ಅಪಘಾತಕ್ಕೀಡಾದ ಹೆಲಿಕಾಪ್ಟರ್ ನಮ್ಮದಾಗಿಲ್ಲ” – ಸಂಸದ ಕಡಾಡಿ ಸ್ಪಷ್ಟನೆ

” ಅಪಘಾತಕ್ಕೀಡಾದ ಹೆಲಿಕಾಪ್ಟರ್ ನಮ್ಮದಾಗಿಲ್ಲ” – ಸಂಸದ ಈರಣ್ಣ ಕಡಾಡಿ ಸ್ಪಷ್ಟನೆ ಡೆಹರಾಡೂನ್ – ಕೇದಾರನಾಥ ಹೆಲಿಕಾಪ್ಟರ್ ದುರಂತದ ಬಗ್ಗೆ ಸ್ಪಷ್ಟನೆ ನೀಡಿದ ಬೆಳಗಾವಿಯ ರಾಜ್ಯಸಭಾ ಸದಸ್ಯ ಬೆಳಗಾವಿ:ಡೆಹರಾಡೂನ್‌ನಿಂದ ಕೇದಾರನಾಥ್ಗೆ ತೆರಳುತ್ತಿದ್ದ ಹೆಲಿಕಾಪ್ಟರ್ ದುರಂತಕ್ಕೆ ಬೆಳಗಾವಿಯ ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ಅವರು ಪ್ರಯಾಣಿಸುವವರಿದ್ದರು ಎನ್ನುವ ಸುದ್ದಿಗೆ ಸಂಬಂಧಪಟ್ಟಂತೆ、ಸ್ವತಃ ಈರಣ್ಣ ಕಡಾಡಿಯವರೇ ಸ್ಪಷ್ಟನೆ ನೀಡಿದ್ದಾರೆ.“ಅಪಘಾತಕ್ಕೀಡಾದ ಹೆಲಿಕಾಪ್ಟರ್ ಬೇರೆ. ನಾವು ಪ್ರಯಾಣಿಸಬೇಕಿದ್ದುದು ಬೇರೆ. ಈ ಬಗ್ಗೆ ಕಳವಳ ಬೇಡ” ಎಂದು ಅವರು ` ಸ್ಪಷ್ಟಪಡಿಸಿದ್ದಾರೆ. ಹೇಗೆ ಗೊಂದಲ ಉಂಟಾಯಿತು?…

Read More

JCB Alert Begins in Belagavi..! Illegal buildings face the bulldozer!

JCB Alert Begins in Belagavi! Illegal buildings face the bulldozer! Special Report – This is Belagavi Belagavi:After years of silence over unauthorized constructions, the Belagavi City Corporation has finally awakened. Since the appointment of new Commissioner Shubha B., the previously inactive civic body is showing signs of discipline, clarity, and bold administrative action. The Corporation’s…

Read More

ಬೆಳಗಾವಿಯಲ್ಲಿ ಜೆಸಿಬಿ ಅಲರ್ಟ್ ಆರಂಭ..!

: ಬೆಳಗಾವಿಯಲ್ಲಿ ಜೆಸಿಬಿ ಅಲರ್ಟ್ ಆರಂಭ! ಇ ಬೆಳಗಾವಿ ವಿಶೇಷ ಬೆಳಗಾವಿ:ಬಹು ವರ್ಷಗಳಿಂದ ಕಾನೂನು ಮೀರಿ ನಿರ್ಮಾಣಗೊಂಡ ಕಟ್ಟಡಗಳ ವಿರುದ್ಧ ಮೌನವಾಗಿದ್ದ ಬೆಳಗಾವಿ ಮಹಾನಗರ ಪಾಲಿಕೆ, ಈಗ ಮಾತ್ರ ಎಚ್ಚೆತ್ತುಕೊಂಡಿದೆ. ಹೊಸ ಆಯುಕ್ತೆ ಶುಭ ಬಿ. ಅವರು ಅಧಿಕಾರ ವಹಿಸಿಕೊಂಡ ಬಳಿಕ, ನಿಷ್ಕ್ರಿಯ ಪಾಲಿಕೆಯಲ್ಲಿ ಶಿಸ್ತು, ಸ್ಪಷ್ಟತೆ ಮತ್ತು ದಿಟ್ಟತನದ ನವಚೇತನ ಸ್ಪಷ್ಟವಾಗಿ ಗೋಚರಿಸುತ್ತಿದೆ. ಅಕ್ರಮ ಕಟ್ಟಡದ ವಿರುದ್ಧ ನಡೆದ ಮೊದಲ ದಾಳಿ ಬೆಳಗಾವಿ ಪಾಲಿಕೆಯಲ್ಲಿ ಹೊಸ ಅಧ್ಯಾಯಕ್ಕೆ ಬಾಗಿಲುತೆರೆದು, ಸಾರ್ವಜನಿಕರಲ್ಲಿ ನಂಬಿಕೆ, ಕಟ್ಟಡ ಮಾಫಿಯಾದಲ್ಲಿ ಕಂಪು…

