ಬ್ರಾಹ್ಮಣ ಸಮಾವೇಶಕ್ಕೆ ಗಣ್ಯರ ಆಹ್ವಾನ

ನವದೆಹಲಿ ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಆಯೋಜಿಸಿದ 50 ನೇ ಬ್ರಾಹ್ಮಣ ಸಮಾವೇಶಕ್ಕೆ ಭಾರೀ ಬೆಂಬಲ ವ್ಯಕ್ತವಾಗುತ್ತಿದೆ.. ರಾಜ್ಯದ ಮಠಾಧೀಶರನ್ನು ಅಷ್ಟೆ ಅಲ್ಲ ಗಣ್ಯಾತಿಗಣ್ಯರನ್ನು ಮಹಾಸಭಾ ಅಧ್ಯಕ್ಷ ಅಶೋಕ ಹಾರನಹಳ್ಲಿಯವರು ಖುದ್ದು ಭೆಟ್ಡಿಯಾಗಿ ಸಮಾವೇಶಕ್ಕೆ ಬರುವಂತೆ ಆಹ್ವಾನಿಸುತ್ತಿದ್ದಾರೆ. ನವದೆಹಲಿಗೆ ತೆರಳಿದ ಅಶೋಕ ಹಾರನಹಳ್ಳಿಯವರು ಕೇಂದ್ರ ಸಚಿವರಾದ ರಾಜನಾಥ ಸಿಂಗ್, ನಿತಿನ್ ಗಡಕರಿ ಪ್ರಲ್ಹಾದ ಜೋಶಿ. ಸುಧಾಂಶು ತ್ರವೇದಿ, ಬಿ.ಎಲ್. ಸಂತೋಷ ಸೇರಿದಂತೆ ಇತರರಿಗೆ ಖುದ್ದು ಆಹ್ವಾನ ನೀಡಿದರು. ಈ ಸಂದರ್ಭದಲ್ಲಿ ಸಂಸದ ತೇಜಸ್ವಿ ಸೂರ್ಯ, ಅರುಣ ಹಿರಣ್ಣಯ್ಯ…

Read More

ಬ್ರಾಹ್ಮಣ ಸಮಾವೇಶಕ್ಕೆ ಜೋಶಿಗೆ ಆಹ್ವಾನ ಕೊಟ್ಟ ಹಾರನಹಳ್ಳಿ

ನವದೆಹಲಿ. ಅಖಿಲ ಕರ್ನಾಟಕ ಮಹಾಸಭಾ ವತಿಯಿಂದ ಬೆಂಗಳೂರಿನ ಅರಮನೆ ಮೈದಾನದಲ್ಲಿ ಜನೇವರಿ 18 ಮತ್ತು 19 ರಂದು ಆಯೋಜಿಸಲಾಗಿರುವ 50 ನೇ ಬ್ರಾಹ್ಮಣ ಸಮಾವೇಶಕ್ಕೆ ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಅವರಿಗೆ ಆಹ್ವಾನ ನೀಡಲಾಯಿತು. ಬ್ರಾಹ್ಮಣ ಮಹಾಸಭಾ ಅದ್ಯಕ್ಷ ಅಶೋಕ ಹಾರನಹಳ್ಳಿ ಅವರು ದೆಹಲಿಗೆ ತೆರಳಿ ಸಚಿವರಿಗೆ ಆಹ್ವಾನ ನೀಡಿದರು.

Read More

ಇಕೋಫಿಕ್ಸ್ ತಂತ್ರಜ್ಞಾನ ರಸ್ತೆ ನಿರ್ವಹಣೆಗೆ ಪರಿಸರ ಸ್ನೇಹಿ

ಬೆಳಗಾವಿ. ಸಿಎಸ್ ಐಆರ್, ಸಿಆರ್ ಆರ್ ಐಸ್ಟೀಲ್ ಸ್ಲ್ಯಾಗ್ ಆಧಾರಿತ ಇಕೋಫಿಕ್ಸ್ ತಂತ್ರಜ್ಞಾನವು ಕರ್ನಾಟಕ ರಾಜ್ಯಕ್ಕೆ ಪರಿಸರ ಸ್ನೇಹಿ ಸುಸ್ಥಿರ ರಸ್ತೆ ನಿರ್ವಹಣೆಗೆ ಭರವಸೆಯ ಪರಿಹಾರವನ್ನು ಒದಗಿಸುತ್ತಿದೆ ಎಂದು ರಾಜ್ಯ ಸರ್ಕಾರದ ಮುಖ್ಯಕಾರ್ಯದರ್ಶಿ ಡಾ. ಶಾಲಿನಿ ರಜನೀಶ್ ಹೇಳಿದರು. ಬೆಳಗಾವಿಯ -ಸುತಗಟ್ಟಿಯಲ್ಲಿ ಗುಂಡಿಗಳ ತ್ವರಿತ ದುರಸ್ತಿಗಾಗಿ ಉಕ್ಕು ಸ್ಲ್ಯಾಗ್ ಆಧಾರಿತ ಇಕೋಫಿಕ್ಸ್ ತಂತ್ರಜ್ಞಾನದ ಯಶಸ್ವಿ ಪ್ರದರ್ಶನ ಪ್ರಯೋಗಕ್ಕೆ ಅವರು ಸಾಕ್ಷಿಯಾದರು. ಇಕೋಫಿಕ್ಸ್ ತಂತ್ರಜ್ಞಾನದ ಸಂಶೋಧಕ ಸತೀಶ್ ಪಾಂಡೆ ನೇತೃತ್ವದ ತಾಂತ್ರಿಕ ಪ್ರದರ್ಶನದ ಸಮಯದಲ್ಲಿ, ಯಾವುದೇ ನಿರ್ಜಲೀಕರಣದ ಅಗತ್ಯವಿಲ್ಲದೇ…

