Headlines

ಹಿಡಕಲ್ ನೀರಿಗೆ ಬಾಯ್ತೆರೆದ ಧಾರವಾಡ.. ಸಿಎಂ ಜೊತೆ ಚರ್ಚೆ ಎಂದ ಸತೀಶ್

“ಹಿಡಕಲ್ ನೀರಿಗೆ ಧಾರವಾಡದ ದಾಹ: ಸಿಎಂ ಸಿದ್ದರಾಮಯ್ಯ ಜೊತೆ ತುರ್ತು ಚರ್ಚೆ!” – ಸಚಿವ ಸತೀಶ್ ಜಾರಕಿಹೊಳಿ ಬೆಳಗಾವಿ: ಹಿಡಕಲ್ ಜಲಾಶಯದಿಂದ ಧಾರವಾಡ ಕೈಗಾರಿಕಾ ಪ್ರದೇಶಕ್ಕೆ ನೀರು ಪೂರೈಕೆ ಮಾಡುವ ಯೋಜನೆಗೆ ಬೆಳಗಾವಿ ಜಿಲ್ಲೆಯ ಸ್ಥಳೀಯರು, ರೈತರು ಮತ್ತು ಸಾಮಾಜಿಕ ಸಂಘಟನೆಗಳು ಉಗ್ರ ವಿರೋಧ ತೋರಿದ್ದಾರೆ. ಈ ವಿವಾದಿತ ಯೋಜನೆಯನ್ನು ತಾತ್ಕಾಲಿಕವಾಗಿ ನಿಲ್ಲಿಸಲು ಸಚಿವ ಸತೀಶ್ ಜಾರಕಿಹೊಳಿ ಹಿಂದೆಯೇ ಆದೇಶಿಸಿದ್ದರೂ, ಸಂಬಂಧಿತ ಇಲಾಖೆಗಳು ಟೆಂಡರ್ ಪ್ರಕ್ರಿಯೆ ಮುಂದೂಡಿದ್ದು ಬಹಿರಂಗವಾಗಿದೆ. ಇದರ ಪರಿಣಾಮವಾಗಿ, “ಈ ವಿಷಯವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ…

Read More

ಸತೀಶ್ ಮನದಾಳದ ಮಾತೇನು?

ಮಾಜಿ ಸಿಎಂ ಎಸ್ ಬಂಗಾರಪ್ಪನವರ ಕುರಿತು ಮನದಾಳ ಮಾತು ಬಿಚ್ಚಿಟ್ಟ ಸಚಿವ ಸತೀಶ್‌ ಜಾರಕಿಹೊಳಿ ಬೆಳಗಾವಿ:. ದಿವಂಗತ ಮಾಜಿ ಮುಖ್ಯಮಂತ್ರಿ ಎಸ್ ಬಂಗಾರಪ್ಪ ನನ್ನ ಜೀವನದ ಆದರ್ಶ ವ್ಯಕ್ತಿ ಎಂದು ಹೇಳುವ ಮೂಲಕ ಲೋಕೋಪಯೋಗಿ ಸಚಿವ ಸತೀಶ್‌ ಜಾರಕಿಹೊಳಿ ಅವರು ಎಸ್ ಬಂಗಾರಪ್ಪನವರ ಕುರಿತು ಮನದಾಳದ ಮಾತು ಬಿಚ್ಚಿಟ್ಟರು. ಹೌದು… ಇಂದು ಬೆಳಗಾವಿ ಸುವರ್ಣಸೌಧದಲ್ಲಿ ಬುಧವಾರ ಜರುಗಿದ ʻನಮ್ಮ‌ ಶಾಲೆ ನಮ್ಮ ಜವಾಬ್ದಾರಿʼ ಕಾರ್ಯಕ್ರಮದಲ್ಲಿ ಅವರು ಮಾತನಾಡಿ, ಶಿಕ್ಷಣ ಸಚಿವ ಮಧು ಬಂಗಾರಪ್ಪನವರ ತಂದೆಯವರ ಜೊತೆ ನಾನು…

Read More

ಜಾರಕಿಹೊಳಿ ಹೊಸ ಬಾಂಬ್ ಏನು ?

