ಹುಟ್ಟಿದ ನಾಡಲಿ ಕುಣಿದ ಡಾ.ಕೋರೆ

ಹುಟ್ಟಿದ್ರೆ ಕನ್ನಡ ನಾಡಲಿ”ಗೆ ಕುಣಿದ ಕೋರೆ!ಅಂಕಲಿಯ ಮಯೂರದಲ್ಲಿ ಸಂಸ್ಕೃತಿಯ ಸಂತಸ ಇ ಬೆಳಗಾವಿ ವಿಶೇಷ*ಬೆಳಗಾವಿ, :ಅಧ್ಯಕ್ಷ ಸ್ಥಾನದಲ್ಲಿ ಅಸೀನರಾಗಿದ್ದರೂ, ಮನಸ್ಸು ಜನಮಂಚದ ನಡುವೆ ನೃತ್ತಿಸುತಿತ್ತು! “ಹುಟ್ಟಿದ್ರೆ ಕನ್ನಡ ನಾಡಲಿ ಹುಟ್ಟಬೇಕು…” ಎಂಬ ನಾಡಪ್ರೇಮದ ಹಾಡು ಕೂಡಿದಾಗ, ವೇದಿಕೆಯಲ್ಲಿ ಕುಳಿತಿದ್ದ ಡಾ. ಪ್ರಭಾಕರ ಕೋರೆ ಎದ್ದು ನಗೆಚೆಲ್ಲುತ್ತ ಕುಣಿದರು. ಈ ದೃಶ್ಯ ಕೇವಲ ನೃತ್ಯದಲ್ಲ, ಅದು ಸಂಸ್ಕೃತಿಯ ಒಲವಿನ ಪ್ರತಿರೂಪ! ಅಂಕಲಿಯ ಮಯೂರ ನೃತ್ಯೋತ್ಸವ ಕೇವಲ ಕಲಾ ಕಾರ್ಯಕ್ರಮವಲ್ಲ; ಅದು ನಾಡಿನ ಧ್ವನಿ. ಕೋರೆ ಅವರ ಈ ಭಾವೋದ್ರೇಕದ…

Read More

ಸಿದ್ದು ನಿರೀಕ್ಷೆಯಲ್ಲಿ ಬೆಂಗಳೂರು..!

ಮಳೆಯ ಹಾನಿಗೆ ಸಿಎಂ, ಡಿಸಿಎಂ ಮೆಗಾ ನಗರ ಪರಿಶೀಲನೆಮೇ 21ರಂದು ಇಡೀ ದಿನ ನಗರ ಪ್ರವಾಸ: ಸಿಎಂ ಸಿದ್ದರಾಮಯ್ಯ ಘೋಷಣೆ ಬೆಂಗಳೂರು, ಮೇ 19:ನಗರದ ಮಳೆಯ ಹಾನಿಗೆ ತ್ವರಿತ ಕ್ರಮವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಇಂದು ಕೆಲವು ಭಾಗಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. “ಸಂಜೆ ಟ್ರಾಫಿಕ್‌ ಸಮಸ್ಯೆ ಇರುವ ಕಾರಣ ಇಂದು ಕೆಲವು ಕಡೆ ಮಾತ್ರ ಭೇಟಿ ನೀಡಿದೇನೆ. ಮೇ 21ರಂದು ಉಪಮುಖ್ಯಮಂತ್ರಿ ಮತ್ತು ಶಾಸಕರೊಂದಿಗೆ ಇಡೀ ದಿನ ನಗರ ದೌಡಾಯಿಸಲಿದ್ದಾರೆ” ಎಂದು ತಿಳಿಸಿದರು. ರಾಜಕಾಲುವೆ ಕಾರ್ಯಗಳು:859.90…

Read More

ಸಾಧನೆ’ ಅಲ್ಲ, ‘ಸಂಪಾದನೆ’ ಸಮಾವೇಶ!

