Headlines

ಅನಿಷ್ಟ ಪದ್ಧತಿಗಳ ನಿರ್ಮೂಲನೆಯಿಂದಲೇ ವಿವೇಕಾನಂದರ ಕನಸು ಸಾಕಾರ”

ಸಮಾಜ ಸುಧಾರಣೆಗಾಗಿ ವಿವೇಕಾನಂದರ ಸಂದೇಶಗಳ ಜಾಗೃತಿ ಅಗತ್ಯ ರಾಮಕೃಷ್ಣ ಮಿಷನ್ ಆಶ್ರಮದ ಸೇವಾ ಕಾರ್ಯಗಳಿಗೆ ಸರಕಾರದಿಂದ ಭರವಸೆಯ ಸಹಕಾರ ಗೌತಮಾನಂದಜಿ ಮಹಾರಾಜರ ನೇತೃತ್ವದಲ್ಲಿ ಆಶ್ರಮದ ಶ್ರೇಷ್ಠ ಸಾಧನೆ ಬೆಳಗಾವಿ:“ಆಸ್ಪೃಶ್ಯತೆ ಮತ್ತು ಇತರ ಅನಿಷ್ಟ ಪದ್ದತಿಗಳನ್ನು ಸಂಪೂರ್ಣವಾಗಿ ತೊಡೆದು ಹಾಕಿದಾಗ ಮಾತ್ರ, ಸ್ವಾಮಿ ವಿವೇಕಾನಂದರು ಕನಸುಗೊಂಡ ಸಮಾನತೆಯ ಸಮಾಜ ಸಾಧ್ಯವಾಗುತ್ತದೆ,” ಎಂದು ಪ್ರವಾಸೋದ್ಯಮ ಸಚಿವ ಎಚ್.ಕೆ. ಪಾಟೀಲ ಹೇಳಿದರು. ನಗರದ ರಾಮಕೃಷ್ಣ ಮಿಷನ್ ಆಶ್ರಮದಲ್ಲಿ ಭಾನುವಾರ ನಡೆದ ರಜತೋತ್ಸವ ಸಂಸ್ಮರಣಾ ಸಮಾರಂಭದಲ್ಲಿ ಅವರು ಮಾತನಾಡಿದರು. ಕಾಲಕ್ರಮೇಣ ಅನಿಷ್ಟ ಪದ್ಧತಿಗಳ…

Read More

ನ್ಯಾಯಯುತ ಪರಿಹಾರ ಕೊಡದಿದ್ದರೆ ಭೂಸ್ವಾಧೀನವೇ ಇಲ್ಲ…!’

ಹಿರೇಬಾಗೇವಾಡಿ, ಹುಲಿಕಟ್ಟಿ ರೈತರಿಂದ ಎಚ್ಚರಿಕೆ: ಬೆಳಗಾವಿ ಡಿಸಿಗೆ ಮನವಿ ಪತ್ರ ಅರ್ಪಣೆ`ಬೆಳಗಾವಿ,ಧಾರವಾಡ-ಕಿತ್ತೂರು-ಬೆಳಗಾವಿ ರೈಲು ಮಾರ್ಗ ಯೋಜನೆಯ ಭಾಗವಾಗಿ ನಡೆಯುತ್ತಿರುವ ಭೂಸ್ವಾಧೀನ ಪ್ರಕ್ರಿಯೆಯು ಈಗ ತೀವ್ರ ಗಂಭೀರ ತಿರುವು ಪಡೆದಿದೆ.ಹಿರೇಬಾಗೇವಾಡಿ ಮತ್ತು ಹುಲಿಕಟ್ಟೆ ಗ್ರಾಮಗಳ ರೈತರು, “.ನ್ಯಾಯಯುತ ಪರಿಹಾರ ಸಿಕ್ಕಿಲ್ಲ ಅಂದರೆ ನಮ್ಮ ಭೂಮಿಯನ್ನು ಯಾವ ರೀತಿಯಲ್ಲೂ ಸ್ವಾಧೀನಪಡಿಸಿಕೊಳ್ಳಲು ಬಿಡಲ್ಲ ಎಂದು ಸಕರ್ಾರಕ್ಕೆ ಎಚ್ಚರಿಕೆ ನೀಡಿದ್ದಾರೆಈ ಬಗ್ಗೆ ಎರಡೂ ಗ್ರಾಮದ ರೈತರು ಇಂದು ಜಿಲ್ಲಾಧಿಕಾರಿಗಳಿಗೆ ಮನವಿ ಪತ್ರ ಅರ್ಪಿಸಿದರು.ನಾವು ಬಡ ರೈತರು. ಆದರೆ ನಮ್ಮ ಹಕ್ಕುಗಳ ಕುರಿತು ಬಡತನವಿಲ್ಲ….

