Headlines

ಬೆಳಗಾವಿ ಪಾಲಿಕೆ ವಿವಾದ- ಇಂದೇ ಗೌರ್ನರ್ ಭೆಟ್ಟಿ

ಎಲ್ಲರ ಚಿತ್ತ ಗೌರ್ನರರತ್ತ. ಬೆಳಗಾವಿಗೆ ಆಗಮಿಸಲಿರುವ ಗೌರ್ನರ್. ಅಭಯ ಪಾಟೀಲ‌ ನೇತೃತ್ವದ ನಿಯೋಗದ ಭೆಟ್ಟಿ.ಗೌರ್ನರ ಸಮಯಕ್ಕೆ ಕಾದು‌ ಕುಳಿತ ಮೇಯರ್. ಶಾಸಕರು. ಬೆಳಗಾವಿ.ಶಾಸಕ ಅಭಯ ಪಾಟೀಲ ನೇತೃತ್ವದ ಏಳು ಜನರ ನಿಯೋಗ ನಾಳೆ ದಿ 27 ರಂದು ಪಾಲಿಕೆ ವಿವಾದಕ್ಕೆ ಸಂಬಂಧಿಸಿದಂತೆ ರಾಜ್ಯಪಾಲರನ್ನು ಭೆಟ್ಟಿ ಆಗಲಿದೆ,.ವಿಟಿಯು ಕಾರ್ಯಕ್ರಮಕ್ಕೆ ಆಗಮಿಸುವ ರಾಜ್ಯಪಾಲರನ್ನು ಬೆಳಗಾವಿಯಲ್ಲಿಯೇ ಭೆಟ್ಟಿ ಮಾಡಿ ಪಾಲಿಕೆಯಲ್ಲಿ ನಡೆದಿರುವ ಘಟನೆಗಳನ್ನು ವಿವರಿಸಲಿದೆ ಎಂದು ಗೊತ್ತಾಗಿದೆ, ಕಳೆದ ದಿನವಷ್ಟೇ ರಾಜ್ಯಪಾಲರ ಸಮಯ ಕೋರಿ ಮೇಯರ್ ಬರೆದ ಪತ್ರವು ರಾಜಭವನ ತಲುಪಿತ್ತು,…

Read More

ಬೆಳಗಾವಿಯಲ್ಲಿ ಗುಂಡಾಗಿರಿ..!

ಬೆಳಗಾವಿಯ ಕೊಲ್ಲಾಪುರ ಕ್ರಾಸ್ ಬಳಿ ನಡೆದ ಘಟನೆ. ನಾಲ್ವರಿಂದ ಹಲ್ಲೆ. ನಡು ರಸ್ತೆಯಲ್ಲಿ ಅಡ್ಡಡ್ಡ ಬೀಳಿಸಿ ಬೂಟುಗಾಲಿನಿಂದ ಒದ್ದು ಹಲ್ಲೆ. ರಕ್ತ ಸೋರಿದರೂ ಬಿಡದ ಹಲ್ಲೆಕೋರರು. ಬೆಳಗಾವಿ. ಕ್ಷುಲ್ಲಕ ಕಾರಣಕ್ಕಾಗಿ ಹೊಟೇಲನಲ್ಲಿ ಕುಳಿತಿದ್ದ ವ್ಯಕ್ತಿಯನ್ಬು ನಾಲ್ವರ ಗುಂಪು ‌ಮನಸೋ ಇಚ್ಛೆ ಥಳಿಸಿದ ಘಟನೆ ಇಂದು ಮಧ್ಯಾಹ್ನ ನಡೆದಿದೆ. ನಗರದ ಕೊಲ್ಲಾಪುರ ವೃತ್ತದ ಬಳಿಯಿರುವ ಹೊಟೇಲ್ ನಲ್ಲಿ ಒಬ್ಬರು ಕುಳಿತಿದ್ದರು. ಈ ಸಂದರ್ಭದಲ್ಲಿ ಬಙದ ನಾಲ್ವರು ಅವನನ್ನು ಥಳಿಸಲು ಆರಂಭಿಸಿದರು. ಇದರಿಂದ ಗಲಿಬಿಲಿಗೊಂಡ ಹೊಟೇಲ್ ಸಿಬ್ಬಂದಿ ಗಲಾಟೆ ಮಾಡುವವರನ್ನು…

