ಸಮಗ್ರ, ಸಮತೋಲಿತ ಅಭಿವೃದ್ಧಿ ಕ್ರಮಗಳಿಗೆ ಆದ್ಯತೆ: ಪ್ರೊ.ಗೋವಿಂದರಾವ್

ಅಸಮತೋಲನ ನಿವಾರಣಾ ಸಮಿತಿ ವಿಭಾಗಮಟ್ಟದ ಸಭೆ ಬೆಳಗಾವಿ, ಸರಕಾರವು ಡಾ.ಡಿ.ಎಂ.ನಂಜುಂಡಪ್ಪ ವರದಿಯನ್ನು 2007-08 ರಿಂದ ಜಾರಿಗೊಳಿಸಿರುತ್ತದೆ. ಪ್ರಸ್ತುತ ಸಂದರ್ಭದಲ್ಲಿ ಈಗಿನ ಕಾಲಕ್ಕೆ ಅನುಗುಣವಾಗಿ ಸದರಿ ವರದಿಯ ಪುನರ್ ವಿಮರ್ಶೆ ಮಾಡುವುದರ ಜತೆಗೆ ಸದ್ಯದ ಮಾನವ ಅಭಿವೃದ್ಧಿ ಸೂಚ್ಯಂಕ ಆಧರಿಸಿ ಹೊಸ ಮಾರ್ಗಸೂಚಿ ಅಥವಾ ಶಿಫಾರಸ್ಸುಗಳ ಅಗತ್ಯವಿದೆ. ಆದ್ದರಿಂದ ಸಮಿತಿಯು 40 – 50 ಸೂಚ್ಯಂಕಗಳನ್ನು ಪಟ್ಟಿ‌ ಮಾಡಿಕೊಂಡಿದ್ದು, ಅವುಗಳ ಆಧಾರದ‌ ಮೇಲೆ ವಿಸ್ತೃತವಾಗಿ ಅಧ್ಯಯನ ಕೈಗೊಂಡು ಅಗತ್ಯ ಕ್ರಮಗಳನ್ನು ಸಮಿತಿಯು ಶಿಫಾರಸ್ಸು ಮಾಡಲಿದೆ ಎಂದು ಕರ್ನಾಟಕ ಪ್ರಾದೇಶಿಕ…

Read More

ಸಂಗಮದಲ್ಲಿ‌ ಮಿಂದೆದ್ದ ಮೋದಿ, ಗಡ್ಕರಿ, ಅಭಯ, C T RAVI…!

ಸಂಗಮ ಸ್ನಾನವು ಹಿಂದೂ ಧರ್ಮದಲ್ಲಿ ಬಹಳ ಪವಿತ್ರವಾದ ಮತ್ತು ಮಹತ್ವಪೂರ್ಣವಾದದ್ದು….!. ಸಂಗಮ ಎಂದರೆ ಎರಡು ಅಥವಾ ಹೆಚ್ಚು ನದಿಗಳು ಸೇರುವ ಸ್ಥಳ ಎಂದರ್ಥ!. ಹಿಂದೂ ಪುರಾಣಗಳ ಪ್ರಕಾರ, ಸಂಗಮ ಸ್ಥಳಗಳು ಬಹಳ ಪವಿತ್ರವಾದವು ಭಾರತದಲ್ಲಿ ಅತ್ಯಂತ ಪ್ರಸಿದ್ಧವಾದ ಸಂಗಮ ಸ್ಥಳವೆಂದರೆ ಪ್ರಯಾಗರಾಜ್ (ಇಲಾಹಾಬಾದ್), ಇಲ್ಲಿ ಗಂಗಾ, ಯಮುನಾ ಮತ್ತು ಸರಸ್ವತಿ ನದಿಗಳು ಸೇರುತ್ತವೆ. ಇಲ್ಲಿ ಕುಂಭ ಮೇಳದ ಸಮಯದಲ್ಲಿ ಮಿಲಿಯನಗಟ್ಟಲೆ ಭಕ್ತರು ಸ್ನಾನ ಮಾಡಿ ಪುನೀತರಾಗಿದ್ದಾರೆ. ಈ ಸ್ನಾನವು ಮೋಕ್ಷ (ಪಾಪಗಳಿಂದ ಮುಕ್ತಿ) ದೊರಕಿಸುತ್ತದೆ ಎಂದು ನಂಬಲಾಗಿದೆ….

