Headlines

ಕಡಿಮೆ ಅವಧಿಯಲ್ಲಿ ನಿರೀಕ್ಷೆ ಮೀರಿದ ಓದುಗರು..!

‘ಇ ಬೆಳಗಾವಿ’ ಡಾಟ್ ಕಾಮ್ ಗೆ ನಿರೀಕ್ಷೆಗೂ ಮೀರಿದ ವೀಕ್ಷಕರು. ಕೇವಲ 15 ದಿನದಲ್ಲಿ 23 ಸಾವಿರ ದಾಟಿದ ವೀಕ್ಷಕರು. ಬೆದರಿಕೆಗಳಿಗೆ ಬಗ್ಗಲ್ಲ, ಜಗ್ಗಲ್ಲ. ಇದ್ದದ್ದು ಇದ್ಹಂಗ ಹೇಳೋದು ಬಿಡಲ್ಲ. ಬೆಳಗಾವಿ. ಕಳೆದ ಕೇವಲ 15 ರಿಂದ 20 ದಿನಗಳ ಹಿಂದೆ “ಇ ಬೆಳಗಾವಿ” ಡಾಟ್ ಕಾಮ್ ನ್ನು ನಿಮ್ಮ ಮಡಿಲಿಗೆ ಹಾಕಿದ್ದೇವು. ಆದರೆ ನಮ್ಮ‌ನಿರೀಕ್ಷೆಗೂ ಮೀರಿ ತಾವು ಅದನ್ನು ಬೆಳೆಸಿದ್ದೀರಿ. ಇ ಬೆಳಗಾವಿ ಡಾಟ್ ಕಾಮ್ ಸುದ್ದಿ ವಿಷಯದಲ್ಲಿ ರಾಜೀ ಮಾಡಿಕೊಂಡಿಲ್ಲ. ಎಲ್ಲವನ್ನು ಇದ್ದದ್ದು ಇದ್ಹಂಗ್…

Read More

ಅಂಥವರಿಂದ ಗಣೇಶ ಸಾಮಗ್ರಿ ಖರೀದಿ ಬೇಡ ಅಂದೊರು ಯಾರು?

`ಹಲಾಲ’ ಮುಕ್ತ ಗಣೇಶೋತ್ಸವಕ್ಕೆ ಕರೆ ಹಲಾಲ್ ಕಟ್ ಮಾಡೊವರಿಂದ ಗಣೇಶ ಪೂಜಾ ಸಾಮಗ್ರಿ ಖರೀದಿಸಬೇಡಿ. ಬೆಳಗಾವಿಯಲ್ಲಿ ಪ್ರಮೋದ ಮುತಾಲಿಕ ಹೇಳಿಕೆ. ಬೆಳಗಾವಿ:ಗಣೇಶ ಹಬ್ಬದಲ್ಲಿ ಹೂವು, ಹಣ್ಣು, ಕಾಯಿ ಸೇರಿದಂತೆ ಇನ್ನಿತರ ವಸ್ತುಗಳನ್ನು ಹಲಾಲ್ ಕಟ್ ಮಾಡುವವರ ಕಡೆಯಿಂದ ಖರೀದಿಸಬಾರದು ಎಂದು ಶ್ರೀರಾಮ ಸೇನೆಯ ಸಂಸ್ಥಾಪಕ ಅಧ್ಯಕ್ಷ ಪ್ರಮೋದ್ ಮುತಾಲಿಕ ಕರೆ ನೀಡಿದ್ದಾರೆ. ನಗರದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಗೋ ಹಂತಕರು, ಗೋ ಭಕ್ಷಕರಿಂದ ಮಾರಾಟ ಮಾಡುವ ವಸ್ತು ಅಪವಿತ್ರವಾಗಿರುತ್ತದೆ. ಹೀಗಾಗಿ ಅಂತಹವರಿಂದ ಯಾವುದೇ ರೀತಿಯ ವಸ್ತುಗಳನ್ನು…

