Headlines

‘ಇದು ದೊಡ್ಡವರ ದೊಡ್ಡ ಗುಣ’

ಆ ದಿನಗಳನ್ನು ನೆನೆದ ಸತೀಶ್. ರಾಜಕಾರಣದ ಗಡಿಬಿಡಿ ನಡುವೆ ಬಾಲ್ಯ ಸ್ನೇಹಿತನ ಅಂಗಡಿಗೆ ಹೋದ ಪ್ರಭಾವಿ ಸಚಿವ. ಹಳೆಯ ಹಾಡು ಕೇಳಿ ಆನಂದಿಸಿದ ಸಚಿವ ಜಾರಕಿಹೊಳಿ ಅಧಿಕಾರ, ಅಂತಸ್ತು, ಹಣ ಎಲ್ಲವೂ ಇದ್ದರೂ ಒಂಚೂರು ಅಹಂ ತೋರಿಸದ ಸಚಿವ ಜಾರಕಿಹೊಳಿ.. ಈ ಸಚಿವರ ಸುತ್ತ ಛತ್ರಿ ಹಿಡಿಯುವ ಗಿರಾಕಿಗಳಿಲ್ಲ. ವರ್ಗಾವಣೆ ದಂಧೆಯ ಹಿಂದೆ ಬೆನ್ನು ಬಿದ್ದಿಲ್ಲ. ನಂಬಿದವರನ್ನು ಕೈ ಬಿಟ್ಟಿಲ್ಲ ಬೆಳಗಾವಿ.ರಾಜಕಾರಣದಲ್ಲಿ ಅಧಿಕಾರ ಸಿಕ್ಕ ತಕ್ಷಣ ಕೆಲವರಿಗೆ ಯಾರೂ ಕಣ್ಣಿಗೆ ಕಾಣಲ್ಲ. ತಮ್ಮ ಬಾಲ್ಯ ಸ್ನೇಹಿತರು ಅಷ್ಟೇ…

Read More

ಪತ್ರಕರ್ತೆ ಕೀರ್ತನಕುಮಾರಿಗೆ ಸನ್ಮಾನ

ಬೆಂಗಳೂರು. ಮಾಧ್ಯಮ ಅಕಾಡೆಮಿ ವತಿಯಿಂದ ಕೊಡಮಾಡುವ ದತ್ತಿ‌ನಿಧಿ ಪ್ರಶಸ್ತಿಗೆ ಭಾಜನರಾದ ಬೆಳಗಾವಿ ಸಂಯುಕ್ತ ಕರ್ನಾಟಕ ಪತ್ರಿಕೆಯ ಹಿರಿಯ ವರದಿಗಾರ್ತಿ ಕೀರ್ತನಕುಮಾರಿ ಕಾಸರಗೋಡು ಅವರನ್ಬು ಸನ್ಮಾನಿಸಲಾಯಿತು. ಮಾದ್ಯಮ ಅಕಾಡೆಮಿ ಆಯೋಜನೆ ಮಾಡಿದ್ದ ಸಮಾರಂಭದಲ್ಲಿ ಅವರನ್ನು ನೆನಪಿನ ಕಾಣಿಕೆ, ಪ್ರಶಸ್ತಿ ಪತ್ರ ಕೊಟ್ಟು ಗೌರವಿಸಲಾಯಿತು. ಅತ್ಯುತ್ತಮ ಕೃಷಿ ವರದಿ ಹಿನ್ನೆಯಲ್ಲಿ ಬಸವರಾಜ ದೊಡಮನಿ ದತ್ತಿ ಪ್ರಶಸ್ತಿಗೆ ಕೀರ್ತನಕುಮಾರಿ ಭಾಜನರಾಗಿದ್ದರು. .

Read More

ಹಿಡಕಲ್ ನೀರು. ಬೆಳಗಾವಿ Ok.. ?ಧಾರವಾಡಕ್ಕೆ ಯಾಕೆ?

ಬೆಳಗಾವಿ: ಹಿಡಕಲ್ ಜಲಾಶಯದ ನೀರನ್ನು ಧಾರವಾಡ ಕೈಗಾರಿಕಾ ಪ್ರದೇಶಕ್ಕೆ ಒಯ್ಯುವ ವಿಚಾರಕ್ಕೆ ಬೆಳಗಾವಿ ಜನರಿಂದ ತೀವ್ರ ವಿರೋಧ ವ್ಯಕ್ತವಾಗಿದೆ. ಸೋಮವಾರ ವಿವಿಧ ಸಂಘ ಸಂಸ್ಥೆಗಳು ಪ್ರತಿಭಟನೆ ನಡೆಸಿ ಡಿಸಿ ಕಚೇರಿ ಮುತ್ತಿಗೆಗೆ ಯತ್ನಿಸಿರುವ ಘಟನೆ ನಡೆದಿದೆ. ಘಟಪ್ರಭಾ ನದಿಗೆ ಅಡ್ಡಲಾಗಿ ಕಟ್ಟಿರುವ ಬೆಳಗಾವಿ ಜನರ ಜೀವನಾಡಿ ಹಿಡಕಲ್ ಜಲಾಶಯದಿಂದ 0.5 ಟಿಎಂಸಿ ನೀರನ್ನು ಯಾವುದೇ ಕಾರಣಕ್ಕೂ ಹುಬ್ಬಳ್ಳಿ ಧಾರವಾಡ ಕೈಗಾರಿಕೆಗೆ ನೀರು ಬಿಡಬಾರದು ಎಂದು ಒತ್ತಾಯಿಸಿ ಜಿಲ್ಲೆಯ ವಿವಿಧ ಮಠಾಧೀಶರು, ಮೌಲ್ವಿಗಳು, ಚರ್ಚ್ ಮುಖ್ಯಸ್ಥರು, ಕೈಗಾರಿಕೋದ್ಯಮಿಗಳು, ಕನ್ನಡ…