Read More

ಮೂಡಾದಿಂದ ಸಿದ್ದು ಹೆಸರು ಹಾಳು- ಯತ್ನಾಳ

ಬೆಳಗಾವಿ ಸಿದ್ಧರಾಮಯ್ಯ ಅವರು ತಮ್ಮ ರಾಜಕೀಯ ಜೀವನದಲ್ಲಿ ಇಲ್ಲಿಯವರೆಗೆ ಗಳಿಸಿದ್ದ ಹೆಸರು, ಕೀರ್ತಿಯನ್ನು ಮುಡಾ ಹಗರಣದಲ್ಲಿ ಕಳೆದುಕೊಂಡಿದ್ದಾರೆ ಎಂದು ಶಾಸಕ ಬಸನಗೌಡ ಪಾಟೀಲ ಯತ್ನಾಳ ಹೇಳುದರು. ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೇವಲ ಮೂರು ಎಕರೆ ಜಮೀನಿಗಾಗಿ ಇಷ್ಟೊಂದು ಅವ್ಯವಹಾರ ನಡೆಸುವುದು ಅಗತ್ಯವಿರಲಿಲ್ಲ. ಈ ಬಗ್ಗೆಯೂ ಸರ್ಕಾರದ ವಿರುದ್ಧ ನಮ್ಮ ಹೋರಾಟ ನಡೆಸುತ್ತೇವೆ. ಚರ್ಚೆ ನಡೆಸುತ್ತೇವೆ ಎಂದರು. ಬಿಜೆಪಿ ಸರ್ಕಾರ ಇದ್ದಾಗ ಇವರೇ 40 ಪರ್ಸೆಂಟ್ ಎಂದು ಆರೋಪಿಸಿದ್ದರು. ಚನಾವಣಾ ಪ್ರಚಾರ ಸಂದರ್ಭದಲ್ಲಿಯೂ ಈ ಬಗ್ಗೆ ಅಪಪ್ರಚಾರ…

Read More

ರೈತ ಮಕ್ಕಳ ಆಕ್ರಂದನ ಕರಗದ ಖಾಕಿ ಮನಸ್ಸು

ಸೋಮವಾರ ಬಿಜೆಪಿಗೆ ಸಿಕ್ಕಿತು ಕುಲವಳ್ಳಿ ರೈತರ ಮೇಲೆ ಖಾಕಿ ದರ್ಪದ ಅಸ್ತ್ರ. ಮಕ್ಕಳನ್ನು ಜಡೆ ಹಿಡಿದು ಎಳೆದರಂತೆ ಪೊಲೀಸರು. ರೈತರಿಗೆ ಸೆಡ್ಡು ಹೊಡೆದ್ರಾ ಎಸ್ಪಿ ? ಗಾಯಗೊಂಸ ಮಕ್ಕಳು. .ಜಡೆ ಹಿಡಿದು ಎಳೆದರು. ಮಕ್ಕಳ ಚೀರಾಟ ಕಂಡ್ರೂ ಮನಸ್ಸು ಕರಗಲಿಲ್ಲ…! ಬೆಳಗಾವಿ.ಚಳಿಗಾಲ ಅಧಿವೇಶನದಲ್ಲಿ ಇಡೀ ಸದನ ರೈತರ ಬಗ್ಗೆ ವಿಶೇಷ ಒತ್ತುಕೊಟ್ಟು ಚಚರ್ೆ ನಡೆಸಿದೆ,. ಸೌಧದ ಹೊರಗೆ ರೈತರ ಪ್ರತಿಭಟನೆಗಳು ನಡೆಯುತ್ತಿದ್ದರೂ ಕೂಡ ಅಲ್ಲಿ ಯಾವುದೇ ರೀತಿಯ ಕಿರಿಕ್ ಆಗದಂತೆ ಅಲ್ಲಿರುವ ಪೊಲೀಸರು ಎಲ್ಲವನ್ನೂ ಸಮರ್ಥವಾಗಿ ನಿಭಾಯಿಸುತ್ತಿದ್ದಾರೆ,ಆದರೆ…

Read More

ಗೃಹ ಮಂತ್ರಿ ಉತ್ತರ ಏನಿರಬಹುದು?

