Headlines

ಡಿಗ್ರಿ ಹಿಡಿದ ಕೈಗಳು ಚರಂಡಿಗೆ ಇಳಿದಾಗ…”

ವಿದ್ಯೆಯ ಬಲಿ ಚರಂಡಿಯಲ್ಲಿ! ಬೆಳಗಾವಿ ಪಾಲಿಕೆಯಲ್ಲಿ ಪೌರ ಕಾರ್ಮಿಕ ಹುದ್ದೆಗೆ ಬಿಕಾಂ, ಡಿಪ್ಲೋಮಾ, ಡಿಗ್ರಿ ಹೊಂದಿದ ಅರ್ಹರು ಅರ್ಜಿ ನೀಡಿದ ಕಹಿ ಚಿತ್ರಣ “ವಿದ್ಯೆ ಹೊಂದಿದ ಕೈಗಳು ಇಂದು ಕಸದ ಮೌಲ್ಯಕ್ಕಿಂತ ಕಡಿಮೆ!” ಬೆಳಗಾವಿ: “ನಿರುದ್ಯೋಗ” ಎನ್ನುವ ಪದವು ಇಂದಿನ ಪ್ರಪಂಚದಲ್ಲಿ ಕೇವಲ ಆರ್ಥಿಕ ಸ್ಥಿತಿಯ ಸೂಚಕವಲ್ಲ – ಅದು ಈಗ ಒಂದು ಮೌನ ಮಾನವೀಯ ದುರಂತವಾಗಿದೆ. ಇದರ ಜೀವಂತ ಸಾಕ್ಷಿಯಾಗಿ, ಬೆಳಗಾವಿ ಮಹಾನಗರ ಪಾಲಿಕೆಯಲ್ಲಿ ಇತ್ತೀಚೆಗೆ ನಡೆದ ಪೌರ ಕಾರ್ಮಿಕ ಹುದ್ದೆಗಳ ನೇಮಕಾತಿಗೆ ಡಿಗ್ರಿ, ಡಿಪ್ಲೋಮಾ,…

Read More

“ವಿದ್ಯೆ, ಆರೋಗ್ಯ, ಸೇವಾ ಧರ್ಮದಲ್ಲಿ ಪ್ರಭಾಕರ್ ಕೋರೆ”

“ವಿದ್ಯೆ, ಆರೋಗ್ಯ, ಸೇವಾ ಧರ್ಮದಲ್ಲಿ ಪ್ರಭಾಕರ್ ಕೋರೆ” ಶಿಕ್ಷಣದ ಪಥಪ್ರದರ್ಶಕ, ಆರೋಗ್ಯದ ಧ್ಯೇಯವೀರ ಮತ್ತು ಗ್ರಾಮೀಣ ಉಸಿರಿಗೆ ಜೀವದಾನ ಮಾಡಿದ ವ್ಯಕ್ತಿತ್ವ ಬೆಳಗಾವಿ ಬೆಳಗಾವಿ ಜಿಲ್ಲೆಯ ಅಂಕಲಿಯಲ್ಲಿ ಜನಿಸಿದ ಪ್ರಭಾಕರ್ ಬಿ. ಕೋರೆ ಅವರು, ಜೀವನಪೂರ್ತಿ ವಿದ್ಯೆ, ಆರೋಗ್ಯ ಮತ್ತು ಸಾಮಾಜಿಕ ಅಭಿವೃದ್ಧಿಗೆ ತಮ್ಮನ್ನು ಅರ್ಪಿಸಿಕೊಂಡವರಾಗಿ ಗುರುತಿಸಿಕೊಂಡಿದ್ದಾರೆ.ಶಿಕ್ಷಣ ಕ್ಷೇತ್ರದ ದಡಗಳಲ್ಲಿ ಬೆಸೆದವರಾಗಿ ಆರಂಭಿಸಿದ ಈ ಪಯಣ, ಇಂದು ಆಳವಾದ ಸಮುದ್ರವೊಂದಾಗಿ ಪರಿಣತವಾಗಿದೆ. ಕೆಎಲ್‌ಇ ಶಿಕ್ಷಣ ಸಂಸ್ಥೆಗಳ ಸಮೂಹದ ಕಾರ್ಯಾಧ್ಯಕ್ಷರಾಗಿರುವ ಡಾ. ಕೋರೆ, ಕಳೆದ ನಾಲ್ಕು ದಶಕಗಳಿಂದ ಕರ್ನಾಟಕದೊಂದಿಗೆ…

Read More

ಕೋರೆ ಹುಟ್ಟು ಹಬ್ಬದ ಹಿನ್ನೆಲೆ’100 ವಿದ್ಯಾರ್ಥಿಗಳಿಗೆಸ್ಪರ್ಧಾತ್ಮಕ ಪರೀಕ್ಷೆ ತರಬೇತಿಬೆಳಗಾವಿಕೆಎಲ್ಇ ಸಂಸ್ಥೆಯ ಕಾರ್ಯಾಧ್ಯಕ್ಷ ಡಾ, ಪ್ರಭಾಕರ ಕೋರೆ ಅವರ 78 ನೇ ಜನ್ಮದಿನದ ಪ್ರಯುಕ್ತ 100 ಬಡ ವಿದ್ಯಾರ್ಥಿಗಳಿಗೆ ಉಚಿತವಾಗಿ ಐಎಎಸ್, ಕೆಎಎಸ್ ಮತ್ತು ಪಿಎಸ್ಐ ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿಗೆ ಅರ್ಜಿ ಆಹ್ವಾನಿಸಲಾಗಿದೆ. ಭರವಸೆ ಧಾರವಾಡ ಮತ್ತು ಕಿಯೋನಿಕ್ಸ್ ಕಂಪ್ಯೂಟರ್ ತರಬೇತಿ ಕೇಂದ್ರ ಚಿಕ್ಕೋಡಿಯ ವತಿಯಿಂದ ಈ ತರಬೇತಿ ನಡೆಯಲಿದೆ. ಅರ್ಜಿಗಳು ಕಿಯೋನಿಕ್ಸ್ ಬೆಳಗಾವಿ, ಚಿಕ್ಕೊಡಿ, ರಾಯಬಾಗ, ನಿಪ್ಪಾಣಿ ಮತ್ತು ಎನ್ಐಸಿಟಿ ಸಂಕೇಶ್ವದರಲ್ಲಿ ದೊರೆಯಲಿವೆ ಎಂದು ಕಿಯೋನಿಕ್ಸ್ ಮುಖ್ಯಸ್ಥ…

Read More

Meritorious Brahmin Students Invited to Apply for Felicitation by Belagavi Zilla Brahman Samaj Trust

Meritorious Brahmin Students Invited to Apply for Felicitation by Belagavi Zilla Brahman Samaj Trust Belagavi, July 31:The Belagavi Zilla Brahman Samaj Trust (R), Belagavi has invited applications from students belonging to the Brahmin community (across all sub-castes) who have achieved academic excellence in the recently concluded academic year. Students who have secured more than 90%…

Read More
error: Content is protected !!