Headlines

ಸಿನಿಪ್ರೇಮಿಗಳ ‘ಮಯೂರ’ ಮ್ಯಾಜಿಕ್!

ಗ್ರಾಮೀಣ ಕನಸಿನ ಸಿನಿಪ್ರೇಮಿಗಳ ‘ಮಯೂರ’ ಮ್ಯಾಜಿಕ್! ಅಂಕಲಿಯ ಅಜೇಯ ಸಿನೆಮಾ ಸಾಹಸ: 50 ವರ್ಷಗಳ ‘ಮಯೂರ’ ಯಾತ್ರೆ. ಶಿಕ್ಷಣ, ವೈದ್ಯಕೀಯ ಕ್ಷೇತ್ರ ಅಷ್ಟೆ ಅಲ್ಲ ಚಿತ್ರೋದ್ಯಮದಲ್ಲೂ ಸೈ ಎನಿಸಿಕೊಂಡ ಡಾ.‌ಕೋರೆ. ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಪುಟ್ಟ ಹಳ್ಳಿ ಅಂಕಲಿ. ಮರಾಠಿ ಭಾಷೆಯ ಪ್ರಭಾವದ ನಡುವೆ ಕನ್ನಡದ ದೀಪವನ್ನು ಬೆಳಗಿದ ಒಂದು ಚಿತ್ರಮಂದಿರದ ಕಥೆ ಇದು. 1975 ರಲ್ಲಿ ಡಾ. ಪ್ರಭಾಕರ ಕೋರೆ ರೂಪಿಸಿದ ‘ಮಯೂರ ಥಿಯೇಟರ್’ ಈಗ ಸಾವಿರಾರು ಮನಸ್ಸುಗಳ ಸೃಜನಾತ್ಮಕ ತಾಣವಾಗಿ, ಭಾಷಾ ಸೌಹಾರ್ದತೆಯ…

Read More

BJP ಗೆಲುವು.. ವಿಜಯೋತ್ಸವ

ಮೂರು ಕ್ಷೇತ್ರದಲ್ಲಿ ಅರಳಿದ ಕಮಲ . ಪನವತಿ ಯಾರು ಎನ್ವುವುದು ದೇಶಕ್ಕೆ ಗೊತ್ತು .. ವಿಜಯೋತ್ಸವ ಆಚರಿಸಿದ ಶಾಸಕ ಅಭಯ ಪಾಟೀಲ. ‍ಬಿಜೆಪಿ ನಗರಸೇವಕರು ಭಾಗಿ. ಛತ್ತೀಸಗಡ ಅನುಭವ ಬಿಚ್ಚಿಟ್ಟ ಅಭಯ. ಜೈ ಶ್ರೀರಾಮ jai Hindu ಘೋಷಣೆ ಬೆಳಗಾವಿ . ನಾಲ್ಕು ರಾಜ್ಯಗಳ ಪೈಕಿ ಇವತ್ತು ಮೂರು ಕಡೆಗೆ ಭಾರತೀಯ ಜನತಾಪಕ್ಷ ಜಯಭೇರಿ ಬಾರಿಸಿದ್ದನ್ನು ಗಮನಿಸಿದರೆ ದೇಶಕ್ಕೆ ‘ಪನವತಿ’ ಯಾರು ಎನ್ನುವುದು ಸ್ಪಷ್ಟವಾಗಿ ಗೊತ್ತಾಗುತ್ತದೆ. ಈ ಗೆಲುವು ಪ್ರಧಾನಿ ನರೇಂದ್ರ ಮೋದಿ ಗೆಲುವು. ಹೀಗಾಗಿ ಈ…