Read More

IPS ಮಾರ್ಟಿನ್ ಎತ್ತಂಗಡಿ

ಬೆಳಗಾವಿ. ಬೆಳಗಾವಿ ಪೊಲೀಸ್ ಆಯುಕ್ತ ಇಡಾ ಮಾರ್ಟಿನ್ ಮಾರ್ಬನ್ಯಾಂಗ್ ಅವರನ್ನು ಸರ್ಕಾರ ಎತ್ತಂಗಡಿ‌‌ ಮಾಡಿದೆ. ಅವರ ಸ್ಥಾನಕ್ಜೆ CYBER CRIME AND NARCOTICS, CRIMINAL INVESTIGATION DEPT ನ‌ ಡಿಐಜಿ ಆಗಿದ್ದ ಬೋರ್ಸೆ ಭೂಷಣ ಗುಲ್ಬರೋ ಅವರನ್ನು ನೇಮಕ‌‌ ಮಾಡಲಾಗಿದೆ. ಅದೇ ರೀತಿ IPS ಗಳಾದ ಅನುಪಮ‌ ಅಗರವಾಲ್ ಸುಧೀರ್ ಕುಮಾರ ರೆಡ್ಡಿ, ಅರುಣ ಕೆ ಮತ್ತು ಹರಿರಾಮ ಶಂಕರ್ ಅವರನ್ನು ವರ್ಗಾವಣೆ ಮಾಡಲಾಗಿದೆ. ಆದರೆ ಮಾರ್ಬನ್ಯಾಂಗ್ ಅವರಿಗೆ ಬೇರೆ ಜಾಗೆ ತೋರಿಸಿಲ್ಲ.

Read More

ನಿವೃತ್ತ ನೌಕರರ ಪ್ರತಿಭಟನೆ

ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ನಿವೃತ್ತ ನೌಕರರ ಪ್ರತಿಭಟನೆಬೆಳಗಾವಿ: ಸರ್ಕಾರದ ವಿವಿಧ ಇಲಾಖೆಗಳಲ್ಲಿ ಕರ್ತವ್ಯ ನಿರ್ವಹಿಸಿ ನಿವೃತ್ತರಾದ ನೌಕರರಿಗೆ 7ನೇ ವೇತನ ಆಯೋಗದಡಿ ನಿವೃತ್ತಿ ಆರ್ಥಿಕ ಸೌಲಭ್ಯವೂ ಸೇರಿದಂತೆ ವಿವಿಧ ಬೇಡಿಕೆ ಈಡೇರಿಸಬೇಕೆಂದು ನಿವೃತ್ತ ನೌಕರರು ಮಂಗಳವಾರ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.ಕರ್ನಾಟಕ ನಿವೃತ್ತ ನೌಕರರ ವೇದಿಕೆಯ ಜಿಲ್ಲಾ ಘಟಕದ ವತಿಯಿಂದ ನಡೆದ ಈ ಪ್ರತಿಭಟನೆಯಲ್ಲಿ ಕೈಗೆ ಕಪ್ಪು ಪಟ್ಟಿ ಕಟ್ಟಿಕೊಂಡು ಧರಣಿ ನಡೆಸಿದರಲ್ಲದೇ, ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ…

Read More

ಕಾರ್ಯಕರ್ತರಿಗೆ ‘ಕೈ’, ಶಾಸಕರಿಗೆ ‘ಜೈ’.