Read More

ಬೆಳಗಾವಿ ಗುಡ್ಡದಲ್ಲಿ ಚಿಕ್ಕ ತಿರುಪತಿ

ಬೆಳಗಾವಿಗೆ ‘ಚಿಕ್ಕ ತಿರುಪತಿ’ ರೂಪುಗೊಳ್ಳುತ್ತಿದೆ! ಅಡಿಗಲ್ಲು ಸಮಾರಂಭದಲ್ಲಿ ಮೂವರು ಸಚಿವರ ಭಾಗಿ. ರೆಡ್ಡಿ ಸಮಾಜದ ಹಿರಿಯರು ಭಾಗಿ. ಧಾರವಾಡ ಹೆಚ್ಚುವರಿ ಎಸ್ಪಿ ನಾರಾಯಣ ಬರಮನಿ ದಂಪತಿಗಳಿಗೆ, ಡಾ. ಗಿರೀಶ್ ಸೋನವಾಲ್ಕರ ಮುಂತಾದ ದಾನಿಗಳಿಗೆ ಸನ್ಮಾನ ದೇವಾಲಯ, ಧ್ಯಾನ ಮಂದಿರ, ಕಲ್ಯಾಣ ಮಂಟಪ ಸಮೇತ ಭವ್ಯ ಯೋಜನೆಗೆ ಭೂಮಿಪೂಜೆ – ಧಾರ್ಮಿಕ ಶ್ರದ್ಧೆಗೂ, ಶೈಕ್ಷಣಿಕ ಪ್ರಗತಿಗೂ ಸಮಾನ ತೂಕವಿರಲಿ ಎಂಬ ಒಗ್ಗೂಡಿದ ಸಂದೇಶ ಬೆಳಗಾವಿ,ರಡ್ಡಿ ಸಮುದಾಯ ಇಂದು ಧಾರ್ಮಿಕ ಉತ್ಸಾಹದ ಜೊತೆಗೆ ಶೈಕ್ಷಣಿಕ ಬೆಳವಣಿಗೆಗೂ ನಿಷ್ಠೆ ತೋರಿಸುತ್ತಿದೆ.ಬೆಳಗಾವಿ ತಾಲ್ಲೂಕಿನ…

Read More

ಪೊಲೀಸರೆ, ರಾಜಕಾರಣಿಗಳನ್ನು ನಂಬಿ ನಿಮ್ಮ ಕರ್ತವ್ಯ ಮರೆತುಬಿಡಬೇಡಿ”