Read More

ನೇಹಾ ಹತ್ಯೆ ಪ್ರಕರಣ ರಾಜ್ಯ ಸರ್ಕಾರ ಸರ್ವಾಧಿಕಾರಿ ಮಾನಸಿಕತೆ

ಇಸ್ಲಾಂ ದೇಶಗಳಲ್ಲಿ ಮುಸ್ಲೀಮರ ಜನಸಂಖ್ಯೆ ಕಡಿಮೆಯಾಗುತ್ತಿದ್ದು, ಭಾರತದಲ್ಲಿ ವೇಗವಾಗಿ ಹೆಚ್ಚಾಗುತ್ತಿದೆ: ಬಸವರಾಜ ಬೊಮ್ಮಾಯಿ ನೇಹಾ ಹತ್ಯೆ ಪ್ರಕರಣದಲ್ಲಿ ರಾಜ್ಯ ಸರ್ಕಾರ ಸರ್ವಾಧಿಕಾರಿ ಮಾನಸಿಕತೆ ತೋರಿಸುತ್ತಿದೆ: ಬಸವರಾಜ ಬೊಮ್ಮಾಯಿ ಹಾವೇರಿ:ಇಸ್ಲಾಂ ದೇಶಗಳಲ್ಲಿ ಮುಸ್ಲೀಮರ ಜನಸಂಖ್ಯೆ ಕಡಿಮೆಯಾಗುತ್ತಿದ್ದು ಭಾರತದಲ್ಲಿ ಮಾತ್ರ ವೇಗವಾಗಿ ಹೆಚ್ಚಾಗುತ್ತಿದೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಹಾವೇರಿ ಗದಗ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ. ಹುಬ್ಬಳ್ಳಿ ಕಾಲೇಜು ಯುವತಿ ನೇಹಾ ಹಿರೇಮಠ ಹತ್ಯೆ ಖಂಡಿಸಿ ಹಾವೇರಿಯಲ್ಲಿ ನಡೆದ ಪ್ರತಿಭಟನೆಯಲ್ಲಿ ಪಾಲ್ಗೊಂಡು ನಂತರ ಮಾಧ್ಯಮಗಳೊಂದಿಗೆ…

Read More

ಸಾಂಗಲಿಯಲ್ಲಿ ಬೆಳಗಾವಿ ಬಿಜೆಪಿ ನಗರಸೇವಕರ ಹವಾ…!

ಮಹಾರಾಷ್ಟ್ರದಲ್ಲೂ ಸ್ವಚ್ಚತಾ ಅಭಿಯಾನದಲ್ಲಿ ಅಭಯ ಪಾಟೀಲ. ಸಾಂಗಲಿಯಲ್ಲಿ ನಗರಸೇವಕರೊಂದಿಗೆ ಸ್ವಚ್ಚತೆಯಲ್ಲಿ ಭಾಗಿ. ವೃತ್ತ ಕ್ಲೀನ್ ಮಾಡಿ ಬಣ್ಣ ಬಳಿದ ನಗರಸೇವಕರು. ಸ್ವಚ್ಚತೆ, ಪ್ರಚಾರದಲ್ಲಿ ಮೂವರು ಮಹಿಳಾ ನಗರಸೇವಕರು ಭಾಗಿ ಚುನಾವಣೆ ಪ್ರಚಾರದಲ್ಲಿ ವಿನೂತನ ಕಾರ್ಯದ ಮೂಲಕ ಜನಮನ ಗೆದ್ದ ಅಭಯ ಪಾಟೀಲ. ಬೆಳಗಾವಿ. ಸ್ವಚ್ಚತೆ ವಿಷಯದಲ್ಲಿ ರಾಜಿ ಇಲ್ಲ ಎನ್ನುವ ಮನೋಭಾವನೆ ಹೊಂದಿರುವ ಬೆಳಗಾವಿ ದಕ್ಷಿಣ ಕ್ಷೇತ್ರದ ಬಿಜೆಪಿ ಶಾಸಕ ಅಭಯ ಪಾಟೀಲರು ಮಹಾರಾಷ್ಟ್ರದ ಸಾಂಗಲಿಯಲ್ಲಿಯೂ ಅದನ್ನು ಮುಂದುವರೆಸಿದ್ದಾರೆ. ಬಿಜೆಪಿ ಹೈ‌ಕಮಾಂಡ ಈಗ ಶಾಸಕ ಅಭಯ ಪಾಟೀಲರಿಗೆ…

Read More

बेळगावी महानगरपालिकेचा 10 लाख रुपये बचतीचा अंदाजपत्रक सादर

बेळगावी महानगरपालिकेचा 10 लाख रुपये बचतीचा अंदाजपत्रक सादर बेळगावी: बेळगावी महानगरपालिकेने 2025-26 च्या आर्थिक वर्षासाठी 10 लाख 35 हजार रुपये बचतीचे अंदाजपत्रक सादर केले आहे. कर, वित्त आणि अपील स्थायी समितीच्या अध्यक्षा नेत्रावती भागवत यांनी आज महानगरपालिकेत झालेल्या बैठकीत हे अंदाजपत्रक सादर केले. अंदाजपत्रक सादर झाल्यानंतर त्यावर फारशी गंभीर चर्चा झाली नाही. तथापि, प्रशासकीय आणि…