ಮಹಾಂತೇಶ ಕೌಜಲಗಿ‌ ಮತ್ತು‌ ರಾಜು ಕಾಗೆಗೆ ಒಲಿದ ನಿಗಮ ಮಂಡಳಿ 32 ಶಾಸಕರಿಗೆ ನಿಗಮ‌ಮಂಡಳಿ. ಕಾರ್ಯಕರ್ತರಿಗೆ ಕೈಕೊಟ್ಟ ಸಿದ್ದು ಸರ್ಕಾರ. ಬೆಳಗಾವಿ. ಚುನಾವಣೆ ಸಂದರ್ಭದಲ್ಲಿ ಕಾರ್ಯಕರ್ತರೇ‌ ದೇವರು ಎನ್ನುವ ಕಾಂಗ್ರೆಸ್ ನಿಗಮ ಮಂಡಳಿಗೆ ನೇಮಕ ಮಾಡುವ ಸಂದರ್ಭದಲ್ಲಿ ಅವರಿಗೆ ಕೈ ಕೊಟ್ಡು ಶಾಸಕರಿಗೆ ಜೈ ಎಂದಿದ್ದಾರೆ. ಕಳೆದ ಚುನಾವಣೆಯಲ್ಲಿ ಪಕ್ಷವನ್ನು ಅಧಿಕಾರಕ್ಕೆ ತರಲು ರಾತ್ರಿ ಹಗಲು ಶ್ರಮಿಸಿದ್ದ‌ ಕಾರ್ಯಕರ್ತರಿಗೆ ನಿಗಮ ಮಂಡಳಿಯಲ್ಲಿ ಸ್ಥಾನ ಸಿಗಬಹುದು ಎಂದು‌ ನಿರೀಕ್ಷಿಸಲಾಗಿತ್ತು.. ಅದರೆ ಕಾಂಗ್ರೆಸ್ ಸರ್ಕಾರ ಪ್ರಕಟಿಸಿದ ಪಟ್ಟಿಯಲ್ಲಿ ಕಾರ್ಯಕರ್ತರ ಬದಲು…

Read More

ಮೇಯರ್ ಪತ್ರದ ದುರುಪಯೋಗ..?

ಬೆಳಗಾವಿ ದಕ್ಷಿಣ ಕ್ಷೇತ್ರದ ಮೀಸಲಾತಿಯನ್ನೇ ಬದಲಾಯಿಸುವೆ ಎಂದವನ ಸ್ಥಿತಿ ಎಲ್ಲಿಗೆ ಬಂತು ಗೊತ್ತಾ? ಆಡಳಿತ ಪಕ್ಷದವರೂ ನಡು ನೀರಿನಲ್ಲಿ ಕೈಬಿಟ್ಟರಾ? ಮೇಯರ್ ಪತ್ರದ ದುರುಪಯೋಗದ ಹಿಂದಿರುವ ಕಾಣದ ಕೈ ಯಾರದ್ದು? ಮೇಯರ್ ಪತ್ರ ಆರೋಗ್ಯ ಸ್ಥಾಯಿ ಸಮಿತಿಗೆ ಬಂದಿದ್ದು ಹೇಗೆ? ಪಾಲಿಕೆಗೆ ಸುಪ್ರೀಂ ಎನ್ನುವ ಮೇಯರ್ ಪತ್ರದ ಬಗ್ಗೆ ಸ್ಥಾಯಿ ಸಮಿತಿಯಲ್ಲಿ ಚರ್ಚೆ ನಡೆಸಿದ್ದು ಸರಿಯೇ? ಇದು ಮೇಯರ್ ಗೆ ಮಾಡಿದ ಅವಮಾನ ಅಲ್ಲವೇ? ಸ್ಥಾಯಿ ಸಮಿತಿಗೆ ಸದಸ್ಯರಲ್ಲದವರು ಸಭೆಗೆ ಹೋಗಲು ಅವಕಾಶ ಇದೆಯೇ? ಬೆಳಗಾವಿ. ಗಡಿನಾಡ…

Read More

93 ವರ್ಷದ ಟಿಳಕವಾಡಿ ಕ್ಲಬ್ ಲೀಜ್ ರದ್ದು:

:ಆಸ್ತಿ ರಕ್ಷಣೆಯಲ್ಲಿ ಮಹಾನಗರ ಪಾಲಿಕೆಯಿಂದ ದಿಟ್ಟ ಹೆಜ್ಜೆ. ಪಾಲಿಕೆ ಆಯುಕ್ತರಿಂದ‌ ಮಹತ್ವದ ಆದೇಶ ಪಾಲಿಕೆ ಸಭೆಯಲ್ಲಿ ಕ್ಲಬ್‌ ಬಗ್ಗೆ ಪ್ರಶ್ನೆ ಮಾಡಿದ್ದ ಉಪಮೇಯರ್ ವಾಣಿ ಜೋಶಿ. ಅವರ ವಾದ ಸಮರ್ಥಿಸಿದ್ದ ಶಾಸಕ ಅಭಯ. ಬೆಳಗಾವಿ: ಬೆಳಗಾವಿ ಮಹಾನಗರ ಪಾಲಿಕೆ ಮಹತ್ವದ ಆದೇಶ ಹೊರಡಿಸಿದ್ದು, ಹಲವು ದಶಕಗಳಿಂದ ಟಿಳಕವಾಡಿ ಪ್ರದೇಶದಲ್ಲಿ ಕಾರ್ಯನಿರ್ವಹಿಸುತ್ತಿದ್ದ 93 ವರ್ಷದ “ಟಿಳಕವಾಡಿ ರಿಕ್ರಿಯೇಷನ್ ಕ್ಲಬ್” ನ ಗುತ್ತಿಗೆ (ಲೀಜ್) ರದ್ದುಗೊಂಡಿದೆ. ಪಾಲಿಕೆಯ ಆಯುಕ್ತೆ ಶುಭಾ ಬಿ ಅವರು ನಡೆಸಿದ ನ್ಯಾಯಾಲಯದ ವಿಚಾರಣೆಯ ಬಳಿಕ ಈ…

Read More

ಎಲ್ಲರ ಚಿತ್ತ ಪಾಲಿಕೆ ಸಭೆಯತ್ತ..!

ಬೆಳಗಾವಿ. ನಾಳೆ ದಿ. 29 ರಂದು ನಡೆಯಲಿರುವ ಮಹಾನಗರ ಪಾಲಿಕೆ ಸಾಮಾನ್ಯ ಸಭೆಯತ್ತ ಬೆಳಗಾವಿಗರ ಚಿತ್ತ ನೆಟ್ಟಿದೆ. ನಾಳೆ ನಡೆಯುವ ಸಭೆಯಲ್ಲಿ ಯಾವ ವಿಷಯ ರಂಗೇರಬಹುದು ಎನ್ನುವ ಕುತೂಹಲ ಎಲ್ಲರಲ್ಲಿದೆ. ಈ ಹಿಂದೆ ನಡೆದ ವಿಶೇಷ ಸಭೆಯಲ್ಲಿನ ವಿಷಯವೂ ಸೇರಿದಂತೆ ಪೊಲೀಸ್ ಆಯುಕ್ತರ ಕಚೇರಿಗೆ ಹೋಗಿದ್ದ ಸಂದರ್ಭದಲ್ಲಿ ಮೇಯರ್ ಗೆ ಆದ ಅವಮಾನ, ಚಿಕಿತ್ಸೆ ಪಡೆಯುತ್ತಿದ್ದ ನಗರಸೇವಕ ಅಭಿಜಿತ್ ಜವಳಕರ ಅವರನ್ನು ಒತ್ತಾಯ ಪೂರ್ವಕವಾಗಿ ಬಂಧಿಸಿದ್ದ ಪೊಲೀಸ್ ಕ್ರಮದ ಬಗ್ಗೆಯೂ ಚರ್ಚೆ ನಡೆಯುವ ಸಾಧ್ಯತೆಗಳಿವೆ. ಮೂಲಗಳ ಪ್ರಕಾರ…

