ಕಾಂಗ್ರೆಸ್‌ಗೆ ಜಾತಿ ಗಣತಿ — ನುಂಗಲಾರದ ಬಿಸಿ ತುಪ್ಪ!

ಕರ್ನಾಟಕದಲ್ಲಿ ಜಾತಿ ಗಣತಿ ವಿಚಾರ ಇದೀಗ ರಾಜಕೀಯ ತಲೆನೆರಳಾಗಿ ಬೆಳೆದಿದೆ. ಸಮಾಜಮುಖಿ ಹಕ್ಕುಪತ್ರವೋ ಅಥವಾ ಮತದಾರಿ ಲೆಕ್ಕಾಚಾರವೋ ಎಂಬ ಚರ್ಚೆ ಪಕ್ಕಕ್ಕೆ ಸರಿದರೆ, ಈ ಗಣತಿಯೊಂದಿಗೆ ಹೆಚ್ಚು ಎದೆ ಬಡಿದು ಮಾತನಾಡಿದ್ದ ಕಾಂಗ್ರೆಸ್ ಈಗ ಅದೇ ಗಣತಿಯ ವರದಿ ಕೈಯಲ್ಲಿ ಹಿಡಿದು ತೀವ್ರ ಅಸಹಜ ಸ್ಥಿತಿಗೆ ಸಿಕ್ಕಿಕೊಂಡಿದೆ. ಅಂದರೆ ನುಂಗಲಾರದ ಬಿಸಿ ತುಪ್ಪ ಹಿಡಿದಂತಾಗಿದೆ!—*ರಾಜಕೀಯ ಲೆಕ್ಕಾಚಾರ?* ಸರ್ಕಾರ ಜಾತಿ ಆಧಾರಿತ ಗಣತಿ ವರದಿಯನ್ನು ಅಂಗೀಕರಿಸಿ ಮುಂದಿಟ್ಟಿದ್ದು ಬಹುಜನ ಸಮುದಾಯಗಳಿಗೆ ರಾಜಕೀಯವಾಗಿ ಹೊಸ ಶಕ್ತಿ ನೀಡುವ ಮೂಲಕ ಸಿದ್ದರಾಮಯ್ಯನವರ…

Read More

6 ಕೋಟಿ ತೆರಿಗೆ ಪಾವತಿಸದಿದ್ದರೆ ಕಂಪನಿಗೆ ಬೀಗ

ಬೆಳಗಾವಿ.ಮಹಾನಗರ ಪಾಲಿಕೆಗೆ ನಿಯಮಾನುಸಾರ ಬರಬೇಕಿದ್ದ ತೆರಿಗೆ ಬಾಕಿ ಉಳಿಸಿಕೊಂಡ ಹೆಸರಾಂತ ಕಂಪನಿಗೆ ಬೀಗ ಜಡಿಯುವ ತೀಮರ್ಾನಕ್ಕೆ ಪಾಲಿಕೆ ಬಂದಿದೆ.ಮೂಲಗಳ ಪ್ರಕಾರ ಉದ್ಯಮಬಾಗ ಪರಿಸರದ ಹೊರವಲಯದಲ್ಲಿರುವ ಹೆಸರಾಂತ ಕಂಪನಿ ಪಾಲಿಕೆಗೆ ಸುಮಾರು 6 ಕೋಟಿ ರೂ. ತೆರಿಗೆ ಭರಣಾ ಮಾಡಬೇಕಿತ್ತು, ಈ ಹಿನ್ನೆಲೆಯಲ್ಲಿ ಮಹಾನಗರ ಪಾಲಿಕೆ ಸಾಮಾನ್ಯ ಸಭೆಯಲ್ಲಿ ಚರ್ಚೆ ಕೂಡ ನಡೆದಿತ್ತು. ಈ ಹಿನ್ನೆಲೆಯಲ್ಲಿ ಇದನ್ನು ಗಂಭೀರವಾಗಿ ಪರಿಗಣಿಸಿದ್ದ ಪಾಲಿಕೆ ಆಯುಕ್ತೆ ಶುಭ ಬಿ ಅವರು ಆ ಕಂಪನಿಗೆ ಸಂಬಂಧಿಸಿದಂತೆ ಕೆಲವೇ ದಿನಗಳಲ್ಲಿ ನಾಲ್ಕು ಸಲ ತಮ್ಮ…

Read More

ಬಿಡಿಸಿಸಿ ಬ್ಯಾಂಕಿನ ಶತಮಾನೋತ್ಸವದ ಹೊಸ್ತಿಲಲ್ಲಿ ನವಚೇತನ

33.11 ಕೋಟಿ ಲಾಭ, 6087 ಕೋಟಿ ಠೇವು, ರೈತರಿಗೆ ಶೇ. 109 ಸಾಧನೆ!ಬಾಲಚಂದ್ರ ಜಾರಕಿಹೊಳಿ ನೇತೃತ್ವದಲ್ಲಿ ಗ್ರಾಮೀಣ ಆರ್ಥಿಕತೆಗೆ ನವ ಉತ್ಸಾಹ ಬೆಳಗಾವಿ: ಶತಮಾನೋತ್ಸವದ ದ್ವಾರಕ್ಕೆ ಕಾಲಿಡುತ್ತಿರುವ ಬೆಳಗಾವಿ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ (ಬಿಡಿಸಿಸಿ) ಈ ಆರ್ಥಿಕ ವರ್ಷದಲ್ಲಿ 33.11 ಕೋಟಿ ರೂ. ನಿವ್ವಳ ಲಾಭ ಗಳಿಸಿದ್ದು, ಬ್ಯಾಂಕಿನ ಠೇವು ಮೊತ್ತ 6087 ಕೋಟಿ ರೂ. ತಲುಪಿದೆ. ಬ್ಯಾಂಕಿನ ಆಡಳಿತ ಮಂಡಳಿ ರೈತರ ನೈಜ ಅವಶ್ಯಕತೆಗಳನ್ನು ಗುರುತಿಸಿ ಯೋಜಿತವಾಗಿ ಸಾಗುತ್ತಿರುವ ಪರಿಣಾಮ, ಪ್ರತಿ ವರ್ಷ ಭರ್ಜರಿ…

Read More
error: Content is protected !!