ಬೆಳಗಾವಿ ಮಹಾನಗರ ಪಾಲಿಕೆ- 21ಕ್ಕೆ ಮೇಯರ್ ಚುನಾವಣೆ?

MAYOR- ಸಾಮಾನ್ಯ.. DY MAYOR- ಸಾಮಾನ್ಯ ಮಹಿಳೆಬೆಳಗಾವಿ.ಗಡಿನಾಡ ಬೆಳಗಾವಿ ಮಹಾನಗರ ಪಾಲಿಕೆಯ ಬಿಜೆಪಿ ಮೂರನೇ ಅವಧಿಯ ಮೇಯರ್ ಮತ್ತು ಉಪಮೇಯರ್ ಚುನಾವಣೆ ಬರುವ ದಿ. 21 ರಂದು ನಡೆಯುವ ಸಾಧ್ಯತೆಗಳು ಹೆಚ್ಚಾಗಿವೆ. ಈಗಾಗಲೇ ಬೆಳಗಾವಿ ಮಹಾನಗರ ಪಾಲಿಕೆಯಿಂದ ಮೇಯರ್ ಅವಧಿ ಇದೇ ದಿ,14ಕ್ಕೆ ಮುಕ್ತಾಯವಾಗಲಿದ್ದು ಚುನಾವಣೆ ನಡೆಸಬೇಕೆಂದು ಪ್ರಾದೇಶಿಕ ಆಯುಕ್ತರಿಗೆ ಪತ್ರ ರವಾನೆಯಾಗಿತ್ತು.ಈ ಹಿನ್ನೆಲೆಯಲ್ಲಿ ಬಹುತೇಕ ಇದೇ ಸೋಮವಾರ ಚುನಾವಣೆ ದಿನಾಂಕ ನಿಗದಿ ಮಾಡಿ ಆದೇಶ ಹೊರಡಿಸುವ ಎಲ್ಲ ಸಾಧ್ಯತೆಗಳು ಹೆಚ್ಚಾಗಿವೆ.ಈ ಬಾರಿ ಮೇಯರ್ ಸಾಮಾನ್ಯ ವರ್ಗಕ್ಕೆ…

Read More

ರಾಹುಲ್ ಗೆ ಭರ್ಜರಿ ಗೆಲುವು

ಬೆಳಗಾವಿ : ಕರ್ನಾಟಕ ಪ್ರದೇಶ ಯುವ ಕಾಂಗ್ರೆಸ್‌ ಸಮಿತಿ ಚುನಾವಣಾ ಫಲಿತಾಂಶ ಬಂದಿದ್ದು ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಪುತ್ರ ರಾಹುಲ್ ಜಾರಕಿಹೊಳಿ ಭರ್ಜರಿ ಜಯ ಸಾಧಿಸಿದ್ದಾರೆ. ಕರ್ನಾಟಕ ಪ್ರದೇಶ ಯುವ ಕಾಂಗ್ರೆಸ್ ಸಮಿತಿ ರಾಜ್ಯ ಪ್ರಧಾನ ಕಾರ್ಯದರ್ಶಿ ಸ್ಥಾನಕ್ಕೆ 1 ಲಕ್ಷ 20 ಸಾವಿರ ಮತಗಳ ಅಂತರದಿಂದ ಬೃಹತ್ ಅಂತರದ ಗೆಲುವು ಸಾಧಿಸಿದ್ದು, ಇವರ ಬೆಂಬಲಿಗರು ಸಂಭ್ರಮಾಚರಣೆಯಲ್ಲಿ ತೊಡಗಿದ್ದಾರೆ. ರಾಹುಲ್‌ ಜಾರಕಿಹೊಳಿ ಗೆಲುವಿನ ಹಿನ್ನಲೆಯಲ್ಲಿ ಗೋಕಾಕ್ ನಲ್ಲಿ ಅವರ ಅಭಿಮಾನಿಗಳು ಸಂಭ್ರಮಾಚರಣೆ ಮಾಡಿದರು.

Read More

ಪಾಲಿಕೆ ಚೆಂಡು ಡಿಸಿ ಅಂಗಳಕ್ಕೆ..!

