ಪಾಲಿಕೆ ದಿಕ್ಕದಿವಾಳಿ..! ಯಾರು ಹೊಣೆ?

Ebelagavi ವಿಶೇಷ ಬೆಳಗಾವಿ ಗ್ರಾಮೀಣ ಪ್ರದೇಶದಲ್ಲಿ ಜನರು ಸಹಜವಾಗಿ ಆಡುವ ಮತ್ತು ಬಳಸುವ ಮಾತು ಎಂದರೆ ‘ದಿಕ್ಕ ದಿವಾಳಿ ‘ ಗಡಿನಾಡ ಬೆಳಗಾವಿ ಮಹಾನಗರ ಪಾಲಿಕೆ ಪರಿಸ್ಥಿತಿ ಕೂಡ ದಿಕ್ಕ ದಿವಾಳಿ. ಬೆಳಗಾವಿ ಮಹಾನಗರ ಪಾಲಿಕೆಯ ಸಧ್ಯದ ಆಡಳಿತ ವ್ಯವಸ್ಥೆಯನ್ನು ಯಾವುದೇ ದಿಕ್ಕಿನತ್ತ ತಿರುಗಿಸಿ ನೋಡಿದರೂ ಕೂಡ ಅದು ಉದ್ಧಾರ ಆಗುವ ಲಕ್ಷಣಗಳು ಕಾಣಸಿಗುವುದಿಲ್ಲ. ಇಲ್ಲಿ ಬೆಳಗಾವಿ ನಗರವನ್ನು ಉದ್ಧಾರ ಮಾಡುವುದು ಒತ್ತಟ್ಟಿಗಿರಲಿ ಖುದ್ದು ಪಾಲಿಕೆ ಸಹ ಉದ್ಧಾರ ಆಗದಷ್ಟು ಹದಗೆಟ್ಟು ಹೋಗಿದೆ ಇಲ್ಲಿ ಕಾಂಗ್ರೆಸ್ ,ಬಿಜೆಪಿ…

Read More

ಮೈಕ್ರೋ ಫೈನಾನ್ಸ್ ಸಂಸ್ಥೆಗಳ ದಬ್ಬಾಳಿಕೆ ತಡೆಗೆ ಸರ್ಕಾರದ ಕ್ರಮ

ಮೈಕ್ರೋ ಫೈನಾನ್ಸ್ ಸಂಸ್ಥೆಗಳ ದಬ್ಬಾಳಿಕೆ ತಡೆಗೆ ಸರ್ಕಾರದ ಕ್ರಮ*ಅನಗತ್ಯ ಕಿರುಕುಳ ತಪ್ಪಿಸಲು ನಿಯಮಗಳ ಪಾಲನೆಗೆ ಸೂಚನೆಕಿರುಕುಳ ನೀಡಿದರೆ ಸಹಾಯವಾಣಿಗೆ ಮಾಹಿತಿ ನೀಡಿ ಬೆಂಗಳೂರು ಮಧ್ಯಮ ಹಾಗೂ ಕೆಳ ಮಧ್ಯಮ ವರ್ಗದವರು ತಮ್ಮ ಅವಶ್ಯಕತೆಗಳಿಗಾಗಿ ಸಣ್ಣ ಫೈನಾನ್ಸ್ ಕಂಪನಿಗಳಲ್ಲಿ ಸಾಲ ಪಡೆದು,ಮರುಪಾವತಿಸುವಲ್ಲಿ ವಿಳಂಬ ಮಾಡಿದ ಸಾಲಗಾರರ ಮೇಲೆ ಅನಧಿಕೃತ ಲೇವಾದೇವಿದಾರರು,ಹಣಕಾಸು ಸಂಸ್ಥೆಗಳಿಂದ ಆಗುತ್ತಿರುವ ದಬ್ಬಾಳಿಕೆ,ದೌರ್ಜನ್ಯಗಳನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿದ್ದು, ದೌರ್ಜನ್ಯ ತಡೆಗೆ ಹಲವು ಕ್ರಮಗಳನ್ನು ತೆಗೆದುಕೊಂಡಿದೆ. ತುರ್ತು ವೈದ್ಯಕೀಯ ಚಿಕಿತ್ಸೆ, ಮಕ್ಕಳ ವಿದ್ಯಾಭ್ಯಾಸ, ಮದುವೆ ಇನ್ನಿತರ ಖರ್ಚಿಗಾಗಿ ತುರ್ತಾಗಿ…

Read More

‘ಇದು ದೊಡ್ಡವರ ದೊಡ್ಡ ಗುಣ’

ಆ ದಿನಗಳನ್ನು ನೆನೆದ ಸತೀಶ್. ರಾಜಕಾರಣದ ಗಡಿಬಿಡಿ ನಡುವೆ ಬಾಲ್ಯ ಸ್ನೇಹಿತನ ಅಂಗಡಿಗೆ ಹೋದ ಪ್ರಭಾವಿ ಸಚಿವ. ಹಳೆಯ ಹಾಡು ಕೇಳಿ ಆನಂದಿಸಿದ ಸಚಿವ ಜಾರಕಿಹೊಳಿ ಅಧಿಕಾರ, ಅಂತಸ್ತು, ಹಣ ಎಲ್ಲವೂ ಇದ್ದರೂ ಒಂಚೂರು ಅಹಂ ತೋರಿಸದ ಸಚಿವ ಜಾರಕಿಹೊಳಿ.. ಈ ಸಚಿವರ ಸುತ್ತ ಛತ್ರಿ ಹಿಡಿಯುವ ಗಿರಾಕಿಗಳಿಲ್ಲ. ವರ್ಗಾವಣೆ ದಂಧೆಯ ಹಿಂದೆ ಬೆನ್ನು ಬಿದ್ದಿಲ್ಲ. ನಂಬಿದವರನ್ನು ಕೈ ಬಿಟ್ಟಿಲ್ಲ ಬೆಳಗಾವಿ.ರಾಜಕಾರಣದಲ್ಲಿ ಅಧಿಕಾರ ಸಿಕ್ಕ ತಕ್ಷಣ ಕೆಲವರಿಗೆ ಯಾರೂ ಕಣ್ಣಿಗೆ ಕಾಣಲ್ಲ. ತಮ್ಮ ಬಾಲ್ಯ ಸ್ನೇಹಿತರು ಅಷ್ಟೇ…

Read More
error: Content is protected !!