“ನಂಬಿಕೆ ಕೆಡಿಸಿದ ಸರ್ಕಾರ: ಪೊಲೀಸರೆ, ರಾಜಕಾರಣಿಗಳನ್ನು ನಂಬಿ ನಿಮ್ಮ ಕರ್ತವ್ಯ ಮರೆತುಬಿಡಬೇಡಿ” ಇ ಬೆಳಗಾವಿ ವಿಶೇಷ ಬೆಂಗಳೂರು. ಆರ್‌ಸಿಬಿ ವಿಜಯೋತ್ಸವದ ವೇಳೆ ಸಂಭವಿಸಿದ 11 ಜನರ ಕಾಲ್ತುಳಿತ ದುರಂತದ ನಂತರ, ಪೊಲೀಸ್ ಇಲಾಖೆಯ ಮಾನಸಿಕ ಸ್ಥಿತಿ, ಅವರ ಮೇಲಿನ ಜನಾಭಿಪ್ರಾಯ, ಮತ್ತು ಆಡಳಿತ ವ್ಯವಸ್ಥೆಯ ನಿಷ್ಠೆಯ ಬಗ್ಗೆ ದೊಡ್ಡ ಚರ್ಚೆ ನಡೆಯುತ್ತಿದೆ. ಸರ್ಕಾರ ಮತ್ತು ರಾಜಕಾರಣಿಗಳನ್ನು ನಂಬಿ ಕಾರ್ಯನಿರ್ವಹಿಸುವುದು ಪೊಲೀಸ್ ಅಧಿಕಾರಿಗಳ ಭವಿಷ್ಯವನ್ನೇ ಕತ್ತಲಗೊಳಿಸಬಹುದು. ಈ ಘಟನೆಯು ಮತ್ತೊಮ್ಮೆ ನೆನಪಿಗೆ ತರುತ್ತಿದೆ – ಪೊಲೀಸರು ಉಳಿವಿನ ಹೋರಾಟದಲ್ಲಾ?…

Read More

Impact of ‘Five Guarantees-Development Projects Worth Thousands of Crores – Minister Satish Jarkiholi

Impact of ‘Five Guarantees’ in Belagavi:Development Projects Worth Thousands of Crores – Minister Satish Jarkiholi Belagavi: District-in-charge Minister Satish Jarkiholi said that under the Congress government’s flagship ‘Five Guarantees’ scheme led by Chief Minister Siddaramaiah, numerous development programs worth thousands of crores of rupees are being implemented in Belagavi district. He was speaking at a…

Read More

ಬೆಳಗಾವಿಯಲ್ಲಿ ‘ಪಂಚ ಗ್ಯಾರಂಟಿ’ಗಳ ಪ್ರಭಾವ: ಸಾವಿರ ಕೋಟಿ ವೆಚ್ಚದ ಅಭಿವೃದ್ಧಿ- ಸಚಿವ ಸತೀಶ್ ಜಾರಕಿಹೊಳಿ

ಬೆಳಗಾವಿ,ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸಕರ್ಾರದ ‘ಪಂಚ ಗ್ಯಾರಂಟಿ’ ಯೋಜನೆಯಡಿ ಜಿಲ್ಲೆಯಲ್ಲಿ ಈ ಯೋಜನೆಗಳ ಅಡಿಯಲ್ಲಿ ಸಾವಿರಾರು ಕೋಟಿ ರೂಪಾಯಿ ವೆಚ್ಚದಲ್ಲಿ ಅನೇಕ ಅಭಿವೃದ್ಧಿ ಕಾರ್ಯಕ್ರಮಗಳು ಜಾರಿಗೆ ಬರಲಿವೆ ಎಂದು ಜಿಲ್ಲಾಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಹೇಳಿದರು,.ನಗರದಲ್ಲಿಂದು ಬೆಳಗಾವಿ ಪತ್ರಕರ್ತರ (ಮುದ್ರಣ) ಸಂಘ ಆಯೋಜನೆ ಮಾಡಿದ್ದ ಮಾಧ್ಯಮ ಸಂವಾದದಲ್ಲಿ ಅವರು ಮಾತನಾಡಿದರು, ಪಂಚ ಗ್ಯಾರಂಟಿಗಳಿಂದ ಈ ಪ್ರಗತಿಪಥ ಬೆಳಗಾವಿಗೆ ರಾಜಕೀಯವಾಗಿ ಮಾತ್ರವಲ್ಲ ಸಾಮಾಜಿಕವಾಗಿ ಹೊಸ ಹಾದಿ ತೋರಿಸುತ್ತಿದೆ. ಶಾಸನಸಭಾ ಅಧಿವೇಶನದ ಹೊರತಾಗಿಯೂ ಜನಸಂಪರ್ಕದ ಮಟ್ಟದಲ್ಲಿ ಈ ಮಾಹಿತಿಯು…

Read More

ಬೆಳಗಾವಿ ಗುಡ್ಡದಲ್ಲಿ ಮಿನಿ ತಿರುಪತಿಯ ಕನಸು ನನಸು..!

