ಸನಾತನ ಧರ್ಮ ರಕ್ಷಣೆಗೆ ಟೊಂಕ ಕಟ್ಟಿ ನಿಂತವರು…!.

ಎಕೆಬಿಎಂಎಸ್ ಅಧ್ಯಕ್ಷ ಅಶೋಕ ಹಾರನಹಳ್ಳಿ ಸನಾತನ ಧರ್ಮದ ಬಗ್ಗೆ ಹೇಳಿದ್ದೇನು?. ಸನಾತನ ಧರ್ಮ ರಕ್ಷಣೆಗೆ ನಿಂತವರು ಯಾರು ಗೊತ್ತೆ?. ಆಧ್ಯಾತ್ಮಿಕವಾಗಿ ಒಂದು ರಾಷ್ಟ್ರ ಎಂಬುದನ್ನು ತೋರಿಸಿಕೊಟ್ಟವರು ಶ್ರೀ ಶಂಕರಾಚಾರ್ಯರು. ಬೆಂಗಳೂರು. ಇತಿಹಾಸದ ಉದ್ದಕ್ಕೂ ಸನಾತನ ಧರ್ಮದ ಮೇಲೆ ದೇಶದ ಮೇಲೆ ಪರಕೀಯರ ಆಕ್ರಮಣ ನಡೆಯುತ್ತಲೇ ಬಂದಿದೆ.ಆ ರೀತಿಯ ಆಕ್ರಮಣ ವಾದಾಗಲೆಲ್ಲ ಒಬ್ಬ ಶಿವಾಜಿ, ಒಬ್ಬ ಬಾಜಿರಾವ್ ಭರತ ಭೂಮಿಯ ಹಾಗು ಸನಾತನದ ಧರ್ಮದ ಶ್ರೀ ರಕ್ಷೆಗೆ ಟೊಂಕ ಕಟ್ಟಿ ನಿಂತ ಹಲವಾರು ಪ್ರಸಂಗಗಳಿವೆ. ಈ ದೇಶವನ್ನು ಹಾಗು…

Read More

ಗಡಿ`ಮಹಾ’ ಕ್ಷೇತ್ರದಲ್ಲಿ ಕಮಲ‌ ಅರಳಿಸಿದ ಅಭಯ

ಬೆಳಗಾವಿಗರು ಕಾಲಿಟ್ಟಲೆಲ್ಲ ಗೆಲುವು’ಗಡಿ`ಮಹಾ’ ಕ್ಷೇತ್ರದಲ್ಲಿ ಅರಳಿದ ಕಮಲಬೆಳಗಾವಿ. ಇಲ್ಲಿ ಉಳಿದ ವಿಷಯ ಏನೇ ಇರಲಿ. ಪಕ್ಷ ನಿಷ್ಠೆ ಮತ್ತು ಸಂಘಟನೆ ವಿಷಯದಲ್ಲಿ ಬೆಳಗಾವಿ ದಕ್ಷಿಣ ಕ್ಷೇತ್ರದ ಶಾಸಕ ಅಭಯ ಪಾಟೀಲ ಇಟ್ಟ ಹೆಜ್ಜೆ ಹಿಂದೆ ಇಟ್ಟ ಉದಾಹರಣೆ ಇಲ್ಲ. ಅಷ್ಟೇ ಅಲ ಪಕ್ಷದ ವಿಷಯದಲ್ಲಿ ಯಾರೊಂದಿಗೂ ಹೊಂದಾಣಿಕೆ ಮಾಡಿಕೊಂಡ ಉದಾಹರಣೆ ಇಲ್ಲ.ಮತ್ತೊಂದು ಸಂಗತಿ ಎಂದರೆ, ಪಕ್ಷದ ವರಿಷ್ಠರು ಕೊಟ್ಡ ಜವಾಬ್ದಾರಿಯನ್ನು ಸಮರ್ಥವಾಗಿ ಇಲ್ಲಿಯವರೆಗೆ ನಿಭಾಯಿಸಿಕೊಂಡು ಬಂದ ಹೆಗ್ಗಳಿಕೆ ಅಭಯ ಪಾಟೀಲರಿಗಿದೆ. ಹೈಕಮಾಂಡ ಇವರ ಸಂಘಟನೆಯನ್ನು ಗಮನದಲ್ಲಿರಿಸಿಕೊಂಡು ಹಿಂದೆ…

