
ಪಾಲಿಕೆ ಚೆಂಡು ಡಿಸಿ ಅಂಗಳಕ್ಕೆ..!
ತಾರಕಕ್ಕೇರಿದ ಅಧಿಕಾರಿಗಳ ಸಂಘರ್ಷಸಂಧಾನಕಾರರಾಗಿ ಡಿಸಿ ಎಂಟ್ರಿ ಆ ಒಬ್ಬರ ವರ್ಗಾವಣೆ ಒಂದೇ ದಿನದಲ್ಲಿ ರದ್ದಾಗಿದ್ದು ವಿವಾದದ ಮೂಲವೇ? ಎಸ್ಸಿ,ಎಸ್ಟಿ ಸಿಬ್ಬಂದಿಗಳೇ ಇಲ್ಲಿ ಟಾರ್ಗೆಟ್ ಆಗ್ತಿದ್ದಾರಾ? ಆರೋಗ್ಯ ಅಧಿಕಾರಿಗಳ ವಾಗ್ವಾದಕ್ಕೆ ಅಸಲಿ ಕಾರಣ ಏನು? ಅದರ ಬಗ್ಗೆ ತನುಖೆ ಏಕಿಲ್ಲ? ಅಧಿಕಾರ ವಿಕೇಂದ್ರೀಕರಣ ಬದಲು ಏಕೀಕರಣ ಯಾಕೆ? ಯಾರು ಹೇಳಿದರೂ ಈ ವಿವಾದ ಸಧ್ಯಕ್ಕೆ ನಿಲ್ಲುವ ಸೂಚನೆಗಳಿಲ್ಲ. ಆರ್ ಐಗಳು ಹೈರಾಣಾಗಿ ಕೆಲವ ಮುಂದೆ ಹೇಳಿದ ಮಾತೇನು ಗೊತ್ತೆ? ಆ ಸತ್ಯ ಹೊರಬಂದರೆ ಯಾರಿಗೆ ಆಪತ್ತು? ಬೆಳಗಾವಿ.ಗಡಿನಾಡ ಬೆಳಗಾವಿ…