Read More

ದತ್ತಕ್ಷೇತ್ರ ಗಾಣಗಾಪುರ: ಭಕ್ತಿಯ ಪಥದ ಪವಿತ್ರ ದೀಪಸ್ತಂಭ

Ebelagavi special ಶ್ರೀ ನೃಸಿಂಹ ಸರಸ್ವತಿ ಮಹಾರಾಜರ ಲೀಲೆಗಳಿಗೆ ಜೀವಂತ ಸಾಕ್ಷಿಯಾದ ತೀರ್ಥಭೂಮಿ ಗಾಣಗಾಪುರ (ಕಲಬುರ್ಗಿ ಜಿಲ್ಲೆ):ಭಕ್ತಿಯ ತಪೋವನ, ಗುರುಕೃಪೆಯ ಆಧ್ಯಾತ್ಮ ಕ್ಷೇತ್ರ, ದಿವ್ಯ ಅನುಭವಗಳ ಅವಿಚ್ಚಿನ್ನ ಪ್ರವಾಹವೆಂದರೆ ಗಾಣಗಾಪುರ! ಕಲಬುರ್ಗಿ ಜಿಲ್ಲೆಯ ಅಫಜಲಪುರ ತಾಲ್ಲೂಕಿನಲ್ಲಿ ನೆಲೆಸಿರುವ ಈ ದತ್ತ ಕ್ಷೇತ್ರ, ಶ್ರೀದತ್ತಾತ್ರೇಯರ ದ್ವಿತೀಯ ಅವತಾರ ಶ್ರೀ ನೃಸಿಂಹ ಸರಸ್ವತಿ ಸ್ವಾಮಿಗಳ ಪಾವನ ಸನ್ನಿಧಿಯಿಂದ ಭಕ್ತರಲ್ಲಿ ಭರವಸೆ ತುಂಬಿಸುತ್ತಿರುವ ನಿತ್ಯ ಪವಿತ್ರ ತೀರ್ಥವಾಗಿ ಬೆಳಗುತ್ತಿದೆ. (Ebelagavi) “ನಹಿ ಗುರುವಃ ಸಮೋ ದೈವಂ” – ಪಾದುಕಾ ಪೂಜೆಯ ಪವಿತ್ರತೆ…

Read More

ದಡ್ಡ’ ಎನ್ನುವ ಲೇಬಲ್‌ಗೆ ಧಿಕ್ಕಾರ: ಮಕ್ಕಳಲ್ಲಿ ಚೈತನ್ಯದ ಚಿಲುಮೆ!

