ಪತ್ರಕರ್ತರ ಸಹಕಾರಿ ಸಂಘಕ್ಕೆ ಆಯ್ಕೆ

ಬೆಂಗಳೂರು. ಕರ್ನಾಟಕ ಪತ್ರಕರ್ತರ ಸಹಕಾರ ಸಂಘದ ಚುನಾವಣೆಯಲ್ಲಿ ಸಂಯುಕ್ತ ಕರ್ನಾಟಕದ ಕೆ.ವಿ ಪರಮೇಶ ಸೇರಿದಂತೆ 13 ಜನ ಆಯ್ಕೆಯಾಗಿದ್ದಾರೆ. ಇದರಲ್ಲಿ 5 ಜನ ಅವಿರೋಧ ಆಯ್ಕೆಯಾಗಿದ್ದಾರೆ. ಆನಂದ ಪರಮೇಶ್ವರ ಬೈದನಮನೆ, ರಮೇಶ ಎಂ (ಪಾಳ್ಯ}. ಧ್ಯಾನ ಪೂನಚ್ಚ, ಮೋಹನಕುಮಾರ ಬಿಎನ್. ಕೃಷ್ಣಕುಮಾರ ಪಿಎಸ್, ವಿನೋದ್ ಕುಮಾರ್ ಬಿನಾಯಕ್, ಸೋಮಶೇಖರ್ ಎಸ್, ಎಂ ಎಸ್ ರಾಜೇಂದ್ರ ಕುಮಾರ್, ರಮೇಶ್ ಬಿ, ದೊಡ್ಡಬೊಮ್ಮಯ್ಯ, ಪರಮೇಶ್ ಕೆವಿ, ನೈನಾ ಎಸ್ ವನಿತಾ ಎನ್ ಆಯ್ಕೆಯಾದವರು

Read More

ಗೋಕಾಕ ತಾಲೂಕಿನಲ್ಲಿ ಬಿಜೆಪಿ ಭರಪೂರ ಹವಾ..!

ಗೋಕಾಕ ತಾಲೂಕಿನಾದ್ಯಾಂತ ಜಗದೀಶ್ ಶೆಟ್ಟರ್ ಗೆ ಭರಪೂರ ಬೆಂಬಲ ಬೀರು ಬಿಸಿಲು ಲೆಕ್ಕಿಸದೇ ರೋಡ್ ಶೋ ನಲ್ಲಿ ಬಾಗಿಯಾದ ಸಾವಿರಾರು ಜನ ಬೆಳಗಾವಿ: ಬೆಳಗಾವಿ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಜಗದೀಶ್ ಶೆಟ್ಟರ್ ಅವರು ಸೋಮವಾರ ಗೋಕಾಕ್ ಮತಕ್ಷೇತ್ರದಲ್ಲಿ ಭರ್ಜರಿ ಪ್ರಚಾರ ನಡೆಸಿದರು. ಬೀರು ಬಿಸಿಲು ಲೆಕ್ಕಿಸದೆ ಸಾವಿರಾರು ಜನರು ಬೃಹತ್ ರೋಡ್ ಶೋ ನಲ್ಲಿ ಭಾಗ ವಹಿಸಿ ಮೋದಿ ಮೋದಿ ಎಂದು ಘೋಷಣೆ ಕೂಗಿ, ಬಿಜೆಪಿ ಅಭ್ಯರ್ಥಿಗೆ ಜಗದೀಶ್ ಶೆಟ್ಟರ್ ಗೆ ಬೆಂಬಲ ಸೂಚಿಸಿದರು.‌ ಗೋಕಾಕ…

Read More

ಚಿಂತೆ ಬಿಡಿ..ಅದು ಚಿರತೆ ಅಲ್ಲ..!