Read More

ಜಗದೀಶ್ ಶೆಟ್ಟರ್ಗೆ ಗಾಣಿಗ ಸಮುದಾಯದ ಸಂಪೂರ್ಣ ಬೆಂಬಲ

ಜಿಲ್ಲಾ ಗಾಣಿಗ ಸಮುದಾಯದ ಸಂಪೂರ್ಣ ಬೆಂಬಲ ಪಡೆದ ಜಗದೀಶ್ ಶೆಟ್ಟರ್ ಬೆಳಗಾವಿ: ಬೆಳಗಾವಿ ಜಿಲ್ಲೆಯಲ್ಲಿ ಹೆಚ್ಚು ಉತ್ಪಾದಕ, ಐಟಿ ಉದ್ದಿಮಗಳನ್ನು ತಂದು, ಹುಬ್ಬಳ್ಳಿ ಮಾದರಿಯಲ್ಲೇ ಬೆಳಗಾವಿ ಜಿಲ್ಲೆಯನ್ನು ಸಮಗ್ರ ಅಭಿವೃದ್ಧಿಯ ಕ್ಷೇತ್ರ ಮಾಡುತ್ತೇನೆ ಎಂದು ಬಿಜೆಪಿ ಅಭ್ಯರ್ಥಿ ಜಗದೀಶ್ವ ಶೆಟ್ಟರ್ ಅವರು ಹೇಳಿದ್ದಾರೆ.‌ ಲೋಕಸಭಾ ಚುನಾವಣೆ ಪ್ರಚಾರಾರ್ಥವಾಗಿ ಬೆಳಗಾವಿಯ ಖಡೆಬಜಾರ್ ನ ಎಂ.ಜಿ.‌ ಟಾವರ್ ಹತ್ತಿರ ಗಾಣಿಗೇರ ಸಮಾಜದ ಅಭಿವೃದ್ಧಿ ಸಂಘದಲ್ಲಿ “ಗಾಣಗೇರ ಸಮಾಜದ ಬಂಧುಗಳೊಂದಿಗೆ ಸಭೆ ನಡೆಸಿ, ಮತಯಾಚನೆ ಮಾಡಲಾಯಿತು. ಈ ವೇಳೆ ಮಾತನಾಡಿದ ಬೆಳಗಾವಿ…

Read More

ಕುಂದಾನಗರಿಯಲ್ಲಿ ರಾಹುಲ್ ಗೆ ಅದ್ದೂರಿ ಸ್ವಾಗತ

ಕುಂದಾನಗರಿಗೆ ಆಗಮಿಸಿದ ರಾಹುಲ್‌ ಜಾರಕಿಹೊಳಿಗೆ ಅದ್ದೂರಿ ಸ್ವಾಗತ ಬೆಳಗಾವಿ: ಲೋಕೋಪಯೋಗಿ ಹಾಗೂ ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವ ಸತೀಶ್‌ ಜಾರಕಿಹೊಳಿ ಅವರ ಪುತ್ರ ರಾಹುಲ್ ಜಾರಕಿಹೊಳಿ ಅವರು ರಾಜ್ಯ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿಯಾಗಿ ಆಯ್ಕೆಯಾಗಿ ಇಂದು ಕುಂದಾನಗರಿಗೆ ಆಗಮಿಸಿದ ಅವರಿಗೆ ಕೈ ಕಾರ್ಯಕರ್ತರಿಂದ ಹಾಗೂ ಅವರು ಅಭಿಮಾನಿಗಳಿಂದ ಅದ್ದೂರಿ ಸ್ವಾಗತ ಕೋರಲಾಯಿತು. ರಾಹುಲ್ ಜಾರಕಿಹೊಳಿ ಅವರು ರಾಜ್ಯ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿಯಾಗಿ ಆಯ್ಕೆಯಾಗಿ ಮೊದಲ ಭಾರಿಗೆ ಇಂದು ಕಾಂಗ್ರೆಸ್‌ ಭವನಕ್ಕೆ ಆಗಮಿಸಿದ್ದ ವೇಳೆ ಕಾಂಗ್ರೆಸ್…

Read More

ತಿನಿಸು ಕಟ್ಟಾದಲ್ಲಿ ಆಗ್ತಿರೋದು ಏನು?