ವಿಧಾನಸಭೆ. ಬೆಳಗಾವಿ.ಮಹಾನಗರ ಪಾಲಿಕೆ ಬಿಜೆಪಿ ನಗರಸೇವಕ ಅಭಿಜಿತ್ ಜವಳಕರ ಬಂಧನ ಪ್ರಕರಣದಲ್ಲಿ ಪೊಲೀಸ್ ಕ್ರಮದ ಬಗ್ಗೆ ಇಂದು ಸದನದಲ್ಲಿ ಗೃಹಸಚಿವರು ಉತ್ತರ ನೀಡಲಿದ್ದಾರೆ ಕಳೆದ ದಿನ ಸದನದಲ್ಲಿಯೇ ಬಿಜೆಪಿ ಶಾಸಕ ಅಭಯ ಪಾಟೀಲರು ಟಿಳಕವಾಡಿ ಸಿಪಿಐ ಪರಶುರಾಮ ಪೂಜಾರಿ ಹೆಸರು ಉಲ್ಲೇಖಿಸಿ ವಿವರವಾಗಿ ಮಾತನಾಡಿದ್ದರು. ಅಷ್ಟೇ ಅಲ್ಲ ಪೊಲೀಸರ ಲೋಪವನ್ನು ದಾಖಲೆ ಸಮೇತ ಪ್ರಸ್ತಾಪ‌ಮಾಡಿ ಸಿಪಿಐ ಸೇರಿದಂತೆ ಇನ್ನೂ ಇಬ್ಬರ ಅಮಾನತ್ ಗೆ ಆಗ್ರಹಿಸಿದ್ದರು. ಈ ಸಂದರ್ಭದಲ್ಲಿ ಕಾಂಗ್ರೆಸ್ ಶಾಸಕ ಆಸೀಫ್ ಶೇಠರು ಪೊಲೀಸರ ಕ್ರಮವನ್ನು ಸಮರ್ಥಿಸಿಕೊಳ್ಖುವ…

Read More

ಮೋದಿ ದಾರಿಯಲ್ಲಿ ಬೆಳಗಾವಿ ಹಿರೇಮಠ

ಬೆಳಗಾವಿ: ಪ್ರಧಾನಿ ನರೇಂದ್ರ ಮೋದಿ ಅವರ ಸ್ವಚ್ಚ ಭಾರತದ ಕಲ್ಪನೆಯಂತೆ ಬೆಳಗಾವಿ ಸರ್ವಲೋಕಾ ಸೇವಾ ಫೌಂಡೇಶನ್ ಸಂಸ್ಥಾಪಕ, ಅಧ್ಯಕ್ಷ ವೀರೇಶ ಬಸಯ್ಯ ಹಿರೇಮಠ ನೇತೃತ್ವದಲ್ಲಿ ಮುಕ್ಕಾದ ದೇವರ ಫೋಟೋಗಳನ್ನು ಗಿಡ, ಮರಗಳ ಕೆಳಗಡೆ ಇಡುವ ಬದಲು ಶಾಸ್ತ್ರೋಕ್ತವಾಗಿ ಅದನ್ನು ವಿಸರ್ಜನೆ ಮಾಡಬೇಕೆಂದು ಜನರಲ್ಲಿ ಜಾಗೃತಿ‌ ಮೂಡಿಸಿ ನಗರದ ಪ್ರಮುಖ ಸ್ಥಳಗಳಲ್ಲಿ ಬಿತ್ತಿ ಪತ್ರ ಹಚ್ಚುವ ಮೂಲಕ ಮಾದರಿಯಾಗಿದ್ದಾರೆ. ದೇವರ ಫೋಟೋಗಳನ್ನು ಖುಷಿಯಿಂದ ತಂದು ‌ಮನೆಯಲ್ಲಿ ಪೂಜೆ ಮಾಡುವುದು ಸರ್ವೇಸಾಮಾನ್ಯ. ಆದರೆ ಅದೇ ಫೋಟೋ ಮುಕ್ಕಾದಾಗ ಅದನ್ನು ಮರ,…