ಬೆಳಗಾವಿ. ನಗರದ ಸಂತಮೀರಾ ಶಾಲೆಯ ಹಿಂಭಾಗದಲ್ಲಿ ನಾಯಿಗಳ ಕಣ್ಮರೆಗೆ ಚಿರತೆ ಕಾರಣ ಎನ್ನುವ ಮಾತು ಕೇಳಿ ಬಂದಿತ್ತು. ಈ ಬಗ್ಗೆ ಪೊಲೀಸ್ ಮತ್ತು ಅರಣ್ಯ ಇಲಾಖೆ ಅಧಿಕಾರಿಗಳು ಸ್ಳಳಕ್ಕೆ ಹೋಗಿ ತಪಾಸಣೆ ಮಾಡಿ ಹೆಜ್ಜೆ ಗುರುತು ಪರಿಶೀಲಿಸಿದಾಗ ಅದು ಚಿರತೆಯದ್ದಲ್ಲ ಎನ್ನುವುದನ್ಬು ಸ್ಪಷ್ಟಪಡಿಸಿದ್ದಾರೆ. ಅಲ್ಲಿನ ವ್ಯಕ್ತಿಯೊಬ್ಬರು ಇಲ್ಲಿ ನಿತ್ಯ ನಾಯುಗಳು ಇರುತ್ತಿದ್ದವು. ಆದರೆ ಇಂದು ಕಾಣದಾಗಿದ್ದವು. ಮೇಲಾಗಿ ಅಲ್ಲಿ ಕಂಡು ಬಂದ ಹೆಜ್ಜೆ ಗುರುತನ್ನು ಗಮನಿಸಿ ಇದು ಚಿರತೆಯದ್ದಿರಬಹುದು ಎಂದು ಭಾವಿಸಿದ್ದರು. ಇದು ಎಲ್ಕೆಡೆ ಹಬ್ಬಿತ್ತು. ಈಗ…

Read More

46 ಲಕ್ಷ ಮನೆಗಳಿಗೆ ನಳ ಸಂಪರ್ಕ

ಜಲ ಜೀವನ್ ಮಿಷನ್ ಅಡಿ 46.98 ಲಕ್ಷ ಮನೆಗಳಿಗೆ ನಳ ಸಂಪರ್ಕ -ಸಚಿವ ಪ್ರಿಯಾಂಕ ಖರ್ಗೆ ಬೆಳಗಾವಿ ಸುವರ್ಣ ಸೌಧ,ಡಿ. : ರಾಜ್ಯದಲ್ಲಿ ಜಲ ಜೀವನ್ ಮಿಷನ್ ಯೋಜನೆಯಡಿ ಈವರೆಗೆ 46.98 ಲಕ್ಷ ಮನೆಗಳಿಗೆ ಕಾರ್ಯತ್ಮಕ ನಳ ಸಂಪರ್ಕ ಕಲ್ಪಿಸಲಾಗಿದೆ. 71.50 ಲಕ್ಷ ಗ್ರಾಮೀಣ ಮನೆಗಳಿಗೆ ಕುಡಿಯುವ ನೀರಿನ ವ್ಯವಸ್ಥೆಯನ್ನು ನೀಡಲಾಗಿದೆ ಎಂದು ಗ್ರಾಮೀಣಾಭಿವೃದ್ದಿ ಮತ್ತು ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದರು.ಶುಕ್ರವಾರ ಬೆಳಗಾವಿ ಅಧಿವೇಶನದಲ್ಲಿ ವಿಧಾನಪರಿಷತ್‌ನ ಪ್ರಶ್ನೋತ್ತರ ಕಲಾಪದಲ್ಲಿ ಸದಸ್ಯ ಕೇಶವ ಪ್ರಸಾದ್ ಎಸ್…

Read More

ಬೆಳಗಾವಿ ಪಾಲಿಕೆಯಲ್ಲಿ ‘ಇನ್ಸುರನ್ಸ್ ಇಲ್ಲ ಲಾರಿ ಓಡಾಟ.

ಬೆಳಗಾವಿ ಪಾಲಿಕೆಗೆ ಮಹಾ ಮೇಲೆ ಪ್ರೀತಿ. ಇನ್ಸುರನ್ಸ್ ಮುಗಿದ ಪಾಲಿಕೆಯ ಲಾರಿ ಓಡಾಟ. ವರ್ಷದಿಂದ ಇನ್ಸುರನ್ಸ ತುಂಬಿಲ್ಲ. ಹೇಳೊರು, ಕೇಳೊರು ಇಲ್ಲವೆ? ಇವರಿಗೆ ಕರ್ನಾಟಕ ಪಾಸಿಂಗ್ ವಾಹನ ಸಿಗಲ್ಲವೇ? ವಾಹನ ತಪಾಸಣೆ ಮಾಡದ ಪೊಲೀಸರು, ಆರ್ ಟಿಓ. ಬೆಳಗಾವಿ. ಗಡಿ ವಿಷಯದಲ್ಲಿ ಕಾಲು ಕೆದರಿ ಜಗಳಕ್ಕೆ ನಿಂತಿದ್ದ ಮಹಾರಾಷ್ಟ್ರಕ್ಕೆ ಬೆಳಗಾವಿ ಕಂಡರೆ ಅದೆಷ್ಡು ಪ್ರೀತಿ ಗೊತ್ತಿಲ್ಲ. ಏಕೆಂದರೆ ಬೆಳಗಾವಿ ಪಾಲಿಕೆಯವರು‌ ಮಹಾರಾಷ್ಟ್ರ ಪಾಸಿಂಗ್ ಹೊಂದಿರುವ ವಾಹನಗಳನ್ನು ಓಡಿಸುತ್ತಿದ್ದಾರೆ. ಇದು ಈಗ ಕನ್ನಡಿಗರ ಆಕ್ರೋಶಕ್ಕೂ ಕಾರಣವಾಗುತ್ತಿದೆ. ಉದ್ಯೋಗ ವಿಷಯದಲ್ಲಿ…