ಸಾಹುಕಾರ 30 ರಂದು ಪ್ರೆಸ್‌ಮೀಟ್: ಹೆಚ್ಚಿಸಿದ ಹಾರ್ಟ್‌ಬೀಟ್ ಬೆಳಗಾವಿಯಲ್ಲಿ ಸಿಡಿಸ್ತಾರಾ ಹೊಸ ಅಸ್ತ್ರ? ಸಮ್ಮಿಶ್ರ ಸರ್ಕಾರ ಕೆಡವಿದ ರೂವಾರಿ. ಬೆಳಗಾವಿ: ಒಂದೆಡೆ ಆಪರೇಷನ್ ಕಮಲ ಬಗ್ಗೆ ವದಂತಿಗಳು ಕೇಳಿ ಬರುತ್ತಿರುವ ಬೆನ್ನಲ್ಲಿಯೇ ಸೋಮವಾರ ಬೆಳಗಾವಿ ಪ್ರವಾಸಿ ಮಂದಿರದಲ್ಲಿ ಮಾಜಿ ಸಚಿವ ರಮೇಶ ಜಾರಕಿಹೊಳಿ ನಡೆಸುತ್ತಿರುವ ಪತ್ರಿಕಾಗೋಷ್ಠಿ ಭಾರೀ ಸಂಚಲನ ಮೂಡಿಸಿದೆ.೨೦೧೮ರ ಸಮ್ಮಿಶ್ರ ಸರ್ಕಾರ ಕೆಡವಿ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಸ್ಥಿತ್ವಕ್ಕೆ ಬರಲು ಮುಖ್ಯ ಕಾರಣ ಎಂದೇ ಹೇಳಲಾಗುವ ಬಾಂಬೇ ಬಾಯ್ಸ್ ಲೀಡರ್ ರಮೇಶ ಜಾರಕಿಹೊಳಿ ಅವರು ಈಗ…

Read More

बेळगाव महानगरपालिकेत काँग्रेस नगरसेवकाची दादागिरी: अधिकाऱ्यांच्या सुरक्षिततेला आव्हान

बेळगाव महानगरपालिकेत काँग्रेस नगरसेवकाची दादागिरी: अधिकाऱ्यांच्या सुरक्षिततेला आव्हान बेळगाव: आज बेळगाव महानगरपालिकेच्या महसूल विभागातील कर्तव्य बजावणारे अधिकारी आनिशेट्टर यांच्यावर काँग्रेसच्या अशोक नगर वॉर्डातील नगरसेवक रियाज किल्लेदार यांनी तीव्र दर्प दाखवून, अवाच्य शब्दांनी शिवीगाळ केल्याची घटना घडली आहे. नगरसेवक किल्लेदार यांनी, स्वतःशी संबंधित नसलेल्या जमिनीच्या व्यवहारासाठी PID देण्याची मागणी महसूल विभागाच्या अधिकाऱ्यांना काल संध्याकाळी केली होती….

Read More

ಸದನದಲ್ಲಿ ಸವದಿ, ಅಭಯ ಅದ್ಭುತ ಮಾತು..!

ಸುವರ್ಣಸೌಧ.ಬೆಳಗಾವಿ ಚಳಿಗಾಲ ಅಧಿವೇಶನ ಮುಕ್ತಾಯ ಹಂತ ತಲುಪಿಸಾಗ ಸರ್ಕಾರ ಉತ್ತರ ಕರ್ನಾಟಕದ ಸಮಸ್ಯೆಗಳ ಮೇಲೆ ಬೆಳಕು ಚೆಲ್ಲುವ ನಿಟ್ಟಿನಲ್ಲಿ ಚರ್ಚೆಗಳು ನಡೆದಿದ್ದವು. ಕಾಂಗ್ರೆಸ್ ಶಾಸಕ ಲಜ್ಷ್ಮಣ ಸವದಿ ಕಬ್ಬು ಬೆಳೆಗಾರರ ಸಮಸ್ಯೆಗಳು ಮತ್ತು ಕಾರ್ಖಾನೆಗಳು ತೂಕದಲ್ಲಿ ಮಾಡುತ್ತಿರುವ ವಂಚನೆಗಳ ಬಗ್ಗೆ ಸುಧೀರ್ಘ ವಾಗಿ ಮಾತನಾಡಿದರು. ಈ ಸಂದರ್ಭದಲ್ಲಿ ಅಧಿಕಾರಿಗಳ ಗ್ಯಾಲರಿ ಬಿಕೋ ಎನ್ನುತ್ತಿತ್ತು. ಸಚಿವರ ಹಾಜರಿ ಕೂಡ ಅಷ್ಟಕಷ್ಟೆ ಇತ್ತು. ಇದು ಸಹಜವಾಗಿ ಸವದಿಯವ ಪಿತ್ತ ನೆತ್ತಿಗೇರುವಂತೆ ಮಾಡಿತು ಅಧಿಕಾರಿಗಳೇನ್ ಇಸ್ಪೀಟ್ ಆಡೋಕೆ ಹೋಗಿದ್ದಾರಾ ಎಂದು ಪ್ರಶ್ನೆ…