Read More

ಬೀಮ್ಸ್ ನಲ್ಲಿ ಮತ್ತೇ ಬಾಣಂತಿ ಸಾವು

ಬೆಳಗಾವಿ: ಬೆಳಗಾವಿ ಬಿಮ್ಸ್ ಆಸ್ಪತ್ರೆಯಲ್ಲಿ ಶನಿವಾರ ಮತ್ತೋರ್ವ ಬಾಣಂತಿ ಸಾವನ್ನಪ್ಪಿದ್ದಾರೆ.ಮೃತರನ್ನುಬೆಳಗಾವಿ ತಾಲೂಕಿನ ಕರಡಿಗುದ್ದಿ ಗ್ರಾಮದ ನಿವಾಸಿ ಗಂಗವ್ವಾ ಗೊಡಕುಂದ್ರಿ (31) ಎಂದು ಗುರುತಿಸಲಾಗಿದೆ. ಗಂಗವ್ವಾರಿಗೆ ಜನವರಿ 31 ರಂದು 12 ಗಂಟೆ ಸುಮಾರು ಸಿಸೇರಿಯನ್ ಮೂಲಕ ಹೆರಿಗೆ ಮಾಡಲಾಗಿತ್ತು. ಸಿಸೇರಿಯನ್ ಬಳಿಕ ಬಾಣಂತಿ ಗಂಗವ್ವಾ ಆರೋಗ್ಯವಾಗಿದ್ದರು. ಆದರೆ ಮಧ್ಯಾಹ್ನದ ವೇಳೆಯಲ್ಲಿ ಆರೋಗ್ಯದಲ್ಲಿ ಏರುಪೇರು ಉಂಟಾಗಿದೆ ನಂತರ ಕೊನೆಯುಸಿರೆಳೆದರು ಎಂದು ಕುಟುಂಬ ಸದಸ್ಯರು ಆರೋಪಿಸಿದ್ದಾರೆ.

Read More

75 ನಿಮಿಷ ಬಜೆಟ್ ಮಂಡಿಸಿದ ವಿತ್ತ ಸಚಿವೆ..!

ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಫೆಬ್ರವರಿ 1, 2025 ರಂದು 2025–26ನೇ ಸಾಲಿನ ಕೇಂದ್ರ ಬಜೆಟ್ ಅನ್ನು ಸಂಸತ್ತಿನಲ್ಲಿ ಮಂಡಿಸಿದರು. ಈ ಬಜೆಟ್ ಮಂಡನೆ 75 ನಿಮಿಷಗಳಲ್ಲಿ ಮುಕ್ತಾಯವಾಯಿತು, ಇದು ಅವರ ಎರಡನೇ ಕಿರು ಬಜೆಟ್ ಭಾಷಣವಾಗಿದೆ. ಬಜೆಟ್ ಮಂಡನೆಗೂ ಮುನ್ನ, ನಿರ್ಮಲಾ ಸೀತಾರಾಮನ್ ಅವರು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರನ್ನು ಭೇಟಿ ಮಾಡಿ, ಬಜೆಟ್ ಪ್ರತಿಯನ್ನು ಅನುಮೋದನೆಗಾಗಿ ಸಲ್ಲಿಸಿದರು. ಈ ಸಂದರ್ಭದಲ್ಲಿ ಅವರು ಕೆಂಪು ಬಟ್ಟೆಯಲ್ಲಿ ಸುತ್ತಿದ ಟ್ಯಾಬ್ಲೆಟ್ ಅನ್ನು ಹಿಡಿದಿರುವುದು ಗಮನಾರ್ಹವಾಗಿದೆ,…

Read More

ಮೈಕ್ರೊ ಫೈನಾನ್ಸ್- ಸಾಲ ಮನ್ನಾ ಅಸಾಧ್ಯ

ಕಾನೂನು ಬದ್ಧ ವಸೂಲಾತಿಗೆ ಕ್ರಮವಹಿಸಬೇಕು: ಸಚಿವ ಸತೀಶ್ ಜಾರಕಿಹೊಳಿ ಬೆಳಗಾವಿ, : ರಾಜ್ಯದಲ್ಲಿ ಮೈಕ್ರೋ ಫೈನಾನ್ಸ್ ಸಂಸ್ಥೆಗಳು ಸಾರ್ವಜನಿಕರಿಗೆ ನೀಡುತ್ತಿರುವ ಕಿರುಕುಳ ಪ್ರಕರಣಗಳು ಕ್ರಮೇಣ ಹೆಚ್ಚುತ್ತಿವೆ. ಇದಕ್ಕೆ ಕಡಿವಾಣ ಹಾಕುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಸುಗ್ರೀವಾಜ್ಞೆ ಹೊರಡಿಸಲು ಈಗಾಗಲೇ ಅನುಮೋದನೆ ಸಿಕ್ಕಿದ್ದು, ಸದ್ಯದಲ್ಲೇ ಜಾರಿಯಾಗಲಿದೆ ಎಂದು ಲೋಕೋಪಯೋಗಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಅವರು ತಿಳಿಸಿದರು. ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಶನಿವಾರ (ಫೆ.01) ನಡೆದ ವಿವಿಧ ಬ್ಯಾಂಕಗಳು/ಸಹಕಾರಿ ಸಂಘಗಳ/ಮೈಕ್ರೋ ಫೈನಾನ್ಸ್ ಪ್ರತಿನಿಧಿಗಳ ಸಭೆಯ ಅಧ್ಯಕ್ಷತೆ…

Read More
error: Content is protected !!