Read More

ಐಪಿಎಲ್ ಟಿಕೆಟ್ ಮಾಫಿಯಾ…?

ಅಭಯ ಪಾಟೀಲರ ಆರೋಪದ ಪ್ರಮುಖ ಅಂಶಗಳು: ಕ್ರಿಕೆಟ್ ಮಂಡಳಿಯೇ ಈ ಅಕ್ರಮಕ್ಕೆ ಬೆನ್ನು ತಟ್ಟುತ್ತಿದೆ. ಸರ್ಕಾರದ ಮಟ್ಟದಿಂದ ಸಹ ಟಿಕೆಟ್ ಕೋರಿದರೂ ಸ್ಪಷ್ಟ ಉತ್ತರವಿಲ್ಲ. ಗೃಹ ಸಚಿವರಿಗೆ ಪತ್ರ: ಸಮಗ್ರ ತನಿಖೆ ಅಗತ್ಯ. ಮುಂಬೈ ಬಳಿಕ ಬೆಂಗಳೂರಿನಲ್ಲಿ ಕೂಡ ಟಿಕೆಟ್ ಹರಾಜು ಪ್ರಕರಣ ಪಂದ್ಯದ ವಿವರ: ದಿನಾಂಕ: ಮೇ 3, 2025 ಸ್ಥಳ: ಚಿನ್ನಸ್ವಾಮಿ ಕ್ರೀಡಾಂಗಣ, ಬೆಂಗಳೂರು ಪಂದ್ಯ: RCB vs CSK ಮೇ 3ರ ಮ್ಯಾಚ್‌ಗೆ ಟಿಕೆಟ್ ಮಾರಾಟದಲ್ಲಿ ಭಾರಿ ಗೊಂದಲ!ಕಾಳಸಂತೆಗೆ ಕ್ರಿಕೆಟ್ ಮಂಡಳಿ ಬೆನ್ನು…

Read More

ರನ್ ವೇ ಟರ್ಮಿನಲ್ ವಿಸ್ತರಣೆಗೆ ಜಮೀನು

ಸಾಂಬ್ರಾ ವಿಮಾನ ನಿಲ್ದಾಣದ ರನ್ ವೇ, ಟರ್ಮಿನಲ್ ವಿಸ್ತರಣೆಗೆ ಜಮೀನು ಒದಗಿಸಲು ಕ್ರಮ: ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಬೆಳಗಾವಿ, : ಬೆಳಗಾವಿಯ ಸಾಂಬ್ರಾ ವಿಮಾನ‌ ನಿಲ್ದಾಣದ ರನ್ ವೇ ಮತ್ತು ಟರ್ಮಿನಲ್ ವಿಸ್ತರಣೆಗಾಗಿ ಅಗತ್ಯವಿರುವ ಅಂದಾಜು 57 ಎಕರೆ ಭೂಮಿಯನ್ನು ಸ್ವಾಧೀನಪಡಿಸಿಕೊಂಡು ವಿಮಾನ ನಿಲ್ದಾಣಕ್ಕೆ ಒದಗಿಸಲು ಜಿಲ್ಲಾಡಳಿತ ಅಗತ್ಯ ಕ್ರಮ ಕೈಗೊಳ್ಳಲಿದೆ ಎಂದು ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಅವರು ತಿಳಿಸಿದರು. ವಿಮಾನ ನಿಲ್ದಾಣಕ್ಕೆ ಅಗತ್ಯವಿರುವ ಜಮೀನು ಒದಗಿಸುವುದಕ್ಕೆ ಸಂಬಂಧಿಸಿದಂತೆ ಜಿಲ್ಲಾಧಿಕಾರಿ ಕಚೇರಿಯ ಸಭಾಂಗಣದಲ್ಲಿ ಬುಧವಾರ(ನ.8) ನಡೆದ ಸಭೆಯ…

Read More

ಪಾಲಿಕೆಯಲ್ಲಿ ಹಮ್ ಭಿ ಚುಪ್.. ತುಮ್ ಭಿ ಚುಪ್..!