ತಾರಕಕ್ಕೇರಿದ ಅಧಿಕಾರಿಗಳ ಸಂಘರ್ಷಸಂಧಾನಕಾರರಾಗಿ ಡಿಸಿ ಎಂಟ್ರಿ ಆ ಒಬ್ಬರ ವರ್ಗಾವಣೆ ಒಂದೇ ದಿನದಲ್ಲಿ ರದ್ದಾಗಿದ್ದು ವಿವಾದದ ಮೂಲವೇ? ಎಸ್ಸಿ,ಎಸ್ಟಿ ಸಿಬ್ಬಂದಿಗಳೇ ಇಲ್ಲಿ ಟಾರ್ಗೆಟ್ ಆಗ್ತಿದ್ದಾರಾ? ಆರೋಗ್ಯ ಅಧಿಕಾರಿಗಳ ವಾಗ್ವಾದಕ್ಕೆ ಅಸಲಿ ಕಾರಣ ಏನು? ಅದರ ಬಗ್ಗೆ ತನುಖೆ ಏಕಿಲ್ಲ? ಅಧಿಕಾರ ವಿಕೇಂದ್ರೀಕರಣ ಬದಲು ಏಕೀಕರಣ ಯಾಕೆ? ಯಾರು ಹೇಳಿದರೂ ಈ ವಿವಾದ ಸಧ್ಯಕ್ಕೆ ನಿಲ್ಲುವ ಸೂಚನೆಗಳಿಲ್ಲ. ಆರ್ ಐಗಳು ಹೈರಾಣಾಗಿ ಕೆಲವ ಮುಂದೆ ಹೇಳಿದ ಮಾತೇನು ಗೊತ್ತೆ? ಆ ಸತ್ಯ ಹೊರಬಂದರೆ ಯಾರಿಗೆ ಆಪತ್ತು? ಬೆಳಗಾವಿ.ಗಡಿನಾಡ ಬೆಳಗಾವಿ…

Read More

200 ಕಡತಗಳ ಸುತ್ತ ಅನುಮಾನದ ಹುತ್ತ

ಬೆಳಗಾವಿ. ಮಹಾನಗರ ಪಾಲಿಕೆಯ ಆಯುಕ್ತರ ಟೇಬಲ್ ಮೇಲಿರುವ ಆ ಎರಡು ನೂರಕ್ಕೂ ಹೆಚ್ಚು ಕಡತಗಳಲ್ಲಿ ಅಂತಹುದ್ದೇನಿದೆ? ಸಹಜವಾಗಿ ಅಂತಹುದ್ದೊಂದು ಪ್ರಶ್ನೆ ಕೇವಲ ಮಹಾನಗರ ಪಾಲಿಕೆ ಸಿಬ್ಬಂದಿಗಳಲ್ಲಿ ಅಷ್ಟೇ ಅಲ್ಲ ಇಡೀ ಬೆಳಗಾವಿ ಜನರನ್ನು ಕಾಡತೊಡಗಿದೆ. ಆ ಕಡತಗಳಲ್ಲಿ ಅಂತಹುದ್ದೇನಿದೆ?ಈಗ ಬೆಳಗಾವಿ ಮಹಾನಗರ ಪಾಲಿಕೆಯ ಆಯುಕ್ತರ ಮುಂದಿರುವ ಆ ಎರಡು‌ನೂರಕ್ಕೂ ಅಧಿಕ ಕಡತಗಳೇ ಈಗ ದೊಡ್ಡ ಪ್ರಮಾಣದಲ್ಲಿ ಸದ್ದು ಮಾಡುತ್ತಿವೆ..ಮೂಲಗಳ ಪ್ರಕಾರ ಬೆಳಗಾವಿ ಉತ್ತರ ಕ್ಷೇತ್ರದ ಕೆಲವಡೆ ಬಹುಮಹಡಿ ಕಟ್ಟಡಗಳಿಗೆ ಹೊಸ ಪಿಐಡಿ ಸೃಷ್ಟಿ ಮಾಡುವ ವಿಷಯದಲ್ಲಿ ದೊಡ್ಡ…