ದಡ್ಡ’ ಎನ್ನುವ ಲೇಬಲ್‌ಗೆ ಧಿಕ್ಕಾರ: ಮಕ್ಕಳಲ್ಲಿ ಚೈತನ್ಯದ ಚಿಲುಮೆ!” ” ಮಾನಸಿಕ ಸರಪಳಿಯನ್ನು ಮುರಿದು… ಕಲ್ಯಾಣ ಮಕ್ಕಳಿಗೆ ಚೇತನದ ಕರೆ!” “ನಮ್ಮ ಮಕ್ಕಳು ದಡ್ಡರಲ್ಲ! ದೌರ್ಬಲ್ಯದ ಈ ಬಿರುಕು ನಿಮ್ಮಲ್ಲಲ್ಲ, ಈ ವ್ಯವಸ್ಥೆಯೊಳಗೆ!” ಎಂದು ಡಾ. ಗುರುರಾಜ ಕರಜಗಿ ಅವರು ಕಲ್ಯಾಣ ಕರ್ನಾಟಕದ ವಿದ್ಯಾರ್ಥಿಗಳಲ್ಲಿ ಆತ್ಮವಿಶ್ವಾಸ ತುಂಬಿದರು.‘ಸಂಯುಕ್ತ ಕರ್ನಾಟಕ’ ಕಲಬುರ್ಗಿ ಆವೃತ್ತಿಯ ಬೆಳ್ಳಿಹಬ್ಬ ಕಲ್ಯಾಣ ಸಿರಿ’*ಯ ಅಂಗವಾಗಿ ಆಯೋಜಿಸಲಾಗಿದ್ದ ‘ನಮ್ಮ ಮಕ್ಕಳು – ನಮ್ಮ ಭವಿಷ್ಯ’ ವಿಚಾರಗೋಷ್ಠಿಯಲ್ಲಿ ಅವರು ವಿದ್ಯಾರ್ಥಿಗಳೊಂದಿಗೆ ಅತ್ಯಂತ ಮನೋವೈಜ್ಞಾನಿಕ, ಚೈತನ್ಯಮಯ ಸಂವಾದ ನಡೆಸಿದರು….

Read More

ಚುನಾವಣೆ ಹೊತ್ತಿನಲ್ಲಿ ಜಿಲ್ಲೆ ವಿಭಜನೆ ಚರ್ಚೆ: ಅಭಿಪ್ರಾಯವೋ ಅಜಂಡಾವೋ?”

ಬೆಳಗಾವಿ.ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಗೌರಿಬಿದನೂರಿನಲ್ಲಿ ನೀಡಿದ “ಹೊಸ ಜಿಲ್ಲೆಗಳ ಬೇಡಿಕೆ ಎಲ್ಲಕ್ಕಿಂತ ಹೆಚ್ಚು ಬೆಳಗಾವಿಯಲ್ಲಿದೆ” ಎಂಬ ಹೇಳಿಕೆ ರಾಜ್ಯದ ಆಡಳಿತ ಮತ್ತು ರಾಜಕೀಯ ವಲಯದಲ್ಲಿ ಹೊಸ ಚರ್ಚೆಗೆ ದಾರಿ ಮಾಡಿದೆ. (Ebelagavi) ಈ ಹೇಳಿಕೆ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೋಳಿ ಅವರ ವಿಭಜನೆ ಬೆಂಬಲದ ಬಳಿಕ ಬಂದಿದೆ. ಬೆಳಗಾವಿಯಂತಹ ವಿಶಾಲ ಮತ್ತು ಜನಸಂಖ್ಯಾ ಗಟ್ಟಿತನದ ಜಿಲ್ಲೆಗಾಗಿ ಪ್ರತ್ಯೇಕ ಜಿಲ್ಲೆಗಳ ಬೇಡಿಕೆಗೆ ರಾಜಕೀಯ ಬೆಂಬಲ ಸಿಗುತ್ತಿರುವುದರಿಂದ, ಇದೀಗ ಈ ವಿಚಾರವನ್ನು ವಸ್ತುನಿಷ್ಠವಾಗಿ ಪರೀಕ್ಷಿಸುವ ಅಗತ್ಯವಿದೆ. (Ebelagavi) ಸಾಧಕಗಳು ಬೆಳಗಾವಿಯಲ್ಲಿ…

