ಪಾಲಿಕೆ ಚೆಂಡು ಡಿಸಿ ಅಂಗಳಕ್ಕೆ..!

ತಾರಕಕ್ಕೇರಿದ ಅಧಿಕಾರಿಗಳ ಸಂಘರ್ಷಸಂಧಾನಕಾರರಾಗಿ ಡಿಸಿ ಎಂಟ್ರಿ ಆ ಒಬ್ಬರ ವರ್ಗಾವಣೆ ಒಂದೇ ದಿನದಲ್ಲಿ ರದ್ದಾಗಿದ್ದು ವಿವಾದದ ಮೂಲವೇ? ಎಸ್ಸಿ,ಎಸ್ಟಿ ಸಿಬ್ಬಂದಿಗಳೇ ಇಲ್ಲಿ ಟಾರ್ಗೆಟ್ ಆಗ್ತಿದ್ದಾರಾ? ಆರೋಗ್ಯ ಅಧಿಕಾರಿಗಳ ವಾಗ್ವಾದಕ್ಕೆ ಅಸಲಿ ಕಾರಣ ಏನು? ಅದರ ಬಗ್ಗೆ ತನುಖೆ ಏಕಿಲ್ಲ? ಅಧಿಕಾರ ವಿಕೇಂದ್ರೀಕರಣ ಬದಲು ಏಕೀಕರಣ ಯಾಕೆ? ಯಾರು ಹೇಳಿದರೂ ಈ ವಿವಾದ ಸಧ್ಯಕ್ಕೆ ನಿಲ್ಲುವ ಸೂಚನೆಗಳಿಲ್ಲ. ಆರ್ ಐಗಳು ಹೈರಾಣಾಗಿ ಕೆಲವ ಮುಂದೆ ಹೇಳಿದ ಮಾತೇನು ಗೊತ್ತೆ? ಆ ಸತ್ಯ ಹೊರಬಂದರೆ ಯಾರಿಗೆ ಆಪತ್ತು? ಬೆಳಗಾವಿ.ಗಡಿನಾಡ ಬೆಳಗಾವಿ…

Read More

200 ಕಡತಗಳ ಸುತ್ತ ಅನುಮಾನದ ಹುತ್ತ

ಬೆಳಗಾವಿ. ಮಹಾನಗರ ಪಾಲಿಕೆಯ ಆಯುಕ್ತರ ಟೇಬಲ್ ಮೇಲಿರುವ ಆ ಎರಡು ನೂರಕ್ಕೂ ಹೆಚ್ಚು ಕಡತಗಳಲ್ಲಿ ಅಂತಹುದ್ದೇನಿದೆ? ಸಹಜವಾಗಿ ಅಂತಹುದ್ದೊಂದು ಪ್ರಶ್ನೆ ಕೇವಲ ಮಹಾನಗರ ಪಾಲಿಕೆ ಸಿಬ್ಬಂದಿಗಳಲ್ಲಿ ಅಷ್ಟೇ ಅಲ್ಲ ಇಡೀ ಬೆಳಗಾವಿ ಜನರನ್ನು ಕಾಡತೊಡಗಿದೆ. ಆ ಕಡತಗಳಲ್ಲಿ ಅಂತಹುದ್ದೇನಿದೆ?ಈಗ ಬೆಳಗಾವಿ ಮಹಾನಗರ ಪಾಲಿಕೆಯ ಆಯುಕ್ತರ ಮುಂದಿರುವ ಆ ಎರಡು‌ನೂರಕ್ಕೂ ಅಧಿಕ ಕಡತಗಳೇ ಈಗ ದೊಡ್ಡ ಪ್ರಮಾಣದಲ್ಲಿ ಸದ್ದು ಮಾಡುತ್ತಿವೆ..ಮೂಲಗಳ ಪ್ರಕಾರ ಬೆಳಗಾವಿ ಉತ್ತರ ಕ್ಷೇತ್ರದ ಕೆಲವಡೆ ಬಹುಮಹಡಿ ಕಟ್ಟಡಗಳಿಗೆ ಹೊಸ ಪಿಐಡಿ ಸೃಷ್ಟಿ ಮಾಡುವ ವಿಷಯದಲ್ಲಿ ದೊಡ್ಡ…

Read More
error: Content is protected !!