Read More

ಬೆಳಗಾವಿ ಜಿಲ್ಲೆಗೆ 5 ಪ್ರಶಸ್ತಿಗಳ‌ ಗರಿ

ಬೆಳಗಾವಿ ಜಿಲ್ಲೆಗೆ ಐದು ಪ್ರಶಸ್ತಿಗಳ‌ ಗರಿ ಬೆಳಗಾವಿ ಜಿಪಂಗೆ ಮೂರು ಪ್ರಶಸ್ತಿ, ಗ್ರಾಪಂಗೆ ಎರಡು ಪ್ರಶಸ್ತಿಗಳು ಪ್ರಧಾನ ಬೆಳಗಾವಿ: 2023-24ನೇ ಸಾಲಿನಲ್ಲಿ ಮಹಾತ್ಮ‌ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯ ಅಮೃತ ಸರೋವರ ಜಿಲ್ಲಾ ಪುರಸ್ಕಾರ ಸೇರಿದಂತೆ ಒಟ್ಟು ಐದು ಪ್ರಶಸ್ತಿಗಳನ್ನು ಬೆಳಗಾವಿ ಜಿಲ್ಲೆಗೆ ನೀಡಿ ಗೌರವಿಸಲಾಯಿತು. ಬೆಂಗಳೂರಿನ ವಸಂತ ನಗರದ ಡಾ.ಬಿ.ಆರ್. ಅಂಬೇಡ್ಕರ್ ಮೆಮೋರಿಯಲ್ ಟ್ರಸ್ಟ್ ಅಂಬೇಡ್ಕರ್ ಭವನದಲ್ಲಿ ಬುಧವಾರ ನರೇಗಾ ಹಬ್ಬ-2025 ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಪ್ರಶಸ್ತಿ ನೀಡಲಾಗಿದ್ದು, ವಿಧಾನ ಪರಿಷತ್ ಸಭಾಪತಿ…

Read More

ಆಯುಕ್ತರ ಮುಂದೆ ಅಧಿಕಾರಿಗಳ ಲೇ ಲೇ ಮಾತು..!

ಆಯುಕ್ತರ ಮುಂದೇಯೇ `ಅಧಿಕಾರ’ ರಂಪಾಟ. ಹೊಡೆದಾಟ ಹಂತಕ್ಕೆ ಬಂದಾಗ ಮಧ್ಯ ಪ್ರವೇಶ ಮಾಡಿದ್ದು ಯಾರು ಗೊತ್ತಾ? ಆರೋಗ್ಯ ಇಲಾಖೆಯ ಇಬ್ಬರು ಅಣದಿಕಾರಿಗಳ ರಂಪಾಟ. ಹಣಕಾಸಿನ ವಿಷಯಕ್ಕೆ ನಡೀತಾ ಈ ಮಾತಿನ‌ ಚಕಮಕಿ. ಪಾಲಿಕೆಯಲ್ಲಿ ನಿಲ್ಲದ ಸಮರ, ಜಿಲ್ಲಾ ಮಂತ್ರಿ ಮುಂದೆಯೂ ಹೋಯಿತು ಪಾಲಿಕೆ ಕರಾಮತ್ತು ಬೆಳಗಾವಿ. ಗಡಿನಾಡ ಬೆಳಗಾವಿ ಮಹಾನಗರ ಪಾಲಿಕೆಯ ಆಯುಕ್ತರ ಸಮ್ಮುಖದಲ್ಲಿಯೇ ಆರೋಗ್ಯ ಶಾಖೆಯ ಇಬ್ಬರು ಅಧಿಕಾರಿಗಳು ಏಕವಚನದಲ್ಲಿ‌ ಬೈದಾಡಿ ಕೊಂಡ ಘಟನೆ ಇಂದು ನಡೆದಿದೆ. ಆಯುಕ್ತರ ಕೊಠಡಿಯಲ್ಲಿಯೇ ಈ ಘಟನೆ ನಡೆದಿದೆ. ಮಹಾನಗರ…

Read More

ಪಾಲಿಕೆ ದಿಕ್ಕದಿವಾಳಿ..! ಯಾರು ಹೊಣೆ?

