Headlines

ಕುರಾನ್ ಸುಟ್ಟ ಪ್ರಕರಣ- ಸಿಐಡಿಗೆ ವರ್ಗಾವಣೆ

ಬೆಳಗಾವಿ.ತಾಲೂಕಿನ ಸಂತಿಬಸ್ತವಾಡ ಗ್ರಾಮದ ನಿರ್ಮಾಣ ಹಂತದಲ್ಲಿರುವ ಮಸೀದಿಯಲ್ಲಿನ‌ ಕುರಾನ್ ಸುಟ್ಟ ಪ್ರಕರಣ ಈಗ ಸಿಐಡಿಗೆ ವರ್ಗಾವಣೆಗೊಂಡಿದೆ. ಮಸೀದಿಯಲ್ಲಿನ ಸಿಸಿಟಿವಿ ದುರಸ್ತಿಗೆ ಹೋಗಿದ್ದ ಸಂದರ್ಭದಲ್ಲಿ ಕಿಡಿಗೇಡಿಗಳು ಅಲ್ಲಿನ ಪವಿತ್ರ ಗ್ರಂಥ ಕುರಾನನ್ನು ಜಮೀನಿನಲ್ಲಿ ಸುಟ್ಟಿದ್ದರು. ಈ ಬಗ್ಗೆ ಮುಸ್ಲೀಂ‌ ಬಾಂಧವರು ಪ್ರತಿಭಟನೆ ನಡೆಸಿದಾಗ ಪೊಲೀಸ್ ಆಯುಕ್ತರು ಮೂರು ದಿನದ ಗಡುವು ಕೇಳಿದ್ದರು. ಆದರೆ ನೀಡಿದ ಗಡುವಿನಲ್ಲಿ ಆರೋಪಿಗಳು ಪತ್ತೆಯಾಗದ ಹಿನ್ನೆಲೆಯಲ್ಲಿ ಮುಸ್ಲಿಂರು ಚನ್ನಮ್ಮ ವೃತ್ತದಲ್ಲಿ ದೊಡ್ಡ ಮಟ್ಟದ ಪ್ರತಿಭಟನೆ ನಡೆಸಿದ್ದರು. ಆಗಲೂ ಕೂಡ ಪೊಲೀಸ್ ಆಯುಕ್ತರು ಮತ್ತೇ ಏಳು…

Read More

ಸತೀಶ್ ಜಾರಕಿಹೊಳಿ ‘ಮೌನ ಸಾಧಕ’

ರಾಜಕೀಯ ಪಟದಲ್ಲಿ ಲಕ್ಷ್ಮಣ ರೇಖೆ ಮೀರಿ ಹಾಯ್ದು ಹೋಗುವವರ ನಡುವೆ, ಇಂಥ ನಿಷ್ಕಲ್ಮಷ ವ್ಯಕ್ತಿತ್ವಗಳು ವಿರಳ.ಸತೀಶ್ ಜಾರಕಿಹೊಳಿ – ನಿಜಕ್ಕೂ ಈ ಕಾಲದ ‘ಮೌನ ಸಾಧಕ’. ಸಿಂಪ್ಲಿಸಿಟಿಯ ಸಂಕೇತ: ಸಾದಾ ಸೀದಾ ಹೊಟೇಲ್‌ ತಿಂಡಿಯಲ್ಲಿ ತೃಪ್ತಿ ಕಾಣುವ ಸಚಿವ ಸತೀಶ ಜಾರಕಿಹೊಳಿ ಇಂದು ಸಚಿವ ಸತೀಶ್ ಜಾರಕಿಹೊಳಿ ಅವರ ಜನ್ಮ ದಿನ. ಈ ಹಿನ್ನೆಲೆಯಲ್ಲಿ ಅವರ ನಿತ್ಯದ ಸಿಂಪಲ್ ನಡೆಯನ್ನು ತೆರೆದಿಡುವ ಸಣ್ಣ ಪ್ರಯತ್ನ. ಇ ಬೆಳಗಾವಿ ವಿಶೇಷ ಬೆಳಗಾವಿ ಇಂದಿನ ವರ್ಣರಂಜಿತ ರಾಜಕಾರಣದಲ್ಲಿ ಸರಳ ಬದುಕು…

Read More
error: Content is protected !!