ಬ್ರಾಹ್ಮಣರ ವಿರಾಟ ಶಕ್ತಿ ಪ್ರದರ್ಶನ..!

ಇಡಬ್ಲುಎಸ್ಗಾಗಿ ಕೇಂದ್ರದ ಮೇಲೆ ಒತ್ತಡ. ಕೇಂದ್ರ ಮಟ್ಟದಲ್ಲಿ ಹೋರಾಟಕ್ಕೆ ಸಿದ್ಧತೆ. ಎಲ್ಲ ರಾಜ್ಯಗಳ ಬ್ರಾಹ್ಮಣ ಸಂಘಟನೆಗಳು ಭಾಗಿ. ಅಶೋಕ ಹಾರನಹಳ್ಳಿ ಸಾರಥ್ಯಕ್ಕೆ ಹೆಚ್ಚುತ್ತಿರುವ ಆಗ್ರಹ. ಬ್ರಾಹ್ಮಣರ ಜಮೀನು ಉಳಿವಿಗಾಗಿ ವಕ್ಫ ವಿರುದ್ಧ ಹೋರಾಟಕ್ಕೆ ಸಿದ್ಧತೆ. ಎಲ್ಲರ ಚಿತ್ತ ಈಗ ಬ್ರಾಹ್ಮಣರತ್ತ, ಪಕ್ಷ ಬೇಧ ಮರೆತು ಎಲ್ಲ‌ ನಾಯಕರು ಭಾಗಿ ನಿಂದಕರಿಗೆ ಪರೋಕ್ಷವಾಗಿ ಎಚ್ಚರಿಕೆ ಸಂದೇಶ ರವಾನಿಸಿದ ಒಗ್ಗಟ್ಟಿನ ಸಮಾವೇಶ. ತ್ರಿಮತಸ್ಥರನ್ನು ಒಗ್ಗೂಡಿಸಿದ ಎಕೆಬಿಎಂಎಸ್. E belagavi ವಿಶೇಷಬೆಂಗಳೂರು.ರಾಜಧಾನಿ ಬೆಂಗಳೂರಿನಲ್ಲಿ ಕಳೆದ ದಿ. 18 ಮತ್ತು 19 ರಂದು…

Read More

ಪೊಲೀಸ್ ಅಷ್ಟೇ ಅಲ್ಲ ಇಲ್ಲೂ ಹೆಸರು ಮಾಡಿದ IPS ನಿಂಬಾಳ್ಕರ ..!

ನವದೆಹಲಿ, ಹೇಮಂತ ನಿಂಬಾಳ್ಕರ. ಯಾರಿಗೆ ತಾನೇ ಗೊತ್ತಿಲ್ಲ. ಹಿರಿಯ ಐಪಿಎಸ್ ಅಧಿಕಾರಿ.! ನಾಡು ಕಂಡ ಖಡಕ್ ಪೊಲೀಸ್ ಅಧಿಕಾರಿ.! ಗಡಿನಾಡ ಬೆಳಗಾವಿ ಜಿಲ್ಲೆಯಲ್ಲಿ ಪೊಲೀಸ್ ವರಿಷ್ಠಾಧಿಕಾರಿಯಾಗಿ ಸೇವೆ ಸಲ್ಲಿಸಿದ್ದಲ್ಲದೇ ಜನರಿಂದ ಭೇಷ್ ಎನಿಸಿಕೊಂಡ ಹೆಗ್ಗಳಿಕೆ ಅವರದ್ದು.! ಬೆಳಗಾವಿಯಲ್ಲಿ ಹೆಚ್ಚುತ್ತಿದ್ದ ರೌಡಿಗಳ ಉಪಟಳವನ್ನು ಸದೆಬಡಿದಿದ್ದಲ್ಲದೇ ನಾಡು ನುಡಿಯ ಹೆಸರಿನಲ್ಲಿ ಪುಂಡಾಟಿಕೆ ಮೆರೆಯುತ್ತಿದ್ದ ನಾಡದ್ರೋಹಿಗಳನ್ನು ಸದೆಬಡಿದ ಕೀರ್ತಿ ಸಹ ಹೇಮಂತ ನಿಂಬಾಳ್ಕರ ಅವರಿಗೆ ಸಲ್ಲುತ್ತದೆ. ಅಂತಹ ಖಡಕ್ ಅಧಿಕಾರಿ ಈಗ ವಾರ್ತಾ ಇಲಾಖೆ ಆಯುಕ್ತರಾಗಿದ್ದಾರೆ. ಆದರೆ ಅವರು ಪೊಲೀಸ್ ಇಲಾಖೆಯಲ್ಲಿ…

Read More
error: Content is protected !!