Read More

Revised Rates for Nandini Milk from February 21

Bemul President Balachandra Jarkiholi Delivers Good News to Farmers Revised Rates for Nandini Milk from February 21 Revised rates to be paid to farmers Belagavi District Milk Federation President and BJP MLA Balachandra Jarkiholi announced the decision to increase the price of Nandini milk during a meeting addressing the concerns of presidents and secretaries under…

Read More

ರೈತರಿಗೆ ಗುಡ್ ನ್ಯೂಜ್ ಕೊಟ್ಟ ಬಾಲಚಂದ್ರ

ರೈತರಿಗೆ ಗುಡ್ ನ್ಯೂಸ್ ನೀಡಿದ ಬೇಮೂಲ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಫೆ. 21ರಿಂದ ನಂದಿನಿ ಹಾಲಿನ ದರ ಪರಿಷ್ಕರಣೆ. ಎಮ್ಮೆ ಹಾಲಿಗೆ ₹ 3.40, ಆಕಳ ಹಾಲಿಗೆ ₹ 1 ಹೆಚ್ಚಳ. ಪರಿಷ್ಕೃತ ದರವೆಲ್ಲ ರೈತರಿಗೆ ಸಂದಾಯ ಬೆಳಗಾವಿ ಜಿಲ್ಲಾ ಹಾಲು ಒಕ್ಕೂಟ ವ್ಯಾಪ್ತಿಯ ಅಧ್ಯಕ್ಷರು ಮತ್ತು ಕಾರ್ಯದರ್ಶಿಗಳ ಕುಂದು ಕೊರತೆಗಳ ಸಭೆಯಲ್ಲಿ ನಂದಿನಿ ಹಾಲಿನಿ ಬೆಲೆ ಏರಿಕೆ ಮಾಡುವ ನಿರ್ಧಾರ ಕೈಗೊಂಡ ಬೆಮ್ಯೂಲ್ ಅಧ್ಯಕ್ಷ್ ಬಾಲಚಂದ್ರ ಜಾರಕಿಹೊಳಿ. ಗೋಕಾಕ–ನಂದಿನಿ ಹಾಲಿನ ದರವನ್ನು ಫೆ. 21 ರಿಂದ…

Read More

Do you know who is on the Belagavi Corporation membership cancellation list?

The membership of two councilors has been canceled. Additionally, a complaint has been filed with the Regional Commissioner against four corporation councilors. Among them, three are from the BJP and one from the Congress. The complainant has stated that the records have been collected. Belagavi.Currently, there are no signs of the mayoral and deputy mayoral…

Read More

ಬೆಳಗಾವಿ ಮೇಯರ್ ಚುನಾವಣೆಗೆ ನಾಳೆ ಬಾ..!

ಪಾಲಿಕೆ ಇಬ್ಬರ ಸದಸ್ಯತ್ವ ರದ್ದತಿ ಆಯಿತು. ಇನ್ಮೂ ನಾಲ್ಕು‌ ಜನ‌ ನಗರಸೇವಕರ ವಿರುದ್ಧವೂ ಪ್ರಾದೇಶಿಕ ಆಯುಕ್ತರಿಗೆ ದೂರು ಅದರಲ್ಲಿ ಬಿಜೆಪಿಯ ಮೂವರು ಮತ್ತು ಕಾಂಗ್ರೆಸ್ ನ‌ ಒಬ್ಬರ ಹೆಸರು ಪ್ರಸ್ತಾಪ. ದಾಖಲೆ ಸಂಗ್ರಹವಾಗಿದೆ ಎಂದ ದೂರುದಾರರು. ಬೆಳಗಾವಿ. ಗಡಿನಾಡ ಬೆಳಗಾವಿ ಮಹಾನಗರ ಪಾಲಿಕೆ ಮೇಯರ, ಉಪಮೇಯರ್ ಚುನಾವಣೆ ಸಧ್ಯಕ್ಕೆ ನಡೆಯುವ ಲಕ್ಷಣಗಳು ಕಾಣಸಿಗುತ್ತಿಲ್ಲ. ಈಗಿನ ಮೇಯರ್ ಅವಧಿ ಕಳೆದ ದಿ.‌14 ರಂದು ಮುಗಿದಿದೆ. ಆದರೆ ಈಗಾಗಲೇ ಪ್ರಾದೇಶಿಕ ಆಯುಕ್ತರು ಈ ಚುನಾವಣೆ ಸಂಬಂಧ ಅಧಿಸೂಚನೆ ಹೊರಡಿಸಬೇಕಿತ್ತು.‌ಆದೃ ತಾಂತ್ರಿಕ…

Read More

AKBMS Election Competition is certain. Victory is assured…!

