ಕಂಡಕ್ಟರ್ ಮೇಲಿನ‌ ಹಲ್ಲೆ..ತಪ್ಪಿತಸ್ಥರಿಗೆ ಪಾಠ ಆಗಲಿ

ಬೆಳಗಾವಿ.ಕಂಡಕ್ಟರ್ ಮೇಲಿನ ಹಲ್ಲೆ ಮತ್ತು ನಂತರ ನಡೆದ ಬೆಳವಣಿಗೆಗಳನ್ನು ಸೂಕ್ಷ್ಮವಾಗಿ ಗಮನಿಸಿದರೆ ರಾಜ್ಯದಲ್ಲಿ ಸರ್ಕಾರ ಅಸ್ತಿತ್ವದಲ್ಲಿ ಇದೆಯೋ ಇಲ್ಲವೋ ಎನ್ನುವ ಅನುಮಾನ ಬಾರದೇ ಇರದು. ಸರ್ಕಾರ ಅದರಲ್ಲೂ ಗೃಹ ಇಲಾಖೆ ಎನ್ನುವುದು ಜೀವಂತ ಇದ್ದಿದ್ದರೆ ಹಲ್ಲೆಗೊಳಗಾಗಿ ಚಿಕಿತ್ಸೆಗೆ ದಾಖಲಾಗಿದ್ದ ಕಂಡಕ್ಟರ್ ಮೇಲೆ ಪೋಸ್ಕೋ ದಾಖಲಿಸಿದ ಸಿಪಿಐ ಅವರನ್ನು ಮುಲಾಜಿಲ್ಲದೇ ಮನೆಗಟ್ಡುವ ಕೆಲಸ ಮಾಡುತ್ತಿತ್ತು. ಅಷ್ಟೇ ಅಲ್ಲ ಕಂಡಕ್ಟರ್ ಮೇಲೆ ಹಲ್ಲೆ ನಡೆದ ಸಂದರ್ಭದಲ್ಲಿ ಕೂಡ ಪೊಲೀಸರು ಇದನ್ನು ಲಘುವಾಗಿ ಪರಿಗಣಿಸಿದ್ದರು. ಅಂತದ್ದೇನಿಲ್ಲರಿ, ಸಣ್ಣ ಟಿಕೆಟ್ ಜಗಳ, ವಿನಾಕಾರಣ…

Read More

HAR HAR MAHADEV..!

The festival of Maha Shivaratri was celebrated with devotion across the country. In Belagavi, the festival was observed with reverence and enthusiasm, with special worship, abhisheka (ritual bathing), and night-long vigil programs held at Shiva temples. From early morning, devotees lined up at prominent Shiva temples in Belagavi to seek the blessings of Lord Shiva….

Read More

ಹರ ಹರ ಮಹಾದೇವ್..!

ಮಹಾ ಶಿವರಾತ್ರಿ ಹಬ್ಬವನ್ನು ದೇಶಾದ್ಯಂತ ಭಕ್ತಿಯಿಂದ ಆಚರಿಸಲಾಯಿತು. ಬೆಳಗಾವಿಯಲ್ಲಿಯೂ ಈ ಹಬ್ಬವನ್ನು ಶ್ರದ್ಧಾ ಮತ್ತು ಸಂಭ್ರಮದಿಂದ ಆಚರಿಸಲಾಗಿದ್ದು, ಶಿವನ ದೇಗುಲಗಳಲ್ಲಿ ವಿಶೇಷ ಪೂಜೆ, ಅಭಿಷೇಕ ಮತ್ತು ಜಾಗರಣೆ ಕಾರ್ಯಕ್ರಮಗಳು ನಡೆದವು. ಬೆಳಗಾವಿಯ ಪ್ರಮುಖ ಶಿವ ದೇಗುಲಗಳಲ್ಲಿ ಮುಂಜಾನೆಯಿಂದಲೇ ಭಕ್ತರು ದರ್ಶನಕ್ಕಾಗಿ ಸಾಲಿನಲ್ಲಿ ನಿಂತು, ಶಿವನ ಕೃಪೆಗೆ ಪಾತ್ರರಾಗುವಂತೆ ಪ್ರಾರ್ಥಿಸಿದರು. ದೇಗುಲಗಳಲ್ಲಿ ಹಾಲು, ಬೆಲ್ಲ, ಬಿಲ್ವಪತ್ರೆ ಮತ್ತು ಇತರ ಪವಿತ್ರ ವಸ್ತುಗಳಿಂದ ಶಿವಲಿಂಗಕ್ಕೆ ಅಭಿಷೇಕ ಮಾಡಲಾಯಿತು. ಸ್ಥಳೀಯ ಕಲಾವಿದರು ಶಿವನ ಭಜನೆ, ಕೀರ್ತನೆ ಮತ್ತು ನೃತ್ಯ ಕಾರ್ಯಕ್ರಮಗಳನ್ನು ನಡೆಸಿ,…

Read More
error: Content is protected !!