ ವಿತರಿಸಿ ಮಾತನಾಡಿದ ಅವರು, ಮಹಿಳೆಯರು ಆರ್ಥಿಕವಾಗಿ ಸಬಲರಾಗಬೇಕು. ಸ್ವಾವಲಂಬಿ ಜೀವನ ನಡೆಸಬೇಕು ಎಂಬ ಉದ್ದೇಶ ಹೊಂದಲಾಗಿದೆ ಎಂದರು. ಬೆಂಗಳೂರಿನ ಪ್ರಜ್ಞಾ ಆಟೋ ಮೊಬೈಲ್ಸ್ ಈ…

Read More
error: Content is protected !!