Read More

ಡಾಪ್ಲರ್ ವೆದರ್ ರಾಡಾರ್ ಕೇಂದ್ರ

ಬೆಳಗಾವಿ: ದೇಶದಲ್ಲೇ ಅತಿ ಹೆಚ್ಚು ಮಳೆ ಬೀಳುವ ಎರಡನೇ ಪ್ರದೇಶವಾಗಿರುವ ಕರ್ನಾಟಕದಲ್ಲಿ ನಿಖರವಾದ ಹವಾಮಾನ ಮುನ್ಸೂಚನೆ ನೀಡುವ ಡಾಪ್ಲರ್ ವೆದರ್ ರಾಡಾರ್ ಕೇಂದ್ರವನ್ನು ಬೆಳಗಾವಿಯಲ್ಲಿ ಸ್ಥಾಪಿಸಬೇಕಾಗಿ ಕೇಂದ್ರ ಭೂ ವಿಜ್ಞಾನ ಸಚಿವ ಕಿರಣ್ ರೀಜಿಜು ಅವರನ್ನು ರಾಜ್ಯಸಭಾ ಸಂಸದ ಈರಣ್ಣ ಕಡಾಡಿ ಅವರು ದೆಹಲಿಯಲ್ಲಿ ಭೇಟಿಯಾಗಿ ಮನವಿ ಪತ್ರ ನೀಡಿ ಒತ್ತಾಯಿಸಿದರು. ನಮ್ಮ ರಾಜ್ಯದ ಗಾತ್ರ ಮತ್ತು ವೈವಿಧ್ಯತೆಯನ್ನು ಪರಿಗಣಿಸಿ, ನಮ್ಮದೇ ಆದ ಡಾಪ್ಲರ್ ವೆದರ್ ರಾಡಾರ್ ಕೇಂದ್ರ ಸ್ಥಾಪನೆ ಮಾಡುವುದು ಅವಶ್ಯಕತೆ ಇದ್ದು, ಕರ್ನಾಟಕದಲ್ಲಿ ಒಂದು…

Read More

ಬೆಳಗಾವಿಗೆ ಮೋದಿ

ಬೆಳಗಾವಿ. ಲೋಕಸಮರದ ಕಾವು ಏರುತ್ತಿರುವಾಗಲೇ ಪ್ರಧಾನಿ ನರೇಂದ್ರ ಮೋದಿ ಅವರು ಇದೇ ದಿ.‌28 ರಂದು ಬೆಳಗಾವಿಗೆ ಆಗಮಿಸಲಿದ್ದಾರೆ. ಅಂದು ಸಂಜೆ ಬೆಳಗಾವಿ ದಕ್ಷಿಣ ಕ್ಷೇತ್ರದಲ್ಲಿ ಬರುವ ಯಡಿಯೂರಪ್ಪ ಮಾರ್ಗದ ಬಳಿ ಇರುವ ಮಾಲಿನಿ ಸಿಟಿಯ ಮೈದಾನದಲ್ಲಿ ಆಯೋಜಿಸಲಾದ ಪ್ರಚಾರ ಸಭೆಯಲ್ಕಿ ಅವರು ಭಾಗವಹಿಸುವರು‌. ಈ ಕಾರ್ಯಕ್ರಮಕ್ಕೆ ಕನಿಷ್ಟ ಒಂದು ಲಕ್ಷ ಜನರನ್ನು ಸೇರಿಸುವ ಗುರಿಯನ್ನು ಬಿಜೆಪಿಯವರು ಹೊಂದಿದ್ದಾರೆ.

