ಖಾಕಿ ದೌರ್ಜನ್ಯ ACTION ಗೆ ನಾಳೆ ಬಾ..!

ಕೇಸ್ ವರ್ಕರ್ ಇಲ್ಲ. ರಜೆ‌ ರಜೆ..!’ ಏನೇ ಕ್ರಮದ ಬಗ್ಗೆ ಸೋಮವಾರದವರೆಗೆ ವೇಟ್. ಸಚಿವೆ ಹೆಬ್ಬಾಳಕರ ಅವರಿಂದ ಗೃಹ ಮಂತ್ರಿಗಳಿಗೆ ಪತ್ರ. ಸಚಿವರು ಗಂಭೀರ, ಅಧಿಕಾರಿಗಳು‌ ನಿರಾಳ. ಎತ್ತ ಸಾಗಿದೆ ಸರ್ಕಾರದ ಆಡಳಿತ ಯಂತ್ರ.   ಸರ್ಕಾರ ನಡಿಸೋರು ಯಾರು?

Read More

ರಜಾ ದಿನದಂದೂ ಆಯುಕ್ತರ ಸಿಟಿ‌ ರೌಂಡ್..!

ರಾಮತೀರ್ಥ ನಗರಕ್ಕೆ ಆಯುಕ್ತರ ಭೆಟ್ಟಿ ಸನಸ್ಯೆಗಳಿಗೆ ಸ್ಪಂದನೆ, ನಗರಸೇವಕ‌ ಕೊಂಗಾಲಿ ಉಪಸ್ಥಿತಿ. ಬೆಳಗಾವಿ. ಸರ್ಕಾರಿ ಅಧಿಕಾರಿಗಳಿಗೆ ರಜೆ  ಬಂದರೆ ಸಾಕು ಇನ್ನುಳಿದ ಸರ್ಕಾರಿ ಕೆಲಸಕ್ಕೂ ರಜೆ ಘೋಷಣೆ ಮಾಡಿ ಬಿಡುತ್ತಾರೆ. ಆದರೆ ಬೆಳಗಾವಿ ಪಾಲಿಕೆ ಆಯುಕ್ತ ಅಶೋಕ ದುಡಗುಂಟಿ ಅವರು ಈ‌ ಸರ್ಕಾರಿ ರಜೆ‌ ವಿಷಯದಲ್ಲಿ ತದ್ವಿರುದ್ಧ.! ರಜೆ ದಿನದಂದೂ ಕೂಡ ಬೆಳಗಾವಿ‌ ಮಹಾನಗರ ಪಾಲಿಕೆಯ ವಿವಿಧ ವಾರ್ಡಗಳಿಗೆ ಹಠಾತ್ ಭೆಟ್ಟಿ‌ನೀಡಿ ಅಲ್ಲಿನ‌ ಸಮಸ್ಯೆಗಳಿಗೆ ಸ್ಪಂದಿಸುವ ಕೆಲಸ ಮಾಡುತ್ತಿದ್ದಾರೆ. ಇಂದು ರಾಮತೀರ್ಥ ನಗರ (ವಾರ್ಡ್ ನಂ 46)…

Read More

*ಒಳಮೀಸಲಾತಿಜಾರಿನಮಗೆಬದ್ದತೆಇದೆ : ಕಾಂಗ್ರೆಸ್ನಿಂದಪಾಠಕಲಿಯಬೇಕಿಲ್ಲ: ಬಸವರಾಜ ಬೊಮ್ಮಾಯಿ*

*ಕಾಂಗ್ರೆಸ್ ಶಾಸಕರು ಸಚಿವರ ನಡುವೆ ಸಮನ್ವಯತೆ ಇಲ್ಲ: ಬಸವರಾಜ ಬೊಮ್ಮಾಯಿ* ಹಾವೇರಿ: ಕಾಂಗ್ರೆಸ್ ‌ಮೊದಲಿನಿಂದಲೂ ಒಳ ಮೀಸಲಾತಿ ವಿರೋಧಿಯಾಗಿದೆ. ನಾವು ಸಂವಿಧಾನಕ್ಕೆ ತಿದ್ದುಪಡಿ ತಂದು ಒಳ ಮೀಸಲಾತಿ ಜಾರಿಗೊಳಿಸಬೇಕು ಎಂದು ಕೇಂದ್ರ ಸರ್ಕಾರಕ್ಕೆ ಶಿಫಾರಸ್ಸು ಮಾಡಿದ್ದೇವೆ. ನಮಗೆ ಬದ್ದತೆ ಇದೆ. ಕಾಂಗ್ರೆಸ್ ನವರಿಂದ ಪಾಠ ಕಲಿಯಬೇಕಿಲ್ಲ  ಒಳ ಮೀಸಲಾತಿ ವಿರೋಧಿಸುವ ಕಾಂಗ್ರೆಸ್ ನವರ  ಬಣ್ಣ ಬಯಲಾಗಿದೆ ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ. ಹಾವೇರಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು,  ಒಳ ಮೀಸಲಾತಿ ಅವಕಾಶ  ವಿಚಾರದಲ್ಲಿ ಕಾಂಗ್ರೆಸ್ ‌ಸದಾ…

Read More

ಛೇ..ಇದು‌ IPS ಆಡುವ ಮಾತಾ?

ಅಂಗವಿಕಲ‌ ಟೆರಿರಿಸ್ಟನಂತೆ‌ ಕಂಡನಾ? ಉದ್ಯಮಬಾಗ ಪೊಲೀಸರ ಅಮಾನವೀಯ ವರ್ತನೆ. ಕ್ರೂರತನವನ್ನು  ಸಮರ್ಥಿಸಿದ‌ ಪೊಲೀಸ್‌ ಆಯುಕ್ತ.ರು. ಪೊಲೀಸರ ಕೊರಳಪಟ್ಟಿ‌ ಹಿಡಿದ ಎನ್ನಲಾದ ಸಿಸಿಟಿವಿ‌ ಎಲ್ಲಿ? ಆತ‌ ಕುಡಿದಿದ್ದರೆ ವೈದ್ಯಕೀಯ ಪರೀಕ್ಷೆ ಏಕೆ‌ ಮಾಡಿಸಲಿಲ್ಲ? ಮಾರಣಾಂತಿಕ ಹಲ್ಲೆ‌ ಮಾಡಲು ಅನುಮತಿ‌ ಕೊಟ್ಟಿದ್ದು ಯಾರು? ತಡರಾತ್ರಿವರೆಗೆ ತೆರೆದಿಟ್ಟ‌ ಆ‌ ಹೊಟೇಲ್ ಮೇಲೆ ಏಕಿಲ್ಲ ಕ್ರಮ? ವಿಶೇಷ ವರದಿ ಬೆಳಗಾವಿ.  ಇಡೀ ಸರ್ಕಾರದ ಚುಕ್ಕಾಣಿ ಹಿಡಿದುಕೊಂಡು  ಕಾನೂನು ಚೌಕಟ್ಟಿನಡಿ ಅದನ್ನು ನಡೆಸಿಕೊಂಡು ಹೋಗುವ ಹಿರಿಯ ಅಧಿಕಾರಿಗಳು‌ ಮನಸೋ ಇಚ್ಚೆ ಮಾತನಾಡಲು ಸಾಧ್ಯವೇ? ಅಥವಾ…

Read More
error: Content is protected !!