Read More

ಟಿಪ್ಪರಗೆ ಮಹಿಳೆ ಬಲಿ

ಬೆಳಗಾವಿ. ನಗರದ ಗೋವಾವೇಸ ವೃತ್ತದ ಬಳಿ‌ ಟಿಪ್ಪರಗೆ ಮಹಿಳೆ ಬಲಿಯಾಗಿದ್ದಾಳೆ. ದ್ವಿಚಕ್ರ ವಾಹನದಲ್ಲಿ ಹೊರಟಿದ್ದ ಮಹಿಳಗೆ ಟಿಪ್ಪರ ಡಿಕ್ಕಿ ಹೊಡೆದಿದೆ. ಈ ಘಟನೆ ಇದೀಗ ನಡೆದಿದೆ. ಮೃತಳ ಹೆಸರು ವಿಖಾಸ ಗೊತ್ತಾಗಿಲ್ಲ. ಪೊಲೀಸರು ಸ್ಥಳಕ್ಕರ ದೌಡಸಯಿಸಿದ್ದಾರೆ

Read More

ಬಿಎಸ್ ವೈ ಸಂಧಾನ ಬಿಜೆಪಿಯಲ್ಲಿ ಚಿಗುರಿದ ಆತ್ಮ ವಿಶ್ವಾಸ

E belagavi ವಿಶೇಷ ದೊಡ್ಡ ಬೆಟ್ಟ ಆಗಬಹುದೆಂಬ ಆತಂಕ ಸೃಷ್ಟಿಸಿದ್ದ ಸಮಸ್ಯೆ ಕಡೆಗೂ ಪರಿಹಾರ ಕಂಡಿದೆ. ಭಿನ್ನಮತದ ಜಾಗದಲ್ಲಿ ಈಗ ಒಗ್ಗಟ್ಟಿನ ಮಂತ್ರ.ಲೋಕಸಭಾ ಚುನಾವಣೆಗೆ ಬಿಜೆಪಿ ಅಭ್ಯರ್ಥಿಗಳ ಆಯ್ಕೆ ವಿಚಾರದಲ್ಲಿ ಪಕ್ಷದಲ್ಲಿ ತಲೆದೋರಿದ್ದ ಅತೃಪ್ತಿ, ಅಸಮಧಾನ ಶಮನಗೊಂಡಿದ್ದು ವಾತಾವರಣ ಈಗ ತಿಳಿಯಾಗಿದೆ. ಒಂದು ವಾರದ ಹಿಂದಷ್ಟೇ ಬಿಗು ಗೊಂಡಿದ್ದ ಪರಿಸ್ಥಿತಿಯನ್ನು ಕಂಡಿದ್ದವರಿಗೆ ಇದು ಸದ್ಯಕ್ಕೆ ಇತ್ಯರ್ಥವಾಗುವ ಬಿಕ್ಕಟ್ಟಲ್ಲ ಎಂಬ ಭಾವನೆ ಮುಡಿದ್ದು ಹೌದಾದರೂ ಮಾಜಿ ಮುಖ್ಯಮಂತ್ರಿ ಹಾಗೂ ಪಕ್ಷದ ಹಿರಿಯ ನಾಯಕ ಬಿ.ಎಸ್. ಯಡಿಯೂರಪ್ಪನವರು ನಡೆಸಿದ ಸಂಧಾನ…