Read More

ಬೆಳಗಾವಿಯಲ್ಲಿ ಭಾವಪೂರ್ಣ ಜ್ಯೋತಿ ನಡಿಗೆ: ಅಂಬೇಡ್ಕರ್ ಪ್ರತಿಮೆಗೆ ಗಣ್ಯರ ನಮನ

– ಡಿಜೆ, , ಡ್ಯಾನ್ಸ್ — ಎಲ್ಲವೂ ಇರಲಿ. ಆದರೆ ಅಂಬೇಡ್ಕರ್ ಕಲ್ಪಿಸಿದ ಸಾಮಾಜಿಕ ನ್ಯಾಯದ ಸಾರ ನಿನ್ನ ಬದುಕಲ್ಲಿ ಇರಬೇಕು. ಹಕ್ಕು ಬಯಸುವುದಷ್ಟೆ ಸರಿ ಅಲ್ಲ; ಹೊಣೆಗಾರಿಕೆಯಾಗಲಿ.” “ಇದು ಕೇವಲ ಮೆರವಣಿಗೆ ಅಲ್ಲ – ಇದು ಸಂವಿಧಾನದ ಹತ್ತಿರ ಸಾಗುವ ನಡಿಗೆ!”ಬಡವರ ಹಕ್ಕಿಗೆ ಭಾಷೆ ನೀಡಿದ ಮಹಾನ್ ನಾಯಕ ಡಾ. ಬಾಬಾಸಾಹೇಬ ಅಂಬೇಡ್ಕರ್ ಅವರ ಜಯಂತಿಯ ಅಂಗವಾಗಿ ಬೆಳಗಾವಿ ನಗರ ಇಂದು ಚರಿತ್ರೆಯ ಪುಟವೊಂದು ನವೀಕರಿಸಿದಂತಾಯಿತು. ಬೆಳಿಗ್ಗೆ ಶಾಂತತೆಯ ಮಿಂಚಿನಲ್ಲಿ ಆರಂಭವಾದ ಜ್ಯೋತಿ ನಡಿಗೆ ಕಾರ್ಯಕ್ರಮದಲ್ಲಿ…

Read More

ಏಕ ಪೇಡ್, ಮಾ ಕೆ ನಾಮ”

ಗಿಡ- ಮರಗಳನ್ನು ಉಳಿಸಿ- ಬೆಳೆಸಿ- ಶಾಸಕ ಬಾಲಚಂದ್ರ ಜಾರಕಿಹೊಳಿ ಏಕ ಪೇಡ್ ಮಾ ಕೆ ನಾಮ ವನ ಮಹೋತ್ಸವ ಅಭಿಯಾನಕ್ಕೆ ಚಾಲನೆ ನೀಡಿದ ಶಾಸಕ ಬಾಲಚಂದ್ರ ಜಾರಕಿಹೊಳಿ ಗೋಕಾಕ-.. ಅರಣ್ಯ ಉಳಿಯಬೇಕಾದರೆ ಗಿಡ- ಮರಗಳನ್ನು ನೆಟ್ಟು ಅರಣ್ಯವನ್ನು ಬೆಳೆಸಬೇಕೆಂದು ಅರಭಾವಿ ಶಾಸಕ, ಬೆಳಗಾವಿ ಜಿಲ್ಲಾ ಹಾಲು ಉತ್ಪಾದಕರ ಸಂಘಗಳ ಒಕ್ಕೂಟದ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಅವರು ಹೇಳಿದರು. ತಮ್ಮ ತಾಯಿಯ ಸ್ಮರಣಾರ್ಥವಾಗಿನಗರದ ಎನ್ಎಸ್ಎಫ್ ಆವರಣದಲ್ಲಿ “ಏಕ ಪೇಡ್ ಮಾ ಕೆ ನಾಮ” ಅಭಿಯಾನದ ನಿಮಿತ್ತ ವನ ಮಹೋತ್ಸವಕಾರ್ಯಕ್ರಮಕ್ಕೆ…