‘ಸಾಧನೆ’ ಅಲ್ಲ, ‘ಸಂಪಾದನೆ’ ಸಮಾವೇಶ! ಕಾಂಗ್ರೆಸ್ ಕಾರ್ಯಕ್ರಮದ ವಿರುದ್ಧ ಬಿಜೆಪಿ ಆಕ್ರೋಶ – “ಎಟಿಎಂ ಸರಕಾರ, ಜನತೆಗೆ ದ್ರೋಹ” ಎಂಬ ಗುಡುಗು ಬೆಳಗಾವಿ: “ಸಾಧನೆ ಸಮಾವೇಶ” ಎಂಬ ಹೆಸರಿನಲ್ಲಿ ನಡೆಯುತ್ತಿರುವ ಕಾರ್ಯಕ್ರಮ, ವಾಸ್ತವದಲ್ಲಿ ಕಾಂಗ್ರೆಸ್ ನಾಯಕರ ಆಸ್ತಿ ಸಂಪಾದನೆಗೆ ನೆಪವಷ್ಟೆ” ಎಂದು ಮಾಜಿ ಶಾಸಕ ಸಂಜಯ ಪಾಟೀಲ ವಾಗ್ದಾಳಿ ನಡೆಸಿದ್ದಾರೆ. ನಗರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, “ಕಾಂಗ್ರೆಸ್ ಸರಕಾರ ಭ್ರಷ್ಟಾಚಾರದ ಕಳಪೆ ಮಾದರಿ. ಮುಡಾ ಹಗರಣದಿಂದ ಹಿಡಿದು ಶೇ.60ರಷ್ಟು ಕಮಿಷನ್ ವ್ಯವಸ್ಥೆ ತನಕ ಎಲ್ಲವೂ ಸಾರ್ವಜನಿಕ…

Read More

ಕನಿಷ್ಠ ವೇತನಕ್ಕೂ ಕಣ್ಮರೆಯಾದ ಸರಕಾರ..!

ಅರಿವು ಕೇಂದ್ರಗಳ ಅಳಲೊಂದು – ಕನಿಷ್ಠ ವೇತನಕ್ಕೂ ಕಣ್ಮರೆಯಾದ ಸರಕಾರ! ಗ್ರಂಥಪಾಲಕರಿಗೆ ಗೌರವವಿಲ್ಲದ ರಾಜ್ಯದ ನಿರ್ಲಕ್ಷ್ಯ – ಏ.26ರಿಂದ ಬೃಹತ್ ಹೋರಾಟಕ್ಕೆ ಬೆಂಗಳೂರಿನಲ್ಲಿ ದಂಡೇರು ಬೆಳಗಾವಿ ಅರಿವು ಬೆಳಗಿಸುವ ಗ್ರಂಥಾಲಯಗಳಲ್ಲಿ ಈಗ ಆಕ್ರೋಶದ ಸ್ಪೋಟ. ಅರಿವಿನ ಬಿತ್ತನೆಗೂ ಮುನ್ನ, ಬದುಕಿನ ಹಕ್ಕಿಗಾಗಿ ಹೋರಾಟವೇ ಈ ತಲೆಮಾರಿನ ಗ್ರಂಥಪಾಲಕರ ದಿಕ್ಕಾಗಿದೆ. ಗ್ರಾಮೀಣ ಪ್ರದೇಶಗಳ ಅರಿವು ಕೇಂದ್ರಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಸಾವಿರಾರು ಗ್ರಂಥಪಾಲಕರು ಈಗ ರಾಜ್ಯ ಸರ್ಕಾರದ ನಿರ್ಲಕ್ಷ್ಯ ಮತ್ತು ವೈಷಮ್ಯ ನೀತಿಗೆ ಒಳಗಾಗುತ್ತಿದ್ದಾರೆ. ಕಾನೂನು ಬಲ ಹೊಂದಿರುವ ಕನಿಷ್ಠ…

Read More
error: Content is protected !!