Read More

ಪೊಲೀಸ್ ಪೇದೆ ಅಮಾನತ್..!

ನ್ಯಾಯವಾದಿ ಮೇಲೆ ಹಲ್ಲೆ ಪ್ರಕರಣ ಬೆಳಗಾವಿ.ಕೋರ್ಟನ ಆದೇಶ ಪ್ರತಿ ನೀಡಲು ಹೋಗಿದ್ದ ವಕೀಲರ ಮೇಲೆ ಹಲ್ಲೆ ಮಾಡಿದ್ದ ಎಪಿಎಂಸಿ ಪೊಲೀಸ್ ಠಾಣೆಯ ಮುಖ್ಯ ಪೇದೆ ಪಿ.ಬಿ ಸುಣಗಾರ ಅವರನ್ನು ಅಮಾನತ್ ಮಾಡಲಾಗಿದೆ.ಬೆಳಗಾವಿ ಪೊಲೀಸ್ ಆಯುಕ್ತ ಇಡಾ ಮಾರ್ಟಿನ್ ಮಾರ್ಬನ್ಯಾಂಗ್ ಈ ಬಗ್ಗೆ ಆದೇಶ ಹೊರಡಿಸಿದ್ದಾರೆ.ಹಲ್ಲೆ ನಡೆಸಿದ ಪೊಲೀಸ್ ಸಿಬ್ಬಂದಿ ಮೇಲೆ ಸೂಕ್ತ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ, ಜಿಲ್ಲಾ ವಕೀಲರ ಸಂಘದಿಂದ ಇಂದು ನಗರ ಪೊಲೀಸ್ ಕಮಿಷನರ್ ಯಡಾ ಮಾಟರ್ಿನ್ ಮಾರ್ಬನ್ಯಾಂಗ್ ಅವರಿಗೆ ಮನವಿ ಸಲ್ಲಿಸಲಾಯಿತು.ಪೊಲೀಸ್ ಸಿಬ್ಬಂದಿ ವಿರುದ್ಧ…

Read More

ಪಾಲಿಕೆ ಮೇಲೆ ಸರ್ಕಾರದ ಭ್ರಹ್ಮಾಸ್ತ್ರ

ಬೆಳಗಾವಿ ಮಹಾನಗರ ಪಾಲಿಕೆ ವಿರುದ್ಧ ಸರ್ಕಾರದ ಭ್ರಹ್ಮಾಸ್ತ್ರ: ಅಭಯ ಪಾಟೀಲ ಕಾನೂನು ಹೋರಾಟಕ್ಕೆ ಸಜ್ಜು ಗುಬ್ಬಿ ಮೇಲೆ ಸರ್ಕಾರದ ಬ್ರಹ್ಮಾಸ್ತ್ರ. ಎರಡು ಬಾರಿ ಸೂಪರ್ ಸೀಡ್ ಮಾಡುವ ವಿಫಲ ಯತ್ನ. ರಾಜ್ಯಪಾಲರವರೆಗೆ ದೂರು ಕೊಂಡೊಯ್ದ ಶಾಸಕ ಅಭಯ ಪಾಟೀಲ. ಬೆಳಗಾವಿ,ಬಿಜೆಪಿ ಹಿಡಿತದಲ್ಲಿರುವ ಬೆಳಗಾವಿ ಮಹಾನಗರ ಪಾಲಿಕೆಯನ್ನು ಅಸ್ಥಿರಗೊಳಿಸುವಲ್ಲಿ ವಿಫಲಗೊಡಿರುವ ಕಾಂಗ್ರೆಸ್ ಸರ್ಕಾರ ಈಗ ತನ್ನ ರಾಜಕೀಯ ತೆವಲಿಗಾಗಿ ಇಬ್ಬರು ಬಿಜೆಪಿ ಸದಸ್ಯರ ಸದಸ್ಯತ್ವ ರದ್ದುಗೊಳಿಸಿದೆ . ಪಾಲಿಕೆಯ ಬಿಜೆಪಿ ಮೇಯರ್ ಮಂಗೇಶ್ ಪವಾರ್ ಹಾಗೂ ನಗರಸೇವಕ ಜಯಂತ…

Read More
error: Content is protected !!