Bengaluru: In response to widespread requests, the current president of the Akhila Karnataka Brahmana Mahasabha (AKBMS), Ashok Haranahalli, has agreed to contest for the presidency again in the upcoming elections scheduled for this April. During the Sneha Sambhrama (Friendship Celebration) event organized in Basavanagudi, following the successful Maha Sammelana (Grand Convention) by AKBMS, Haranahalli gave…

Read More

AKBMS ಗೆ ಸ್ಪರ್ಧೆಗೆ ಹಾರನಹಳ್ಳಿ ಒಪ್ಪಿಗೆ

ಮಹಾಸಭಾ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧೆ‌ಮಾಡಲು ಕೊನೆಗೂ ಒಪ್ಪಿದ ಅಶೋಕ ಹಾರನಹಳ್ಳಿ. ಸ್ಪರ್ಧೆಗೆ ಒಪ್ಪುವಂತೆ ಅವರ ಸಮ್ನುಖದಲ್ಲಿಯೇ ಧರಣಿ ಕುಳಿತ ರಾಜ್ದದ ಸಮಾಜದ ಜನ. ಸ್ನೇಹ ಸಂಭ್ರಮ ದಲ್ಲಿ ಸ್ಪರ್ಧೆಗೆ ಸಮ್ಮತಿ ಸೂಚಿಸಿದ ಅಶೋಕ ಹಾರನಹಳ್ಳಿ. ಮನಸ್ಸು ಬದಲಿಸುವಂತೆ ಮಾಡಿದ ಮಹಾಸಭಾ ಪದಾಧಿಕಾರಿಗಳು, ಹಿತೈಷಿಗಳು. Akbms ಗೆ ಹಾರನಹಳ್ಳಿ ಹೆಸರೇ ಒಂದು ಶಕ್ತಿ. ಶನೆ ಬಲ. ಬೆಂಗಳೂರು.ಇದೇ ಏಪ್ರಿಲ್ ತಿಂಗಳಲ್ಲಿ ನಡೆಯಲಿರುವ ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಅಧ್ಯಕ್ಷ ಸ್ಥಾನಕ್ಕೆ ಸರ್ವರ ಆಗ್ರಹದ ಮೇರೆಗೆ ಹಾಲಿ ಅಧ್ಯಕ್ಷ ಅಶೋಕ…

Read More

ಮೇಯರ್ ಅವಧಿ ಮುಕ್ತಾಯ..!

ಬೆಳಗಾವಿ.ಮಹಾನಗರ ಪಾಲಿಕೆ ಮೇಯರ್ ಸವಿತಾ ಕಾಂಬಳೆ ಮತ್ತು ಉಪಮೇಯರ್ ಆನಂದ ಚವ್ಹಾಣ ಅಧಿಕಾರವಧಿ ದಿ.‌14 ಕ್ಕೆ ಕೊನೆಗೊಂಡಿದೆ. ಮುಂದಿನ ಮೇಯರ್, ಉಪಮೇಯರ್ ಗೆ ಚುನಾವಣೆ ದಿನಾಂಕವನ್ನು ಪ್ರಾದೇಶಿಕ ಆಯುಕ್ತರು ನಿಗದಿ ಮಾಡಬೇಕು. ಕಳೆದ ದಿನವಷ್ಟೆ.ಮಹಾನಗರ ಪಾಲಿಕೆಯವರು ಸದಸ್ಯತ್ವ ರದ್ದತಿಗೊಂಡ ಇಬ್ಬರ ಹೆಸರನ್ನು ಕಡಿಮೆ ಮಾಡಿ ಮತದಾರರ ಪಟ್ಟಿಯನ್ನು ಪ್ರಾದೇಶಿಕ ಆಯುಕ್ತರಿಗೆ ಕಳಿಸಿದ್ದಾರೆಂದು ಗೊತ್ತಾಗಿದೆ.ಹೀಗಾಗಿ ಒಂದೆರಡು ದಿನಗಳಲ್ಲಿ ಚುನಾವಣೆ ದಿನಾಂಕ ನಿಗದಿ ಮಾಡುವ ಸಾಧ್ಯತೆಗಳಿವೆ.

Read More
error: Content is protected !!