ಬೆಳಗಾವಿ. ಗಡಿನಾಡ ಬೆಳಗಾವಿ ಮಹಾನಗರ ಪಾಲಿಕೆಯಲ್ಲಿ ಏನು ಪ್ರಶ್ನೆ ಮಾಡಬೇಕು ಅದನ್ನು ಮಾಡಲ್ಲ.ಉಳಿದ ವಿಚಾರ ತಮಗೆ ಬಿಟ್ಟಿದ್ದು..! ಸಧ್ಯ ಹೇಗಾಗಿದೆ ಎಂದರೆ ಪಾಲಿಕೆ ಆಡಳಿತ ವ್ಯವಸ್ಥೆಯಲ್ಲಿ ತಪ್ಪು ಮಾಡಿದವರ ಮೇಲೆ ಕ್ರಮ ತೆಗೆದುಕೊಳ್ಳುವಲ್ಲಿಯೂ ಕೂಡ ಎರಡು ಬಗೆಯ ನ್ಯಾಯ ಮಾಡಿದಂತಿದೆ. ಸಣ್ಣವರು ತಪ್ಪು ಮಾಡಿದರೆ ಕಠಿಣ ಕ್ರಮ. ಅದೇ ದೊಡ್ಡವರು ದೊಡ್ಡ ದೊಡ್ಡ ತಪ್ಪು ಮಾಡಿದರೂ ಬರೀ ಒಂದು ನೋಟೀಸ್.‌! ಮುಖ್ಯವಾದ ಸಂಗತಿ ಎಂದರೆ, ಸಿಬ್ಬಂದಿಯವರೇ ಪಾಲಿಕೆಗೆ ದ್ರೋಹ ಬಗೆಯುವದು ಎಂದರೆ ಅದು ಉಂಡ ಮನೆಗೆ ದ್ರೋಹ…

Read More

ಡಿಕೆಶಿಗೆ ಟಕ್ಕರ್ ಕೊಡಲು ಸತೀಶ ರಣತಂತ್ರ

ಡಿಸಿಸಿ ಅಧ್ಯಕ್ಷ ಗಾದಿಗೆ ಗುದ್ದಾಟಬೆಳಗಾವಿ ರಾಜಕಾರಣ `ಸರ್ಕಾರಕ್ಕೆ ಕಂಟಕ ? ಬೆಳಗಾವಿ ರಾಜಕಾರಣದಲ್ಲಿ ಡಿಕೆಶಿ ಎಂಟ್ರಿ.ಸತೀಶ್ ಉಗ್ರ. ಸಿಎಂ ಹುದ್ದೆ ಮೇಲೆ ಕಣ್ಣಿಟ್ಟಿರುವ ಸತೀಶ್ ಕೋಟೆ ಮುರಿಯಲು ಹೆಬ್ಬಾಳಕರ ಮೂಲಕ ತಂತ್ರಗಾರಿಕೆ. ಸಿಟಿ ರವಿ ಪ್ರಕರಣದಲ್ಲೂ ಸತೀಶ್ ಮಾತು ಕೇಳದೇ ಯಡವಟ್ಟು ಮಾಡಿಕೊಂಡ ಪೊಲೀಸರು. ಬೆಳಗಾವಿ. ಬೆಳಗಾವಿ ಜಿಲ್ಲೆಯವ ಕಾಂಗ್ರೆಸ್ ರಾಜಕಾರಣದಲ್ಲಿ ನಡೆದಿರುವ ಬೆಳವಣಿಗೆ ಎಲ್ಲರಿಗೂ ಗೊತ್ತಿಲ್ಲ ಎಂದಿಲ್ಲ. ಸಧ್ಯ ಬೆಳಗಾವಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ಇಬ್ಬರು ಸಚಿವರ ನಡುವೆ ಗುದಮುರಿಗೆ ನಡೆದಿದೆ. ಮೂಲಗಳ ಪ್ರಕಾರ…

Read More
error: Content is protected !!