
ಸಿ.ಟಿ. ರವಿ ಬೆಳಗಾವಿ ಪ್ರವೇಶ: ಹಿಂದಿನ ರಾಜಕೀಯ ಲೆಕ್ಕಾಚಾರ ಏನು?
ಸಿ.ಟಿ. ರವಿ ಬೆಳಗಾವಿ ಪ್ರವೇಶ:ಹಿಂದಿನ ರಾಜಕೀಯ ಲೆಕ್ಕಾಚಾರ ಏನು? ಬೆಳಗಾವಿ.ರಾಜಕೀಯದಲ್ಲಿ ಕೆಲವೊಂದು ಪ್ರವೇಶಗಳು ಸಾಮಾನ್ಯ ಪ್ರವೇಶವಾಗುವುದಿಲ್ಲ. ಒಂದು ನಿರ್ದಿಷ್ಟ ಸಮಯದಲ್ಲಿ, ನಿರ್ದಿಷ್ಟ ಪ್ರದೇಶಕ್ಕೆ ರಾಜಕೀಯ ನಾಯಕರ ಭೇಟಿ ಸಾಂದರ್ಭಿಕ ಅಲ್ಲ; ಅದಕ್ಕೆ ಒಳಗೊಂದು ಲೆಕ್ಕಾಚಾರ ಇದ್ದೇ ಇರುತ್ತದೆ.ಬೆಳಗಾವಿಯ ರಾಜಕೀಯ ಪರಿಕಲ್ಪನೆಯಲ್ಲಿ ಸಿ.ಟಿ. ರವಿ ಅವರ ಪ್ರವೇಶವೂ ಇದೇ ರೀತಿಯ ಹೊಸ ತಂತ್ರದ ಭಾಗ ಎನ್ನುವ ಮಾತು ಕೇಳಿ ಬರುತ್ತಿದೆ.ಕಳೆದ ಬೆಳಗಾವಿ ಅಧಿವೇಶನ ಸಂದರ್ಭದಲ್ಲಿ ವಿಧಾನ ಪರಿಷತ್ ಸದಸ್ಯ ಸಿ.ಟಿ. ರವಿ ಮತ್ತು ಸಚಿವೆ ಲಕ್ಷ್ಮೀ ಹೆಬ್ಬಾಳಕರ ಅವರ…