
MES ದವರಿಗೆ ಬುದ್ದಿಮಾತು ಹೇಳಿದ ಡಿಸಿ..!
ಬೆಳಗಾವಿ. ಕರಾಳ ದಿನಕ್ಕೆ ಅನುಮತಿ ಕೊಡಿ ಎಂದು ಬಂದಿದ್ದ ನಾಡದ್ರೋಹಿ Mes ನಾಯಕರಿಗೆ ಜಿಲ್ಲಾಧಿಕಾರಿಗಳು ಬುದ್ಧಿಮಾತು ಹೇಳಿ ವಾಪಸ್ಸು ಕಳಿಸಿದ ಘಟನೆ ಇಂದು ನಡೆಯಿತು.ಜಿಲ್ಲಾಧಿಕಾರಿ ಮೊಹಮ್ಮದ ರೋಷನ್ ಅವರು, ಇಲ್ಲಿಯವರೆಗೂ ನಡೆದಿದ್ದು ಬೇರೆ. ಆದರೆ, ಈ ಬಾರಿ ಮಾದರಿ ಕಾರ್ಯ ನಡೆಯಲಿದೆ. ಯಾವುದೇ ಕಾರಣಕ್ಕೂ ಕರಾಳ ದಿನಕ್ಕೆ ಅನುಮತಿಯಿಲ್ಲ ಎಂದು ಸ್ಪಷ್ಟಪಡಿಸಿದರು. ಪ್ರಜಾಪ್ರಭುತ್ವದಲ್ಲಿ ಪ್ರತಿಯೊಬ್ಬರಿಗೂ ಕಾನೂನಿನ ಚೌಕಟ್ಟಿನಲ್ಲಿ ಪ್ರತಿಭಟಿಸುವ ಹಕ್ಕಿದೆ. ಆದರೆ, ನ.1ರಂದು ಬಿಟ್ಟು ಪರ್ಯಾಯ ದಿನ ಕಾನೂನಿನ ಚೌಕಟ್ಟಿನಲ್ಲಿ ಪ್ರತಿಭಟನೆ ಮಾಡಲು ಅವಕಾಶ ಕೊಡುತ್ತೇನೆ. ಆದರೆ,…