Read More

ಈತ ‘ನಕಲಿ’ ಸಿಬಿಐ ಖಾಕಿ ಮುಂದೆ ಶರಣು

ನಿರುದ್ಯೋಗಿಗಳಿಗೆ ಉದ್ಯೋಗದ ಆಮಿಷನಕಲಿ ಸಿಬಿಐ ಅಧಿಕಾರಿ ಬಂಧನೆಬೆಳಗಾವಿನಿರುದ್ಯೋಗಿಗಳಿಗೆ ಸರಕಾರಿ ನೌಕರಿ ಕೊಡಿಸುವುದಾಗಿ ಲಕ್ಷ ಲಕ್ಷ ರೂ. ಪಡೆದು ಪಂಗನಾಮ ಹಾಕಿದ ಆರೋಪ ಹೊತ್ತ ಖತರನಾಕ್ ನಕಲಿ ಸಿಬಿಐ ಅಧಿಕಾರಿಯನ್ನು ಮಾಳಮಾರುತಿ ಪೊಲೀಸರು ಮಂಗಳವಾರ ಬಂಧಿಸಿ ನ್ಯಾಯಾಲಯಕ್ಕೆ ಹಾಜರು ಪಡಿಸಿದರು.ಹುಕ್ಕೇರಿ ತಾಲೂಕಿನ ಇಸ್ಲಾಂಪುರದ ದಯಾನಂದ ರಾಮು ಜೀನ್ರಾಳ (34) ಎಂಬಾತನೇ ಬಂಧಿತ ವ್ಯಕ್ತಿ ಎಂದು ಗೊತ್ತಾಗಿದೆ. ಈತ ತರಬೇತಿ ಶಾಲೆಯನ್ನು ತೆರೆದು ನಿರುದ್ಯೋಗಿಗಳಿಗೆ ಸರಕಾರಿ ನೌಕರಿ ಕೊಡಿಸುವುದಾಗಿ ನಂಬಿಸಿ ಸಂದರ್ಭಕ್ಕೆ ತಕ್ಕಂತೆ ನಕಲಿ ಸಿಬಿಐ, ಇಡಿ, ಐಟಿ ಅಧಿಕಾರಿ…

Read More

100 ಹಾಸಿಗೆಗಳ ತಾಲ್ಲೂಕು ಆಸ್ಪತ್ರೆ ನಿರ್ಮಾಣಕ್ಕೆ ಶಂಕುಸ್ಥಾಪನೆ;

100 ಹಾಸಿಗೆಗಳ ತಾಲ್ಲೂಕು ಆಸ್ಪತ್ರೆ ನಿರ್ಮಾಣಕ್ಕೆ ಶಂಕುಸ್ಥಾಪನೆ; 60 ಹಾಸಿಗೆಗಳ ತಾಯಿ-ಮಕ್ಕಳ ಆಸ್ಪತ್ರೆ ಲೋಕಾರ್ಪಣೆ ಖಾನಾಪುರ ಜನತೆಗೆ ಅಗತ್ಯ ವೈದ್ಯಕೀಯ ಸೌಲಭ್ಯ: ಸಚಿವ ದಿನೇಶ್ ಗುಂಡೂರಾವ್ ಭರವಸೆ ಬೆಳಗಾವಿ, ಕಾಡಂಚಿನಲ್ಲಿರುವ ಖಾನಾಪುರ ತಾಲ್ಲೂಕಿನ ಜನರಿಗೆ ಅತ್ಯುತ್ತಮ ವೈದ್ಯಕೀಯ ಸೌಲಭ್ಯ ಒದಗಿಸಲು ಅನುಕೂಲವಾಗುವಂತೆ 60 ಹಾಸಿಗೆಗಳ ತಾಯಿ-ಮಕ್ಕಳ ಆಸ್ಪತ್ರೆಯನ್ನು ನಿರ್ಮಿಸಲಾಗಿದೆ. ಅದೇ ರೀತಿಯಲ್ಲಿ ಆದಷ್ಟು ಶೀಘ್ರದಲ್ಲೇ 100 ಹಾಸಿಗೆಗಳ ತಾಲ್ಲೂಕು ಆಸ್ಪತ್ರೆ ಕೂಡ ನಿರ್ಮಾಣವಾಗಲಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಚಿವ ದಿನೇಶ್ ಗುಂಡೂರಾವ್ ಅವರು…

Read More
error: Content is protected !!