ಪಾಲಿಕೆ ಮುಗಿತು. ಈಗ ಖಾವು ಕಟ್ಟಾಗೆ ಬಂತು. ಸತೀಶ್ ವರ್ಸಿಸ್ ಅಭಯ ನಿಲ್ಲದ ಕದನ. ತನಿಖೆಗೆ ಹೆಧರಲ್ಲ ಅಂದ್ರು ಶಾಸಕ ಅಭಯ ಖಾವು ಕಟ್ಟಾ ಮುಂದೆ ಕಾಂಗ್ರೆಸ್, ಬಿಜೆಪಿ ಕಾರ್ಯಕರ್ತರ ಹೈಡ್ರಾಮಾ. ಅಧಿಕಾರಿಗಳ ವರದಿ ನೋಡಿ ಮುಂದಿನ‌ ಹೋರಾಟ ಶುರು. ಬೆಳಗಾವಿ.. ಗಡಿನಾಡ ಬೆಳಗಾವಿ ಜಿಲ್ಕೆಯ ರಾಜಕೀಯ ಯುದ್ಧ ಸಧ್ಯಕ್ಕೆ ನಿಲ್ಲುವ ಲಕ್ಷಣಗಳು ಕಾಣ ಸಿಗುತ್ತಿಲ್ಲ. ಈ ಹಿಂದೆ PLD ವಿವಾದ ಸಮ್ಮಿಶ್ರ ಸರ್ಕಾರದ ಪತನಕ್ಕೆ ಕಾರಣವಾಗಿತ್ತು. ಈಗ ತಿನಿಸು ಕಟ್ಟಾ ವಿವಾದ ಶುರುವಾಗಿದೆ. ಪಿಎಲ್ ಡಿ…

Read More

ಅಣ್ಣಾಸಾಹೇಬಗೆ ಮಗ್ಗುಲ ಮುಳ್ಳೇ ಜಾಸ್ತಿ

ಬೆಳಗಾವಿ.. ಚಿಕ್ಕೋಡಿಯ ಹಾಲಿ ಸಂಸದ ಮತ್ತು ಬಿಜೆಪಿ ಅಭ್ಯರ್ಥಿ ಯೂ ಆಗಿರುವ ಅಣ್ಣಾಸಾಹೇಬ ಜೊಲ್ಲೆಗೆ ವಿರೋಧಿಗಳಿಗಿಂತ ಮಗ್ಗುಲ ಮುಳ್ಳುಗಳೇ ಜಾಸ್ತಿ.ಬಹುತೇಕ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ವರ್ಸಿಸ್ ಬಿಜೆಪಿ ಯುದ್ಧ ನಡೆದಿದ್ದರೆ ಬೆಳಗಾವಿ ಜಿಲ್ಲೆಯ ಚಿಕ್ಕೋಡಿಯಲ್ಲಿ ಮಾತ್ರ ವಿಚಿತ್ರ ಸನ್ನಿವೇಶ ನಡೆದಿದೆ.ಇಲ್ಲಿ ಯಾರೂ ಅಷ್ಟು ಸುಲಭವಾಗಿ ಅರ್ಥೈಸಿ ಕೊಳ್ಳದ ಹಾಗೆ ಮ್ಯಾಚ್ ಫಿಕ್ಸಿಂಗ್ ಆಗಿದೆ. ಸಧ್ಯ ಬಂದಿರುವ ಮಾಹಿತಿ ಪ್ರಕಾರ, ಚಿಕ್ಕೋಡಿ ಲೋಕ ಸಮರದಲ್ಲಿ ಜೊಲ್ಲೆ ವರ್ಸಿಸ್ ಕಾಂಗ್ರೆಸ್ ಮತ್ತು ಬಿಜೆಪಿ ಯುದ್ಧ ಜೋರಾಗಿ ನಡೆದಿದೆ. ! ಅಂದರೆ…

Read More

BDA ಆಯುಕ್ತರಾಗಿ ಜಯರಾಂ ನೇಮಕ

ಬೆಂಗಳೂರು. ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ದ ಆಯುಕ್ತರಾಗಿ ಎನ್.ಜಯರಾಂ ಅವರನ್ನು ಸರ್ಕಾರ ವರ್ಗಾವಣೆ ಮಾಡಿ ಆದೇಶ ಹೊರಡಿಸಿದೆ. ಸಧ್ಯ ಅವರು ಬೆಂಗಳೂರು ವಾಟರ್ ಬೋರ್ಡ ಚೇರಮನ್ ಆಗಿದ್ದರು. ಜಯರಾಂ ಅವರು ವೆಳಗಾವಿ ಕಂಡ ಜನಪ್ರಿಯ ಜಿಲ್ಲಾಧಿಕಾರಿಗಳಲ್ಲಿ ಒಬ್ಬರಾಗಿದ್ದರು‌ ಕನ್ನಡ ಮರಾಠಿ ವಿಷಯ ಬಂದಾಗ‌ ನಾಡದ್ರೋಹಿಗಳಿಗೆ ಚಳಿ ಬಿಡಿಸುವ ಕೆಲಸ ಮಾಡಿದ್ದರು. ಅಷ್ಟೇ ಅಲ್ಲ ಬೆಳಗಾವಿ ಮಹಾನಗರ ಪಾಲಿಕೆಯಲ್ಲಿ ನಾಡಗೀತೆ ಮೊಳಗಿಸುವಲ್ಲಿ ಕಾರಣಿಕರ್ತರು.

Read More
error: Content is protected !!