
ಜೈನ ಧರ್ಮಕ್ಕೂ ಪ್ರತ್ಯೇಕ ನಿಗಮ ಕೊಡಿ’
ಬೆಳಗಾವಿಯಲ್ಲಿ ಬೃಹತ್ ಪ್ರತಿಭಟನೆ`ಜೈನ ಧರ್ಮಕ್ಕೂ ಪ್ರತ್ಯೇಕ ನಿಗಮ ಕೊಡಿ’ಬೆಳಗಾವಿ:ಪ್ರತ್ಯೇಕ ನಿಗಮ ಸ್ಥಾಪನೆ ಸೇರಿದಂತೆ ಇನ್ನಿತರ ಪ್ರಮುಖ ಬೇಡಿಕೆಗಳನ್ನು ಈಡೇರಿಸಬೇಕೆಂದು ಒತ್ತಾಯಿಸಿ ಜೈನ ಧಮರ್ಿಯರು ಬೆಳಗಾವಿ ಸುವರ್ಣ ಸೌಧದ ಬಳಿ ಭಾರೀ ಪ್ರತಿಭಟನೆ ವ್ಯಕ್ತಪಡಿಸಿದರು,ಜೈನ್ ಮುನಿ ಗುಣಧರನಂದಿ ಮಹಾರಾಜರ ನೇತೃತ್ವದಲ್ಲಿ ಈ ಬೃಹತ್ ಪ್ರತಿಭಟನೆ ನಡೆಸಿ ಡಿಸಿಎಂ ಡಿ.ಕೆ.ಶಿವಕುಮಾರ ಅವರಿಗೆ ಮನವಿ ಪತ್ರ ಅರ್ಪಿಸಿದರು. ಸಮುದಾಯದ ಅಭಿವೃದ್ಧಿಗೆ ಪ್ರತ್ಯೇಕ ನಿಗಮ ಮಂಡಳಿ ಸ್ಥಾಪಿಸುವುದು ಸೇರಿದಂತೆ ಪ್ರತಿ ವರ್ಷ ಸಮುದಾಯದ ಹಿತಾಸಕ್ತಿಗಾಗಿ 200 ಕೋಟಿಯ ಅನುದಾನ ಮಂಜೂರು ಮಾಡಬೇಕು, .ಅಲ್ಪಸಂಖ್ಯಾತ…