ಮಿನಿ ತಿರುಪತಿಯ ಕನಸು ಬೆಳಗಾವಿಯಲ್ಲಿ ನನಸಾಗುತ್ತಿದೆ! ಕೆ.ಕೆ.ಕೊಪ್ಪದ ಗುಡ್ಡದಲ್ಲಿ ವೆಂಕಟೇಶ್ವರ ದೇವಸ್ಥಾನ, ಕಲ್ಯಾಣ ಮಂಟಪ ನಿರ್ಮಾಣಕ್ಕೆ ಚಾಲನೆ ಬೆಳಗಾವಿ: ಧಾರ್ಮಿಕ ಆಚರಣೆ ಮತ್ತು ಸಾರ್ವಜನಿಕ ಸೇವೆ ಒಂದೇ ವೇದಿಕೆಯಲ್ಲಿ ಸಂಗಮವಾಗುತ್ತಿರುವ ಮಹತ್ವದ ಧಾರ್ಮಿಕ ಯೋಜನೆ — ಬೆಳಗಾವಿ ತಾಲ್ಲೂಕಿನ ಕೆ.ಕೆ.ಕೊಪ್ಪ ಗ್ರಾಮದ ಗುಡ್ಡದ ಮೇಲಣ ಪ್ರದೇಶದಲ್ಲಿ ತಿರುಪತಿಯ ಮಾದರಿಯ ಹೊಸ ವೆಂಕಟೇಶ್ವರ ದೇವಸ್ಥಾನ ನಿರ್ಮಾಣದ ಘೋಷಣೆ ನೀಡಲಾಗಿದೆ. ಈ ಬಗ್ಗೆ ಬೆಳಗಾವಿ ರಡ್ಡಿ ಸಂಘದ ಅಧ್ಯಕ್ಷ ರಾಮಣ್ಣ ಮುಳ್ಳೂರು ಬುಧವಾರ ನಗರದಲ್ಲಿ ಏರ್ಪಡಿಸಿದ ಸುದ್ದಿಗೋಷ್ಠಿಯಲ್ಲಿ ವಿವರಿಸಿದರು. “ಈ…

Read More

ಈ ಸಲ ಕಪ್ ನಮ್ದೇ!” ಕನಸು ನಿಜವಾಯ್ತು,

ಹೆಸರಿದು RCB… ಹೃದಯದಲ್ಲಿ ನೆಲೆಯಾದ ತಂಡ!”ಹತ್ತಾರು ವರ್ಷಗಳ ನಿರೀಕ್ಷೆ, ನೂರು ಬಾರಿ ತಲೆಕೆಳಗಾದ ಕನಸು, ಸಾವಿರಾರು ಅಭಿಮಾನಿಗಳ ಗೋಳಾಟ… ಇವೆಲ್ಲವನ್ನೂ ಮೀರಿ, ಈ ಸಲ, ಈ ಸಂಜೆ, ಈ ಪಂದ್ಯ RCBನವರೇ! ಐಪಿಎಲ್‌ನ ಚಾಂಪಿಯನ್ ಪಟ್ಟವನ್ನು ಕೊನೆಗೂ ಬೆಂಗಳೂರು ಎತ್ತಿದೆ — ಜೈಘೋಷಗಳ ನಡುವೆ ಕಪ್ ಎತ್ತಿದ ಕ್ಷಣ, ಇದು ಕೇವಲ ಕ್ರಿಕೆಟ್‌ ಗೆಲುವು ಅಲ್ಲ… ಇದು ಭಾವನೆ, ಆತ್ಮದ ಅಭಿವ್ಯಕ್ತಿ! *ವಿರಾಟ್ ಕೊಹ್ಲಿ – ಕಪ್‌ಗಾಗಿ 17 ವರ್ಷ ಕಾಯ್ದ ‘ರಾಜ’* ವಿರಾಟ್ ಕೊಹ್ಲಿಯ ಮುಖದಲ್ಲಿ…