Read More

ಕ್ರೀಡಾಂಗಣ ಅಭಿವೃದ್ಧಿಗೆ ಎಸಿಸಿ ಸದಸ್ಯ ಅಶೀಷ್ ಶೆಲಾರ್‌ಗೆ ಶಾಸಕ ಅಭಯ ಪಾಟೀಲ ಪತ್ರ

ಅಂತಾರಾಷ್ಟ್ರೀಯ ಪಂದ್ಯಗಳಿಗೆ ಬೆಳಗಾವಿ ಸಿದ್ಧ; ₹20 ಕೋಟಿ ಮೂಲಸೌಕರ್ಯ ಬಾಕಿ. ಕ್ರೀಡಾಂಗಣ ಅಭಿವೃದ್ಧಿಗೆ ಎಸಿಸಿ ಸದಸ್ಯ ಅಶೀಷ್ ಶೆಲಾರ್‌ಗೆ ಶಾಸಕ ಅಭಯ ಪಾಟೀಲ ಪತ್ರಬೆಳಗಾವಿ:ಹತ್ತು ವರ್ಷಕ್ಕೂ ಹೆಚ್ಚು ಕಾಲದಿಂದ ಕಾರ್ಯನಿರ್ವಹಿಸುತ್ತಿರುವ ಬೆಳಗಾವಿಯ ಅಂತಾರಾಷ್ಟ್ರೀಯ ಮಟ್ಟದ ಕ್ರಿಕೆಟ್ ಕ್ರೀಡಾಂಗಣವನ್ನು ಸಂಪೂರ್ಣ ಸಜ್ಜುಗೊಳಿಸಲು ಅಗತ್ಯವಿರುವ ಮೂಲಸೌಕರ್ಯ ಅಭಿವೃದ್ಧಿಗೆ ಸುಮಾರು ₹15–20 ಕೋಟಿ ಅನುದಾನ ಅಗತ್ಯವಿದೆ ಎಂದು ಬೆಳಗಾವಿ ಶಾಸಕ ಅಭಯ ಪಾಟೀಲ ಅವರು ಮಹಾರಾಷ್ಟ್ರ ಸರ್ಕಾರದ ಸಚಿವ ಹಾಗೂ ಏಷ್ಯನ್ ಕ್ರಿಕೆಟ್ ಕೌನ್ಸಿಲ್ (ಎಸಿಸಿ) ಸದಸ್ಯ ಅಶೀಷ್ ಶೆಲಾರ್ ಅವರಿಗೆ…

Read More

ಕುಟುಂಬ ರಾಜಕಾರಣಕ್ಕೆ ಡಿಸಿಸಿ ವೇದಿಕೆ..!

ಡಿಸಿಸಿ ಬ್ಯಾಂಕ್‌ ಕಟ್ಟೆಗೆ ಕಣ್ಣು ಹಾಕಿದ ಸಕರು: ಕುಟುಂಬ ರಾಜಕಾರಣಕ್ಕೆ ಮತ್ತೊಂದು ವೇದಿಕೆ ಬೆಳಗಾವಿ: ಬೆಳಗಾವಿ ಜಿಲ್ಲಾ ಸಹಕಾರಿ (ಡಿಸಿಸಿ) ಬ್ಯಾಂಕ್‌ ಚುನಾವಣೆಗೆ ಇನ್ನೂ ಅಧಿಕೃತ ವೇಳಾಪಟ್ಟಿ ಪ್ರಕಟವಾಗದಿದ್ದರೂ, ಹಲವಾರು ಶಾಸಕರು ಈಗಾಗಲೇ ಲಾಬಿ ಆರಂಭಿಸಿದ್ದಾರೆ. ಶಾಸಕರು ಮಾತ್ರವಲ್ಲ, ಅವರ ಕುಟುಂಬಸ್ಥರೂ ಸಹ ಡಿಸಿಸಿ ನಿರ್ದೇಶಕ ಸ್ಥಾನಗಳಿಗಾಗಿ ಮೈದಾನಕ್ಕಿಳಿದಿದ್ದು, ಈ ಬಾರಿ ಸಹಕಾರ ಕ್ಷೇತ್ರವೇ ಕುಟುಂಬ ರಾಜಕಾರಣದ ಹಗ್ಗಜಗ್ಗಾಟಕ್ಕೆ ವೇದಿಕೆಯಾಗಬಹುದೆಂಬ ಆತಂಕ ವ್ಯಕ್ತವಾಗಿದೆ. ಸಾವಿರಾರು ಕೋಟಿ ರೂ. ವಹಿವಾಟು ನಡೆಸುವ ಡಿಸಿಸಿ ಬ್ಯಾಂಕ್‌ ರೈತರಿಗೂ ಸದಸ್ಯರಿಗೂ ನೇರವಾಗಿ…

Read More
error: Content is protected !!