ಕತ್ತಿ ಹೇಳಿಕೆ- ಸಮಯ ಬಂದಾಗ ತಕ್ಕ ಉತ್ತರ ಸಿಗುತ್ತೆ…ಸತೀಶ್.

ಹುಕ್ಕೇರಿ:“ಆದೇಶ ಪತ್ರ ಕೊಡೋದೂ ಇಲ್ಲ, ಪೋಸ್ ಕೊಡುವ ಕಲೆ ನಮ್ಮಲ್ಲ!” ಎಂದು ಸಚಿವ ಸತೀಶ ಜಾರಕಿಹೊಳಿ ಅವರು ಮಾಜಿ ಶಾಸಕ ರಮೇಶ ಕತ್ತಿಗೆ ಪ್ರತ್ಯುತ್ತರ ನೀಡಿದ್ದಾರೆ.ಹುಕ್ಕೇರಿ ಹೊರಗಿನವರಿಗೆ ಆಡಳಿತದ ಅವಕಾಶ ನೀಡುವುದಿಲ್ಲ ಎನ್ನುವ ಕತ್ತಿಯ ಹೇಳಿಕೆಗೆ ತೀಕ್ಷ್ಣ ಪ್ರತಿಕ್ರಿಯೆ ನೀಡಿದ ಜಾರಕಿಹೊಳಿ, “ಸಮಯ ಬಂದಾಗ ಉತ್ತರ ಕೊಡುವೆ. ನಾವು ಆಯುರ್ವೇದಿಕ ಡಾಕ್ಟರ್ ತರಹ – ಸ್ಲೋ ಆಗಿ, ಗಂಭೀರವಾಗಿ ಹೊಡೆತ್ತೇವೆ!” ಎಂದು ಗೂಢವಾಗಿ ಪ್ರತಿಕ್ರಿಯಿಸಿದರು. ವಿದ್ಯುತ್ ಸಹಕಾರಿ ಸಂಘ ಚುನಾವಣೆ ಬಗ್ಗೆ ಸ್ಪಷ್ಟನೆತಾಲೂಕಿನ ನೀಡಸೋಸಿ ದುರದುಂಡೇಶ್ವರ ಮಠದಲ್ಲಿ…

Read More

ಪತ್ರಕರ್ತರಿಗೆ ಆರೋಗ್ಯ ಕಾರ್ಡ ವಿತರಣೆ

ಮಹಾನಗರ ಪಾಲಿಕೆಯಿಂದ ನೀಡಲಾದ ಹೆಲ್ತ್ ಕಾರ್ಡ ಮೇಯರ್, ಉಪಮೇಯರ್, ಆಡಳಿತ ಗುಂಪಿನ ನಾಯಕ ಮತ್ತು ಆಯುಕ್ತರಿಂ‌ದ ಕಾರ್ಡ ವಿತರಣೆ. ಪಾಲಿಕೆಗೆ ಧನ್ಯವಾದ ಹೇಳಿದ ಪತ್ರಕರ್ತರು ಬೆಳಗಾವಿಆರೋಗ್ಯದ ವಿಮೆ ಮಾಡಿರುವುದು ಪತ್ರಕರ್ತರ ಆರೋಗ್ಯದ ಸಲುವಾಗಿ ಎಂದು ಮೇಯರ್ ಮಂಗೇಶ್ ಪವಾರ್ ಹೇಳಿದರು.ಶನಿವಾರ ಬೆಳಗಾವಿ ಮೇಯರ್ ಕಚೇರಿಯಲ್ಲಿ ಪತ್ರಕರ್ತರಿಗೆ ಆರೋಗ್ಯ ವಿಮೆ ಕಾರ್ಡ್ ವಿತರಿಸಿ ಮಾತನಾಡಿದರು. ಇತ್ತೀಚಿನ ದಿನಮಾನಗಳಲ್ಲಿ ಪ್ಲಾಸ್ಟಿಕ್ ಬಳಕೆ ಮಾಡುವುದನ್ನು ಕಡಿಮೆ ಮಾಡಬೇಕು. ಸುಂದರ ಬೆಳಗಾವಿ ಮಾಡಲು ಪತ್ರಕರ್ತರು ಸಹಕರಿಸಬೇಕು ಎಂದರು. ಉಪಮೇಯರ್ ವಾಣಿ ಜೋಶಿ ಮಾತನಾಡಿ,…

