ಕುರಾನ್ ಸುಟ್ಟ ಪ್ರಕರಣ – ಬೆಳಗಾವಿಗೆ ಇಂದು ಸಿಓಡಿ ಡಿಐಜಿ

ಕುರಾನ್ ಸುಟ್ಟ ಪ್ರಕರಣ`ಬೆಳಗಾವಿಗೆ ಇಂದು ಸಿಓಡಿ ಡಿಐಜಿ’ಬೆಳಗಾವಿ.ಸಂತಿಬಸ್ತವಾಡದಲ್ಲಿ ನಡೆದ ಕುರಾನ್ ಸುಟ್ಟ ಪ್ರಕರಣ ಈಗ ಸಿಓಡಿಗೆ ವರ್ಗವಾದ ನಂತರ ತನಿಖೆ ಚುರುಕುಗೊಂಡಿದೆ.ಈಗಾಗಲೇ ಸಿಓಡಿ ಡಿಎಸ್ಪಿ ಸುಲೇಮಾನ್ ತಹಶೀಲ್ದಾರದ ಅವರು ತನಿಖೆ ನಡೆಸಿದ್ದಾರೆ, ಆದರೆ ಸಿಓಡಿ ಡಿಐಜಿ ಶಾಂತಲು ಸಿನ್ಹಾ ಮತ್ತು ಎಸ್ಪಿ ಶುಭನ್ವಿತಾ ಅವರು ನಾಳ ದಿ.3 ರಂದು ಹೆಚ್ಚಿನ ತನಿಖೆಗೆ ಬೆಳಗಾವಿಗೆ ಭೆಟ್ಟಿ ನೀಡಲಿದ್ದಾರೆ, ಅವರು ಸಂತಿಬಸ್ತವಾಡದ ಘಟನಾ ಸ್ಥಳಕ್ಕೆ ಭೆಟ್ಟಿ ಸಹ ನೀಡಲಿದ್ದಾರೆ. ಆದರೆ ಸ್ಥಳೀಯ ಪೊಲೀಸರು ಪತ್ತೆ ಮಾಡಬೇಕಾದ ಈ ಪ್ರಕರಣವನ್ನು ಸಿಓಡಿಗೆ…

Read More

ಅಭಿವೃದ್ಧಿ ವೇದಿಕೆಯಾದ ಮಾಧ್ಯಮ ಸಂವಾದ

ಅಭಿವೃದ್ಧಿ ವೇದಿಕೆಯಾಗುವ ಮಾಧ್ಯಮ ಸಂವಾದ ಬೆಳಗಾವಿಯಲ್ಲಿ ಹೊಸ ಸಂಸ್ಕೃತಿಗೆ ಚಾಲನೆ! ಅಭಿವೃದ್ಧಿ ವಿಷಯವನ್ನೇ ಧ್ಯೇಯವಿಟ್ಟು ಮೊದಲ ಬಾರಿಗೆ ಬೆಳಗಾವಿಯ ಮುದ್ರಣ ಮಾಧ್ಯಮ ಪತ್ರಕರ್ತರು ಆರಂಭಿಸಿರುವ ಈ ಸಂವಾದ ಗೋಷ್ಠಿ, ರಾಜ್ಯ ಮಟ್ಟದಲ್ಲೇ ಮಾಧ್ಯಮ ಚಟುವಟಿಕೆಗೆ ಹೊಸ ಮೌಲ್ಯವೊಂದನ್ನು ರೂಪಿಸುತ್ತಿದೆ. ಬೆಳಗಾವಿಯ ಈ ಮಾದರಿ ಇನ್ನು ಹತ್ತಿರದ ಭವಿಷ್ಯದಲ್ಲಿ ಇತರ ಜಿಲ್ಲೆಗಳಿಗೂ ಪ್ರೇರಣೆ ನೀಡಲಿದೆ ಎಂಬುದು ಬಹುತೇಕರ ನಿರೀಕ್ಷೆ. ಬೆಳಗಾವಿ ಪತ್ರಕರ್ತರ (ಮುದ್ರಣ ) ಮಾಧ್ಯಮ ಸಂಘದ ಅಪೂರ್ವ ಕ್ರಮ – ಆಡಳಿತ ಮತ್ತು ಜನತೆಯ ನಡುವೆ ನೇರ…

Read More
error: Content is protected !!