ಸಿ.ಟಿ. ರವಿ ಬೆಳಗಾವಿ ಪ್ರವೇಶ: ಹಿಂದಿನ ರಾಜಕೀಯ ಲೆಕ್ಕಾಚಾರ ಏನು?

ಸಿ.ಟಿ. ರವಿ ಬೆಳಗಾವಿ ಪ್ರವೇಶ:ಹಿಂದಿನ ರಾಜಕೀಯ ಲೆಕ್ಕಾಚಾರ ಏನು? ಬೆಳಗಾವಿ.ರಾಜಕೀಯದಲ್ಲಿ ಕೆಲವೊಂದು ಪ್ರವೇಶಗಳು ಸಾಮಾನ್ಯ ಪ್ರವೇಶವಾಗುವುದಿಲ್ಲ. ಒಂದು ನಿರ್ದಿಷ್ಟ ಸಮಯದಲ್ಲಿ, ನಿರ್ದಿಷ್ಟ ಪ್ರದೇಶಕ್ಕೆ ರಾಜಕೀಯ ನಾಯಕರ ಭೇಟಿ ಸಾಂದರ್ಭಿಕ ಅಲ್ಲ; ಅದಕ್ಕೆ ಒಳಗೊಂದು ಲೆಕ್ಕಾಚಾರ ಇದ್ದೇ ಇರುತ್ತದೆ.ಬೆಳಗಾವಿಯ ರಾಜಕೀಯ ಪರಿಕಲ್ಪನೆಯಲ್ಲಿ ಸಿ.ಟಿ. ರವಿ ಅವರ ಪ್ರವೇಶವೂ ಇದೇ ರೀತಿಯ ಹೊಸ ತಂತ್ರದ ಭಾಗ ಎನ್ನುವ ಮಾತು ಕೇಳಿ ಬರುತ್ತಿದೆ.ಕಳೆದ ಬೆಳಗಾವಿ ಅಧಿವೇಶನ ಸಂದರ್ಭದಲ್ಲಿ ವಿಧಾನ ಪರಿಷತ್ ಸದಸ್ಯ ಸಿ.ಟಿ. ರವಿ ಮತ್ತು ಸಚಿವೆ ಲಕ್ಷ್ಮೀ ಹೆಬ್ಬಾಳಕರ ಅವರ…

Read More

C.T. Ravi’s Strategic Move in Belagavi: A Political Power Play?

Special Report Belagavi. C.T. Ravi’s recent visit to Belagavi has stirred political speculation, signaling a potential shift in Karnataka’s power dynamics. While his visit may appear routine, insiders believe it is a calculated move tied to the BJP’s long-term Hindutva strategy and power consolidation in the region. Reigniting Old Rivalries? The visit comes months after…

Read More

ಸಮುದಾಯ ಭವನ ಸದ್ಬಳಿಕೆಯಾಗಲಿ

ಸಮುದಾಯ ಭವನ ಶೈಕ್ಷಣಿಕ, ಸಭೆ-ಸಮಾರಂಭಗಳಿಗೆ ಸದ್ಬಳಿಕೆಯಾಗಲಿ: ಸಂಸದೆ ಪ್ರಿಯಾಂಕಾ ಜಾರಕಿಹೊಳಿ ಬೆಳಗಾವಿ: ಗ್ರಾಮೀಣ ಜನತೆ ಬಹುದಿನಗಳ ಕನಸು ಇಂದು ಈಡೇರಿದೆ. ತಂದೆ, ಸಚಿವರಾದ ಸತೀಶ್‌ ಜಾರಕಿಹೊಳಿ ಅವರ ಪ್ರಯತ್ನದಿಂದ ಸುಸುಜ್ಜಿತವಾದ ಸಮುದಾಯ ಭವನ ನಿರ್ಮಾಣವಾಗಲಿದೆ. ಈ ಸಮುದಾಯ ಭವನ ಶೈಕ್ಷಣಿಕ ಕಾರ್ಯಕ್ಕೆ, ಸಭೆ ಹಾಗೂ ಸಮಾರಂಭಗಳಿಗೆ ಅನುಕೂಲವಾಗಲಿ ಎಂದು ಸಂಸದೆ ಪ್ರಿಯಾಂಕಾ ಜಾರಕಿಹೊಳಿ ಅವರು ಹೇಳಿದರು. ತಾಲೂಕಿನ ಮುಚ್ಚಂಡಿ ಗ್ರಾಮದ ಶ್ರೀ ಸಿದ್ದೇಶ್ವರ ದೇವಸ್ಥಾನದ ಧಾರ್ಮಿಕ ದತ್ತಿ ಇಲಾಖೆ ಹಾಗೂ ಸಚಿವ ಸತೀಶ್‌ ಜಾರಕಿಹೊಳಿ ಅವರ ಪ್ರಯತ್ನದಿಂದ…

Read More
error: Content is protected !!