Read More

ಸಜ್ಜನರ ಸಂಗ – ವಿಠ್ಠಲನ ನಾದ – ಗಾನದಲ್ಲಿ ಮುಳುಗಿದ ಕಲಬುರಗಿ

ಕಲಬುರ್ಗಿ:ಸಂಜೆಯ ಮಂಜುಗಾಳಿಯಲ್ಲಿ ಶ್ರದ್ಧೆಯ ಸುಗಂಧವನ್ನು ಬಿತ್ತರಿಸಿತು ಸಂಗೀತಾ ಕಟ್ಟಿಯವರ ಕಂಠ. ಸಂಯುಕ್ತ ಕರ್ನಾಟಕದ 25ನೇ ವರ್ಷದ ವಿಶೇಷ ಕಾರ್ಯಕ್ರಮದಲ್ಲಿ ನಡೆದ ಈ ಭಕ್ತಿಗೀತೆ ಸಂಜೆ, ಕೇವಲ ಸಂಗೀತ ಕಚೇರಿಯಾಗಿರಲಿಲ್ಲ – ಒಂದು ಆಧ್ಯಾತ್ಮಿಕ ಯಾತ್ರೆಯಾಗಿತ್ತು. ನಾದಬ್ರಹ್ಮದ ಆರಾಧನೆ**“ಸಜ್ಜನರ ಸಂಗ ಸದಾ ಕೋರುವೇನು…” ಹಾಡಿನ ಮೂಲಕ ಪ್ರಾರಂಭವಾದ ಸಂಜೆ, ಪ್ರತಿ ಸ್ವರದಲ್ಲಿ ಶ್ರದ್ಧೆಯನ್ನು ಹೂವಾಗಿ ಅರ್ಪಿಸಿತು. ಲಕ್ಷ್ಮೀದೇವಿಯ ಆಶೀರ್ವಾದ“ಸೌಭಾಗ್ಯದ ಲಕ್ಷ್ಮೀ ಬಾರಮ್ಮ…” ಹಾಡಿನೊಂದಿಗೆ ಸಭಾಂಗಣವೇ ಒಂದು ದೇವಾಲಯವಾದಂತೆ! ಕರ್ನಾಟಕದ ಗ್ರಾಮ್ಯ ಭಕ್ತಿಯ ಈ ಶಾಶ್ವತ ರಚನೆ, ಗಾಯಕಿಯ ಕಂಠದಲ್ಲಿ…

Read More

ಸ್ಮಶಾನ ಭೂಮಿ ಕಬಳಿಕೆ- ದೇವಗಿರಿ ಗ್ರಾಮಸ್ಥರ ಪ್ರತಿಭಟನೆ

ಬೆಳಗಾವಿ: ಕಡೋಲಿ ಗ್ರಾಪಂಗೆ ವ್ಯಾಪ್ತಿಯಲ್ಲಿ ಬರುವ ದೇವಗಿರಿ ಗ್ರಾಮದಲ್ಲಿನ ಲಿಂಗಾಯತ ಸಮಾಜದ ಸ್ಮಶಾನಭೂಮಿಯನ್ನು ಕಬಳಿಸಲು ಯತ್ನ ಮಾಡಲಾಗುತ್ತಿದೆ ಎಂದು ಆರೋಪಿಸಿ ದೇವಗಿರಿ ಗ್ರಾಮಸ್ಥರು ಸ್ಮಶಾನಭೂಮಿಯಲ್ಲೇ ಶುಕ್ರವಾರ ಪ್ರತಿಭಟನೆ ನಡೆಸಿದರು. ಈ ವೇಳೆ ದೇವಗಿರಿ ಗ್ರಾಮಸ್ಥರು ಮಾತನಾಡಿ, ದೇವಗಿರಿ ಗ್ರಾಮದ ಸರ್ವೇ ನಂ 123/8ರಲ್ಲಿ ಬರುವ 1 ಎಕರೆ 16 ಗುಂಟೆಯ ಭೂಮಿಯನ್ನು ಲಿಂಗಾಯತ ಸಮಾಜದ ಜನರಿಗೆ ಸ್ಮಶಾನಕ್ಕೆ ಮೀಸಲಾಗಿತ್ತು. ಕಳೆದ ಸುಮಾರು ವರ್ಷಗಳಿಂದ ದೇವಗಿರಿ ಗ್ರಾಮದ ಜನರು ಮೃತಪಟ್ಟ ವ್ಯಕ್ತಿಗಳ ಶವ ಸಂಸ್ಕಾರಕ್ಕೆ ಈ ಜಾಗ ಬಳಸಿಕೊಳ್ಳುತ್ತಿದ್ದಾರೆ….

