ನಗರಸೇವಕನಿಗೆ ಷರತ್ತು ಬದ್ಧ ಜಾಮೀನು

ಹಿಂಡಲಗಾ ಜೈಲಿನತ್ತ ಬಿಜೆಪಿ‌ ನಗರಸೇವಕರ ದೌಡು. ಒಂದೇ ದಿನದಲ್ಲಿ ಜಾಮೀನು ಮಂಜೂರು. ಬಂಧನ ಸಮಯದಲ್ಲಿ ಫೊನ್ ಕಸಿದುಕೊಂಡಿದ್ದ ಪೊಲೀಸರು ಯಾರಿಗೂ ಕಾಲ್ ಮಾಡಲು ಅವಕಾಶ ಕೊಡದ ಖಾಕಿ.ಅಷ್ಟೊಂದು ತರಾತುರಿ ಬಂಧನದ ಹಿನ್ನೆಲೆಯಾದರೂ ಏನು? ಆಸ್ಪತ್ರೆ ಬಿಲ್ ತುಂಬದಿದ್ದರೂ ಡಿಸ್ಚಾ.ರ್ಜ ಮಾಡಿದ್ದು ಏಕೆ? ಬೆಳಗಾವಿಕಳದ ದಿನ ಟಿಳಕವಾಡಿ ಪೊಲಿಸರಿಂದ ಬಂಧನಕ್ಕೊಳಗಾಗಿದ್ದ ನಗರಸೇವಕ ಅಭಿಜಿತ್ ಜವಳಕರ ಅವರಿಗೆ ಇಲ್ಲಿನ ಜೆಎಂಎಫ್ಸಿ 4 ನೇ ಕೋರ್ಟ ಷರತ್ತುಬದ್ಧ ಜಾಮೀನು ಮಂಜೂರು ಮಾಡಿದೆ.,ಭಾಗ್ಯನಗರ 8 ನೇ ಕ್ರಾಸ್ನಲ್ಲಿ ರಮೇಶ ಪಾಟೀಲರೊಂದಿಗೆ ಕಳೆದ ಎರಡು…

Read More

ಅಧಿವೇಶನದಲ್ಲಿ ಇವೆಲ್ಲ ಚರ್ಚೆ ಆಗಬೇಕಲ್ಲವೇ?

ರೈತರ ಸಮಸ್ಯೆ ಜೊತೆಗೆ ಸಹಕಾರಿ ವಂಚನೆ ಚರ್ಚೆ ಬೇಡವೇ? ಅಪ್ಪುಗೋಳ ನಂತರ ಬೈಲಹೊಂಗಲದ ಆ ಸಾಧು ಏನು ಮಾಡಿದ್ರು ಗೊತ್ತೆ? ಸಾಧು ಬಣ್ಣ ಬಯಲು ಮಾಡೋರು ಯಾರು? ಸಾಧು ನಂಬಿ ಹಣ ಹೂಡಿಕೆ ಮಾಡಿದವರ ಗೋಳು ಕೇಳೊರು ಯಾರು? ಸಾಧು ರಾಜಕಾರಣ ಬಣ್ಣ ಬಯಲಾಗೊದು ಯಾವಾಗ? ಶಾಸಕ ಮಹಾಂತೇಶ ಕೌಜಲಗಿ ಸಾಧು ಬಣ್ಣ ತಗೀತಾರಾ? ಬೆಳಗಾವಿ.ಗಡಿನಾಡ ಬೆಳಗಾವಿಯಲ್ಲಿ ಇದೇ ಡಿಸೆಂಬರ 9 ರಿಂದ ಹತ್ತು ದಿನಗಳ ಕಾಲ ಚಳಿಗಾಲ ಅಧಿವೇಶನ‌ ನಡೆಯಲಿದೆ.ಅದೊಂದು ಥರಾ ಸರ್ಕಾರಿ ಜಾತ್ರೆ ಇದ್ದಂತೆ….

Read More
error: Content is protected !!