ಮೇಯರ್ ಅವಧಿ ಮುಕ್ತಾಯ..!

ಬೆಳಗಾವಿ.ಮಹಾನಗರ ಪಾಲಿಕೆ ಮೇಯರ್ ಸವಿತಾ ಕಾಂಬಳೆ ಮತ್ತು ಉಪಮೇಯರ್ ಆನಂದ ಚವ್ಹಾಣ ಅಧಿಕಾರವಧಿ ದಿ.‌14 ಕ್ಕೆ ಕೊನೆಗೊಂಡಿದೆ. ಮುಂದಿನ ಮೇಯರ್, ಉಪಮೇಯರ್ ಗೆ ಚುನಾವಣೆ ದಿನಾಂಕವನ್ನು ಪ್ರಾದೇಶಿಕ ಆಯುಕ್ತರು ನಿಗದಿ ಮಾಡಬೇಕು. ಕಳೆದ ದಿನವಷ್ಟೆ.ಮಹಾನಗರ ಪಾಲಿಕೆಯವರು ಸದಸ್ಯತ್ವ ರದ್ದತಿಗೊಂಡ ಇಬ್ಬರ ಹೆಸರನ್ನು ಕಡಿಮೆ ಮಾಡಿ ಮತದಾರರ ಪಟ್ಟಿಯನ್ನು ಪ್ರಾದೇಶಿಕ ಆಯುಕ್ತರಿಗೆ ಕಳಿಸಿದ್ದಾರೆಂದು ಗೊತ್ತಾಗಿದೆ.ಹೀಗಾಗಿ ಒಂದೆರಡು ದಿನಗಳಲ್ಲಿ ಚುನಾವಣೆ ದಿನಾಂಕ ನಿಗದಿ ಮಾಡುವ ಸಾಧ್ಯತೆಗಳಿವೆ.

Read More

RC ವಿರುದ್ಧ ಗೌರ್ನರ್ ಅಸಮಾಧಾನ?

ಬೆಂಗಳೂರು. ಬೆಳಗಾವಿ ಮಹಾನಗರ ಪಾಲಿಕೆಯ ಇಬ್ಬರು ನಗರಸೇವಕರ ಸದಸ್ಯತ್ವ ರದ್ದತಿ ವಿಷಯಕ್ಕೆ ಸಂಬಂಧಿಸಿದಂತೆ ನಿರ್ಣಯ ಕೈಗೊಂಡ ಪ್ರಾದೇಶಿಕ ಆಯುಕ್ತರ ಕ್ರಮದ ಬಗ್ಗೆ ರಾಜ್ಯಪಾಲರು ಅಸಮಾಧಾನ ಹೊರಹಾಕಿದರು ಎಂದು ಗೊತ್ರಾಗಿದೆ. ಬೆಳಗಾವಿ ದಕ್ಷಿಣ ಕ್ಷೇತ್ರದ ಶಾಸಕ ಅಭಯ ಪಾಟೀಲರು ಪ್ರಾದೇಶಿಕ ಆಯುಕ್ತರು ಕೈಗೊಂಡ ನಿರ್ಞಯದ ವಿರುದ್ಧ ಗೌರ್ನರ್ ಗೆ ದಾಖಲೆ ಸಮೇತ ದೂರು ನೀಡಿದರು. ಈ ದೂರನ್ನು ಗಂಭೀರವಾಗಿ ಆಲಿಸಿದ ಗೌರ್ನರ ಅವರು ತಕ್ಷಣ ತಮ್ಮ ಅಧಿಕಾರಿಗಳನ್ನು ಕರೆಯಿಸಿ ಚರ್ಚೆ ನಡೆಸಿದರು ಎನ್ನಲಾಗಿದೆ. ಈ ಸಂದರ್ಭದಲ್ಲಿ ಪ್ರಾದೇಶಿಕ ಆಯುಕ್ತರು…

Read More
error: Content is protected !!