Read More

ಸದನದಲ್ಲಿ ಸವದಿ, ಅಭಯ ಅದ್ಭುತ ಮಾತು..!

ಸುವರ್ಣಸೌಧ.ಬೆಳಗಾವಿ ಚಳಿಗಾಲ ಅಧಿವೇಶನ ಮುಕ್ತಾಯ ಹಂತ ತಲುಪಿಸಾಗ ಸರ್ಕಾರ ಉತ್ತರ ಕರ್ನಾಟಕದ ಸಮಸ್ಯೆಗಳ ಮೇಲೆ ಬೆಳಕು ಚೆಲ್ಲುವ ನಿಟ್ಟಿನಲ್ಲಿ ಚರ್ಚೆಗಳು ನಡೆದಿದ್ದವು. ಕಾಂಗ್ರೆಸ್ ಶಾಸಕ ಲಜ್ಷ್ಮಣ ಸವದಿ ಕಬ್ಬು ಬೆಳೆಗಾರರ ಸಮಸ್ಯೆಗಳು ಮತ್ತು ಕಾರ್ಖಾನೆಗಳು ತೂಕದಲ್ಲಿ ಮಾಡುತ್ತಿರುವ ವಂಚನೆಗಳ ಬಗ್ಗೆ ಸುಧೀರ್ಘ ವಾಗಿ ಮಾತನಾಡಿದರು. ಈ ಸಂದರ್ಭದಲ್ಲಿ ಅಧಿಕಾರಿಗಳ ಗ್ಯಾಲರಿ ಬಿಕೋ ಎನ್ನುತ್ತಿತ್ತು. ಸಚಿವರ ಹಾಜರಿ ಕೂಡ ಅಷ್ಟಕಷ್ಟೆ ಇತ್ತು. ಇದು ಸಹಜವಾಗಿ ಸವದಿಯವ ಪಿತ್ತ ನೆತ್ತಿಗೇರುವಂತೆ ಮಾಡಿತು ಅಧಿಕಾರಿಗಳೇನ್ ಇಸ್ಪೀಟ್ ಆಡೋಕೆ ಹೋಗಿದ್ದಾರಾ ಎಂದು ಪ್ರಶ್ನೆ…

Read More

ಬೆಳಗಾವಿಯಲ್ಲಿ ವಿದ್ಯುತ್‌ ಮಗ್ಗ ಸೇವಾ ಕೇಂದ್ರ

ಬೆಳಗಾವಿಯಲ್ಲಿ ವಿದ್ಯುತ್‌ ಮಗ್ಗ ಸೇವಾ ಕೇಂದ್ರ ಬೆಳಗಾವಿ: ಜಿಲ್ಲೆಯ ಜವಳಿ ಕ್ಷೇತ್ರದ ನೇಕಾರರು ಉನ್ನತ ತರಬೇತಿ ಪಡೆದು ಕೈಗಾರಿಕೆ ಸ್ಥಾಪನೆ ಹಾಗೂ ಹೆಚ್ಚಿನ ಉದ್ಯೋಗಾವಕಾಶ ಪಡೆಯುವ ಉದ್ದೇಶದಿಂದ ಬೆಳಗಾವಿಯಲ್ಲಿ ವಿದ್ಯುತ್‌ ಮಗ್ಗ ಸೇವಾ ಕೇಂದ್ರವನ್ನು ಆರಂಭಿಸಲಾಗುತ್ತಿದೆ ಎಂದು ಜವಳಿ ಸಚಿವ ಶಿವಾನಂದ ಎಸ್‌. ಪಾಟೀಲ ಹೇಳಿದರು. ಬೆಳಗಾವಿಯ ಉದ್ಯಮಭಾಗದಲ್ಲಿ ಬುಧವಾರ ವಿದ್ಯುತ್‌ ಮಗ್ಗ ಸೇವಾ ಕೇಂದ್ರ ಹಾಗೂ ಕೆಎಸ್‌ಟಿಐಡಿಸಿಎಲ್‌ ಆಡಳಿತ ಕಚೇರಿಗೆ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ಒಟ್ಟು 23,200 ವಿದ್ಯುತ್‌ ಮಗ್ಗಗಳು, 185 ಏರ್‌ಜೆಟ್‌…

Read More
error: Content is protected !!