Ebelagavi ವಿಶೇಷ ಬೆಳಗಾವಿ ಗ್ರಾಮೀಣ ಪ್ರದೇಶದಲ್ಲಿ ಜನರು ಸಹಜವಾಗಿ ಆಡುವ ಮತ್ತು ಬಳಸುವ ಮಾತು ಎಂದರೆ ‘ದಿಕ್ಕ ದಿವಾಳಿ ‘ ಗಡಿನಾಡ ಬೆಳಗಾವಿ ಮಹಾನಗರ ಪಾಲಿಕೆ ಪರಿಸ್ಥಿತಿ ಕೂಡ ದಿಕ್ಕ ದಿವಾಳಿ. ಬೆಳಗಾವಿ ಮಹಾನಗರ ಪಾಲಿಕೆಯ ಸಧ್ಯದ ಆಡಳಿತ ವ್ಯವಸ್ಥೆಯನ್ನು ಯಾವುದೇ ದಿಕ್ಕಿನತ್ತ ತಿರುಗಿಸಿ ನೋಡಿದರೂ ಕೂಡ ಅದು ಉದ್ಧಾರ ಆಗುವ ಲಕ್ಷಣಗಳು ಕಾಣಸಿಗುವುದಿಲ್ಲ. ಇಲ್ಲಿ ಬೆಳಗಾವಿ ನಗರವನ್ನು ಉದ್ಧಾರ ಮಾಡುವುದು ಒತ್ತಟ್ಟಿಗಿರಲಿ ಖುದ್ದು ಪಾಲಿಕೆ ಸಹ ಉದ್ಧಾರ ಆಗದಷ್ಟು ಹದಗೆಟ್ಟು ಹೋಗಿದೆ ಇಲ್ಲಿ ಕಾಂಗ್ರೆಸ್ ,ಬಿಜೆಪಿ…

Read More

ಮೈಕ್ರೋ ಫೈನಾನ್ಸ್ ಸಂಸ್ಥೆಗಳ ದಬ್ಬಾಳಿಕೆ ತಡೆಗೆ ಸರ್ಕಾರದ ಕ್ರಮ

ಮೈಕ್ರೋ ಫೈನಾನ್ಸ್ ಸಂಸ್ಥೆಗಳ ದಬ್ಬಾಳಿಕೆ ತಡೆಗೆ ಸರ್ಕಾರದ ಕ್ರಮ*ಅನಗತ್ಯ ಕಿರುಕುಳ ತಪ್ಪಿಸಲು ನಿಯಮಗಳ ಪಾಲನೆಗೆ ಸೂಚನೆಕಿರುಕುಳ ನೀಡಿದರೆ ಸಹಾಯವಾಣಿಗೆ ಮಾಹಿತಿ ನೀಡಿ ಬೆಂಗಳೂರು ಮಧ್ಯಮ ಹಾಗೂ ಕೆಳ ಮಧ್ಯಮ ವರ್ಗದವರು ತಮ್ಮ ಅವಶ್ಯಕತೆಗಳಿಗಾಗಿ ಸಣ್ಣ ಫೈನಾನ್ಸ್ ಕಂಪನಿಗಳಲ್ಲಿ ಸಾಲ ಪಡೆದು,ಮರುಪಾವತಿಸುವಲ್ಲಿ ವಿಳಂಬ ಮಾಡಿದ ಸಾಲಗಾರರ ಮೇಲೆ ಅನಧಿಕೃತ ಲೇವಾದೇವಿದಾರರು,ಹಣಕಾಸು ಸಂಸ್ಥೆಗಳಿಂದ ಆಗುತ್ತಿರುವ ದಬ್ಬಾಳಿಕೆ,ದೌರ್ಜನ್ಯಗಳನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿದ್ದು, ದೌರ್ಜನ್ಯ ತಡೆಗೆ ಹಲವು ಕ್ರಮಗಳನ್ನು ತೆಗೆದುಕೊಂಡಿದೆ. ತುರ್ತು ವೈದ್ಯಕೀಯ ಚಿಕಿತ್ಸೆ, ಮಕ್ಕಳ ವಿದ್ಯಾಭ್ಯಾಸ, ಮದುವೆ ಇನ್ನಿತರ ಖರ್ಚಿಗಾಗಿ ತುರ್ತಾಗಿ…

Read More
error: Content is protected !!