Read More

‘ಕೈ ಸರ್ಕಾರದ ವಿರುದ್ಧ ‘ಕಮಲ ಗರಂ

“ಅನುದಾನ ವಿತರಣೆಯಲ್ಲಿ ಅಸಮಾನತೆ: ಸಿದ್ದರಾಮಯ್ಯ ನೇತೃತ್ವದ ಸರ್ಕಾರದ ವಿರುದ್ಧ ಬಿಜೆಪಿ ಆಕ್ರೋಶ” ಬೆಳಗಾವಿ, ಜುಲೈ 19:ರಾಜ್ಯದಲ್ಲಿ ಅನುದಾನ ವಿತರಣೆಯ ಹೆಸರಿನಲ್ಲಿ ಕಾಂಗ್ರೆಸ್ ಸರ್ಕಾರ ತಾರತಮ್ಯಮೂಲಕ ಆಡಳಿತ ನಡೆಸುತ್ತಿದೆ ಎಂಬ ಗಂಭೀರ ಆರೋಪವನ್ನು ಬಿಜೆಪಿ ಮುಖಂಡ ಎಂ.ಬಿ. ಜಿರಲಿ ಹೊರಹಾಕಿದ್ದಾರೆ. “ಸರ್ಕಾರದ ನಿಧಿಗಳು ಕಾಂಗ್ರೆಸ್ ಶಾಸಕರಿಗೆ ಮಾತ್ರ ಮೀಸಲಾದಂತಾಗಿದ್ದರೆ, ಜನಪ್ರತಿನಿಧಿಗಳ ಸ್ಥಾನಮಾನಕ್ಕೂ ಧಕ್ಕೆ ಉಂಟುಮಾಡಿದಂತಾಗಿದೆ,” ಎಂದು ಅವರು ಖಡಕ್ ಟೀಕೆಯನ್ನೂ ಹಾಕಿದರು. ನಗರದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಜಿರಲಿ, “ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ, ಇದಕ್ಕೂ ಮಿಕ್ಕಿ ಈಗ…

Read More

ಬೆಳಗಾವಿಯಲ್ಲಿ ಪ್ರದರ್ಶನ`ಸ್ಥಳೀಯ ಉದ್ಯಮಶೀಲತೆಯ ಆಚರಣೆ

ಬೆಳಗಾವಿ.ಬೆಳಗಾವಿ ಮಿಲೇನಿಯಮ್ ಗಾರ್ಡನ್ನಲ್ಲಿ ಜಿತೊ ಬೆಳಗಾವಿ ಮತ್ತು ಜಿತೊ ಲೇಡೀಸ್ ವಿಂಗ್ ಎರಡು ದಿನಗಳ ಭವ್ಯ ಮತ್ತು ವರ್ಣರಂಜಿತ ಜೀವನಶೈಲಿ ಪ್ರದರ್ಶನವನ್ನು ಆಯೋಜಿಸಿತ್ತು.ಇದರಲ್ಲಿ ಸ್ಥಳೀಯ ಮಹಿಳಾ ಉದ್ಯಮಿಗಳು, ಕಲಾವಿದರು ಮತ್ತು ಉದ್ಯಮಿಗಳು ತಮ್ಮ ವಿವಿಧ ಸರಕು ಮತ್ತು ಉತ್ಪನ್ನಗಳನ್ನು ಪ್ರಸ್ತುತಪಡಿಸಿದ್ದಾರೆ. ಈ ಪ್ರದರ್ಶನವು ಕಲೆ, ಸಂಪ್ರದಾಯ, ಆಹಾರ ಸಂಸ್ಕೃತಿ ಮತ್ತು ಉದ್ಯಮಶೀಲತೆಯನ್ನು ಒಂದೇ ಸ್ಥಳದಲ್ಲಿ ಒಟ್ಟುಗೂಡಿಸುತ್ತಿದೆ.ಪ್ರದರ್ಶನವನ್ನು ಬೆಳಗಾವಿ ನಗರ ಮಹಾನಗರ ಪಾಲಿಕೆಯ ಉಪಮೇಯರ್ ಶ್ರೀಮತಿ ವಾಣಿ ವಿಲಾಸ್ ಜೋಶಿ ಉದ್ಘಾಟಿಸಿದರು. ಮಹಿಳಾ ಶಕ್ತಿಯನ್ನು ಉತ್ತೇಜಿಸಲು ಸಂಘಟಕರ ಸಾಮಾಜಿಕ…

Read More
error: Content is protected !!