Read More

ವಿಜನ್ ಕರ್ನಾಟಕ 2025′”ಈ ಪ್ರದರ್ಶನ ಜ್ಞಾನದ ಜಾತ್ರೆ : -ಜಗದೀಶ ಶೆಟ್ಟರ್

‘ ಸಂಭ್ರಮದಲ್ಲಿ ಮೇಘಾ ಪ್ರದರ್ಶನದ ಉದ್ಘಾಟನೆ: ಮೊದಲನೆ ದಿನ ಬೆಳಗಾವಿಯಲ್ಲಿಯ ವಿವಿಧ ಶಾಲಾ ಮಹಾವಿದ್ಯಾಲಯಗಳಿಂದ ಐದು ಸಾವಿರ ವಿದ್ಯಾರ್ಥಿಗಳು ಭೇಟಿ ಕೊಟ್ಟರು. ಬೆಳಗಾವಿ ಪ್ರದರ್ಶನಗಳು ಜಾತ್ರೆಯಂತಿರುತ್ತವೆ. ಹೊಸದನ್ನು ನೋಡಲು ಜನರು ಮುಗಿಬೀಳುತ್ತಾರೆ. ಆದರೆ, ನಾವು ದಿಲ್ಲಿಯಲ್ಲಿಯ ‘ಪ್ರಯಾಶ ಎಕ್ಸಿಬಿಷನ್ ಆ್ಯಂಡ್ ಪ್ರಮೋಶನ’ ಇವರ ಸಹಕಾರದಿಂದ ಹಮ್ಮಿಕೊಂಡ ಈ ‘ವಿಜನ್ ಕರ್ನಾಟಕ 2025’ಪ್ರದರ್ಶನ ಎಂದರೆ ಜ್ಞಾನದ ಜಾತ್ರೆಯಾಗಿದೆ ಎಂದು ಸಂಸದರಾದ ಜಗದೀಶ ಶೆಟ್ಟರರು ಅಭಿಪ್ರಾಯಪಟ್ಟರು. ಇಲ್ಲಿಯ ಕೆ.ಎಲ್.ಇ. ಶಿಕ್ಷಣ ಸಂಸ್ಥೆಯ ಕನ್ವೆನ್ನನ ಸೆಂಟರನಲ್ಲಿ ಆಯೋಜಿಸಲಾಗಿದ್ದ ವಿಜನ್ ಕರ್ನಾಟಕ 2025…

Read More

LAPTOP TENDER ಹಗರಣದ ಆರೋಪ ಸುಳ್ಳು !’

ಪಾಲಿಕೆಗೆ ಕ್ಲೀನ್ ಚಿಟ್- ಡಿಸಿಆರ್ ಇ ಪೊಲೀಸರ ವರದಿಬೆಳಗಾವಿ.ಕಳೆದ ಕೆಲ ದಿನಗಳಿಂದ ಇಬ್ಬರು ಗುತ್ತಿಗೆದಾರರ ನಡುವೆ ನಡೆದ ಲಾಪ್ ಟಾಪ್ ಖರೀದಿಯಲ್ಲಿ ದೊಡ್ಡ ಮಟ್ಟದ ಹಗರಣ ನಡೆದಿದೆ ಎನ್ನುವ ಆರೋಪಕ್ಕೆ ಈಗ ಡಿಸಿಆರ್ ಇ ಪಾಲಿಕೆಗೆ ಕ್ಲೀನ್ ಚಿಟ್ ನೀಡಿದೆ.ಎಸ್ಸಿ, ಎಸ್ಟಿ ವಿದ್ಯಾರ್ಥಿಗಳಿಗೆ ಲ್ಯಾಪಟಾಪ್ ಪೂರೈಕೆಗೆ ಸಂಬಂಧಿಸಿದ ಪ್ರಕರಣದಲ್ಲಿ ಹಣದ ದುರ್ಬಳಕೆ, ಟೆಂಡರ್ ಷರತ್ತುಗಳ ಉಲ್ಲಂಘನೆ ಆಗಿದೆ ಎನ್ನುವ ದೂರು ಕೇಳಿ ಬಂದಿತ್ತು, ಇದನ್ನು ಪಾಲಕೆ ಆಯುಕ್ತರೂ ಸಹ ಗಂಭೀರವಾಗಿ ಪರಿಗಣಿಸಿದ್ದರು, ಅಷ್ಟೇ ಅಲ್ಲ ಇಬ್ಬರು ಗುತ್ತಿಗೆದಾರರ…

Read More
error: Content is protected !!