ತೆರಿಗೆ ವಂಚನೆ- ಪಾಲಿಕೆಯಲ್ಲಿ ಸಾಕ್ಷಿ ನಾಶದ ಭಯ
ಸಾಕ್ಷ್ಯ ನಾಶದ ನೆರಳು:ಪಾಲಿಕೆಯ ಬಹುಕೋಟಿ ತೆರಿಗೆ ವಂಚನೆಇನ್ನೂ ನಡೆಯದ ಲೋಕಾ ತನಿಖೆ.. ಲೋಕಾಯುಕ್ತ ನ್ಯಾಯಮೂರ್ತಿಗಳ ಭೇಟಿ ಹಿನ್ನೆಲೆಯಲ್ಲಿ ಅಧಿಕಾರಿಗಳಲ್ಲಿ ನಡುಕ ಶುರು.ಪಾಲಿಕೆ ಆಯುಕ್ತರ ಪತ್ರಕ್ಕೆ ತನಿಖೆಯ ಸುಳಿವು ಬಿಟ್ಟುಕೊಡದ ಬೆಳಗಾವಿ ಲೋಕಾಯುಕ್ತ ಕಚೇರಿ.ಪತ್ರ ಬರೆದು ತಿಂಗಳು ಗತಿಸಿದರೂ ತನಿಖೆ ವಿಳಂಬಕ್ಕೆ ಕಾರಣವಾದರೂ ಏನು?ತೆರಿಗೆ ವಂಚನೆ ಪ್ರಕರಣದಲ್ಲಿ ಭಾಗಿಯಾದ ಆರೋಪ ಹೊತ್ತವರಿಂದ ಸಾಕ್ಷಿ ನಾಶದ ಭೀತಿ. ಬೆಳಗಾವಿ:ಗಡಿನಾಡ ಬೆಳಗಾವಿ ಮಹಾನಗರ ಪಾಲಿಕೆಯಲ್ಲಿ ನಡೆದಿದೆ ಎನ್ನಲಾದ ಬಹುಕೋಟಿ ತೆರಿಗೆ ವಂಚನೆ ಪ್ರಕರಣ ಈಗ ಮತ್ತೊಮ್ಮೆ ಮರು ಚರ್ಚಗೆ ಕಾರಣವಾಗಿದೆ.ರಾಜ್ಯ ಲೋಕಾಯುಕ್ತ…

