ಡಿಕೆಶಿಗೆ ಸಾಹುಕಾರ್ ಟಕ್ಕರ್..‌!

ಬೆಳಗಾವಿಯಲ್ಲಿ ಈಗ ಕಾಂಗ್ರೆಸ್ ಭವನ‌ ಫೈಟ್.. ಆಗ ಪಿಎಲ್ ಡಿಯಿಂದ ಆಗಿತ್ತು ಸಮ್ಮಿಶ್ರ ಸರ್ಕಾರ ಢಮಾರ್..ಈಗ ಕಾದು ನೋಡಬೇಕು… ಕಾಂಗ್ರೆಸ್ ಭವನ ಹಿನ್ನೆಲೆ ವಿನಯ ನಾವಲಗಟ್ಟಿಗೆ ಕೇಳಿ ಅಂದಿದ್ಯಾಕೆ ರಮೇಶ್ ಜಾರಕಿಹೊಳಿ? ಅಂತಹುದ್ದೇನು ಗುಟ್ಟು ಬಿಟ್ಟಿದ್ದ ವಿನಯ ನಾವಲಗಟ್ಟಿ? ಬೆಳಗಾವಿ:ಗಡಿನಾಡ ಬೆಳಗಾವಿಯಲ್ಲಿ ಜಿಲ್ಲಾ ಕಾಂಗ್ರೆಸ್ ಭವನ ನಿಮರ್ಾಣ ಈಗ ಇಬ್ಬರು ಪ್ರಭಾವಿ ಸಚಿವರ ನಡುವೆ ರಾಜಕೀಯ ಸಂಘರ್ಷಕ್ಕೆ ದಾರಿ ಮಾಡಿಕೊಡುತ್ತಿದೆ.ಕಳೆದ ದಿನ ಬೆಂಗಳೂರಿನಲ್ಲಿ ನಡೆದ ಶಾಸಕಾಂಗ ಸಭೆಯಲ್ಲಿ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಅವರು ಈ ಭವನ…

Read More

3 ವರ್ಷ..3 ಸುಫಾರಿ ಕೊಲೆ…!

ಎಸ್ಪಿ ಸಾರಥ್ಯದಲ್ಲಿ ಪ್ರಕರಣ ಬೇಧಿಸಿದ ಸಿಪಿಐ ಜಾವೇದ ಮುಷಾಪುರಿ. 2022 ರಿಂದ 2024 ರವರೆಗೆ ಮೂರು ಸುಫಾರಿ ಕೊಲೆಗಳು ಪತಿಯ ಕೊಲೆಗೆ ಪತ್ನಿಯರದ್ದೇ ಸುಫಾರಿ. 70 ಸಾವಿರದಿಂದ 3 ಲಕ್ಷವರೆಗೆ ಸುಫಾರಿ. ಬಂಗಾರ ಅಡವಿಟ್ಟು ಸುಫಾರಿ ಹಣ ನೀಡಿದ ಪತ್ನಿಯಂದಿರು. ಬೆಳಗಾವಿ. ಕೇವಲ ನಗರ ಪ್ರದೇಶಗಳಿಗೆ ಮಾತ್ರ ಸಿಮೀತವಾಗಿದ್ದ ಸುಫಾರಿ ಕೊಲೆ ಈಗ ಗ್ರಾಮೀಣ ಪ್ರದೇಶಕ್ಕೂ ವ್ಯಾಪಿಸಿದೆ. ಆದರೆ ಸುದೈವವಶಾತ್ ಪೊಲೀಸರು ಮಾತ್ರ ಅಂತಹ ಸುಫಾರಿ ಹಂತಕರನ್ನು ಹೆಡಮುರಿ ಕಟ್ಟುವಲ್ಲಿ ಯಶಸ್ವಿಯಾಗಿದ್ದಾರೆ. ಅದಕ್ಕೆ ಉತ್ತಮ‌ ಉದಾಹರಣೆ ಬೆಳಗಾವಿ…

Read More
error: Content is protected !!