Read More

ಸ್ಮಾರ್ಟ್ ಕ್ಲಾಸ್ ಉದ್ಘಾಟನೆ

ಬೆಳಗಾವಿ: ಬೆಳಗಾವಿ ಗ್ರಾಮೀಣ ಕ್ಷೇತ್ರದ ಬಸ್ತವಾಡ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನೂತನವಾಗಿ ನಿರ್ಮಾಣಗೊಂಡ ಸ್ಮಾರ್ಟ್ ಕ್ಲಾಸ್ ನ್ನು ವಿಧಾನ ಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೊಳಿ ಉದ್ಘಾಟಿಸಿದರು. ಈ ಸಮಯದಲ್ಲಿ ಗ್ರಾಮದ ಹಿರಿಯರು, ಗ್ರಾಮ ಪಂಚಾಯತ್ ಅಧ್ಯಕ್ಷೆ ಮಹಾದೇವಿ ಬಾ ಪಾಟೀಲ, ಉಪಾಧ್ಯಕ್ಷ ವಿಠ್ಠಲ ಗ ಸಾಂಬ್ರೇಕರ್, ಸದಸ್ಯರಾದ ಮನೋಹರ್ ಸ ಮುಚ್ಚಂಡಿ, ತವನಪ್ಪ ಬಡಿಗೇರ್, ಭರಮಪ್ಪ ಬಾ ಗೌಡಕೆಂಚಕ್ಕಗೋಳ, ಲಕ್ಷ್ಮೀ ರ ಸಾಂಬ್ರೇಕರ್, ಶೋಭಾ ಪಾಟೀಲ, ಅರ್ಜುನ ಪಾಟೀಲ, ರಮೇಶ ಶಿವಾಜಿ ಹುಣಶೀಮರದ, ಶ್ರೀದೇವಿ…

Read More

ಅಶೋಕ್ ಹಾರನಹಳ್ಳಿ: ಬ್ರಾಹ್ಮಣ ಸಮುದಾಯಕ್ಕೆ ಬೆಳಕಿನ ದಾರಿ ತೋರಿಸಿದ ಶಕ್ತಿ..!

ಅಶೋಕ್ ಹಾರನಹಳ್ಳಿ: ಬ್ರಾಹ್ಮಣ ಸಮುದಾಯಕ್ಕೆ ಬೆಳಕಿನ ದಾರಿ ತೋರಿಸಿದ ಶಕ್ತಿ ಶಿಲ್ಪಿ ಬೆಂಗಳೂರು. ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಚುನಾವಣೆ ಎಪ್ರಿಲ್ 13 ರಂದು‌ ನಿಗದಿಯಾಗಿದೆ. ರಾಜ್ಯದ 20. ಜಿಲ್ಲಾ ಕೇಂದ್ರದಲ್ಲಿ ಮತದಾನದ ವ್ಯವಸ್ಥೆ ಮಾಡಲಾಗಿದೆ. ಸಧ್ಯ ಚುನಾವಣೆಯ ಕಾವನ್ನು‌ ಗಮನಿಸಿದರೆ ಹಾಲಿ ಅಧ್ಯಕ್ಷ ಅಶೋಕ ಹಾರನಹಳ್ಳಿ ಅವರ ಬೆಂಬಲಿತ ಅಭ್ಯರ್ಥಿ ಡಾ. ಭಾನುಪ್ರಕಾಶ ಶರ್ಮಾ ