ಹಣ ವಾಪಸ್ ಕೊಟ್ರು.. ಮುಂದಿನ ಕ್ರಮ ಏನು?

ಇ ಬೆಳಗಾವಿ ವರದಿ ಫಲಶೃತಿ.`ಲಂಚದ ಹಣ ವಾಪಸ್ ಕೊಡಿಸಿದ ಆಯುಕ್ತೆ..!’ ಹಣ ಕೊಡಿಸಿದ್ದಾಯ್ತು..ಮುಂದಿನ ಕ್ರಮ ಏನು? ಲೋಕಾಯುಕ್ತರು ಮಧ್ಯಸ್ಥಿಕೆ ವಹಿಸ್ತಾರಾ? ಇದು ಒಂದೇ ಕೇಸಲ್ಲ.ಬಹುತೇಕ ಪ್ರಕರಣದಲ್ಲೂ ಇದೇ ಹಣೆಬರಹ. ಈ ಶಾಖೆಯದ್ದೆ ಸಮಗ್ರ ತನಿಖೆ ನಡೆದರೆ ಕರ್ಮಕಾಂಡ ಬಯಲು ಆ 138 ಪಿಕೆಗಳ ನೇಮಕಾತಿ ವಿಚಾರಣೆ ಏಕಿಲ್ಲ. ಸರ್ಕಾರಿ ಆದೇಶ ಎಲ್ಲಿದೆ? ಅಸಲಿಗೆ ಕೆಲಸ ಮಾಡುವ ಪಿಕೆಗಳೆಷ್ಟು? ದಾಖಲೆಯಲ್ಲಿರುವ ಪಿಕೆಗಳೆಷ್ಟು? Ebelagavi ಬಳಿ ಇದೆ ಸಮಗ್ರ ಮಾಹಿತಿ ಬೆಳಗಾವಿ. ಗಡಿನಾಡ ಬೆಳಗಾವಿ ಮಹಾನಗರ ಪಾಲಿಕೆಯನ್ನು ಸಂಪೂರ್ಣ ಶುದ್ಧೀಕರಣ…

Read More

ಕಾಂಗ್ರೆಸ್ ಕಚೇರಿಗಳಾದ ಪೊಲೀಸ್ ಠಾಣೆಗಳು..!

ಸಂಸದ ಈರಣ್ಣ ಕಡಾಡಿ ಆರೋಪಕಾಂಗ್ರೆಸ್ ಕಚೇರಿಗಳಾದ ಪೊಲೀಸ್ ಠಾಣೆಗಳು..!ಬೆಳಗಾವಿ:ಕಾಂಗ್ರೆಸ್ ಸರ್ಕಾರ ಆಡಳಿತಕ್ಕೆ ಬಂದ ನಂತರ ಅಪರಾಧ ಪ್ರಕರಣಗಳು ಶೇ,56 ರಷ್ಟು ಹೆಚ್ಚಾಗಿವೆ. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣ ಹದಗೆಟ್ಟಿದ್ದು, ಆಡಳಿತ ಯಂತ್ರ ಸಂಪೂರ್ಣ ಕುಸಿದಿದೆ ಎಂದು ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ಆರೋಪಿಸಿದರು ನಗರದಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯ ಕಾಂಗ್ರೆಸ್ ಸರ್ಕಾರ ಓಟ್ ಬ್ಯಾಂಕ್ ರಾಜಕಾರಣ ಮಾಡುತ್ತಿರುವುದರಿಂದ ಕಾನೂನು- ಸುವ್ಯವಸ್ಥೆ ಕುಸಿತವಾಗಿದೆ ಎಂದು ದೂರಿದರು.ರಾಜ್ಯದ ಎಲ್ಲಾ ಪೋಲಿಸ್ ಸ್ಟೇಷನ್ ಗಳು ಕಾಂಗ್ರೆಸ್ ಕಚೇರಿಗಳಾಗಿ ಪರಿವರ್ತನೆಯಾಗಿವೆ…

Read More

ಕಾಂಗ್ರೆಸ್ ಕಸ ಆಯ್ದ ಪೊಲೀಸರು..!

ಕಾಂಗ್ರೆಸ್ ಕಸಕ್ಕೆ ಬೆಂಕಿ ಇಟ್ಟ ಪೊಲೀಸರು..!ಬೆಳಗಾವಿ.ಗಡಿನಾಡ ಬೆಳಗಾವಿಯಲ್ಲಿ ಸಂಚಾರಿ ಪೊಲೀಸರ ಪಾಡು ದೇವರೇ ಗತಿ ಎನ್ನುವ ಹಾಗಾಗಿದೆ.ಇಲ್ಲಿನ ಪೊಲೀಸರಿಗೆ ಕೇವಲ ಸಂಚಾರ ನಿಯಂತ್ರಣ ಅಷ್ಟೇ ಅಲ್ಲ ಇನ್ನೂ ಬೇರೆ ಬೇರೆ ಕೆಲಸವನ್ನು ಮಾಡುವ ಪರಿಸ್ಥಿತಿ ಬಂದೊದಗಿದೆ. ಅಂದರೆ ಪೌರ ಕಾಮರ್ಿಕರು ಮಾಡುವ ಕೆಲಸವನ್ನು ಸಹ ಪೊಲೀಸರೇ ಮಾಡಬೇಕಾದ ಅನಿವಾರ್ಯ ಪರಿಸ್ಥಿತಿಯನ್ನು ಅವರದ್ದೇ ಇಲಾಖೆಯ ಅಧಿಕಾರಿಗಳು ತಂದಿಡುವ ಕೆಲಸ ಮಾಡುತ್ತಿದ್ದಾರೆ. ಬೆಳಗಾವಿಯಲ್ಲಿ ಕಳೆದ ದಿನ ಕಾಂಗ್ರೆಸ್ ಸಮಾವೇಶ ನಡೆದಿತ್ತು, ಹೀಗಾಗಿ ಅಲ್ಲಿ ಎಸೆದುಹೋಗಿದ್ದ ಕಸವನ್ನು ಪಾಲಿಕೆಯ ಪೌರ ಕಾಮರ್ಿಕರಿಂದಲೋ…

Read More
error: Content is protected !!