Read More

ಗೌರವದಿಂದ ಡಾಕ್ಟರೇಟ್ ನಿರಾಕರಿಸಿದ ಸಚಿವ ಸತೀಶ್

ಗೌರವ ಡಾಕ್ಟರೇಟ್ ಪದವಿ ನಿರಾಕರಿಸಿದ ಸಚಿವ ಸತೀಶ್‌ ಜಾರಕಿಹೊಳಿ ಬೆಳಗಾವಿ: ಮೈಸೂರು ಮಾನಸ ಗಂಗೋತ್ರಿ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯ ನೀಡಿದ ಗೌರವ ಡಾಕ್ಟರೇಟ್ ಪದವಿಯನ್ನು ತಾವು ನಿರಾಕರಿಸಿರುವುದಾಗಿ ಲೋಕೋಪಯೋಗಿ ಸಚಿವ ಸತೀಶ್‌ ಜಾರಕಿಹೊಳಿ ಅವರು ಹೇಳಿದ್ದಾರೆ.ಈ ಕುರಿತು ಮಾಹಿತಿ ನೀಡಿದ ಸಚಿವರು, ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದ ಕುಲಾಧಿಪತಿ, ಸಮಕುಲಾಧಿಪತಿ, ಕುಲಪತಿ ಮತ್ತು ವ್ಯವಸ್ಥಾಪನ ಮಂಡಳಿ ಸದಸ್ಯರ ವತಿಯಿಂದ ದಿನಾಂಕ:27.03.2025 ರಂದು ನನಗೆ ವಿಶ್ವವಿದ್ಯಾನಿಲಯದ “ಗೌರವ ಡಾಕ್ಟರೇಟ್ ಡಿ.ಲಿಟ್.” ಗೌರವ ಪದವಿಯನ್ನು ನೀಡುವುದರ ಮೂಲಕ ಸನ್ಮಾನಿಸಿದ…

Read More

ಕುರಾನ್ ಸುಟ್ಟ ಪ್ರಕರಣ – ಬೆಳಗಾವಿಗೆ ಇಂದು ಸಿಓಡಿ ಡಿಐಜಿ

ಕುರಾನ್ ಸುಟ್ಟ ಪ್ರಕರಣ`ಬೆಳಗಾವಿಗೆ ಇಂದು ಸಿಓಡಿ ಡಿಐಜಿ’ಬೆಳಗಾವಿ.ಸಂತಿಬಸ್ತವಾಡದಲ್ಲಿ ನಡೆದ ಕುರಾನ್ ಸುಟ್ಟ ಪ್ರಕರಣ ಈಗ ಸಿಓಡಿಗೆ ವರ್ಗವಾದ ನಂತರ ತನಿಖೆ ಚುರುಕುಗೊಂಡಿದೆ.ಈಗಾಗಲೇ ಸಿಓಡಿ ಡಿಎಸ್ಪಿ ಸುಲೇಮಾನ್ ತಹಶೀಲ್ದಾರದ ಅವರು ತನಿಖೆ ನಡೆಸಿದ್ದಾರೆ, ಆದರೆ ಸಿಓಡಿ ಡಿಐಜಿ ಶಾಂತಲು ಸಿನ್ಹಾ ಮತ್ತು ಎಸ್ಪಿ ಶುಭನ್ವಿತಾ ಅವರು ನಾಳ ದಿ.3 ರಂದು ಹೆಚ್ಚಿನ ತನಿಖೆಗೆ ಬೆಳಗಾವಿಗೆ ಭೆಟ್ಟಿ ನೀಡಲಿದ್ದಾರೆ, ಅವರು ಸಂತಿಬಸ್ತವಾಡದ ಘಟನಾ ಸ್ಥಳಕ್ಕೆ ಭೆಟ್ಟಿ ಸಹ ನೀಡಲಿದ್ದಾರೆ. ಆದರೆ ಸ್ಥಳೀಯ ಪೊಲೀಸರು ಪತ್ತೆ ಮಾಡಬೇಕಾದ ಈ ಪ್ರಕರಣವನ್ನು ಸಿಓಡಿಗೆ…

Read More
error: Content is protected !!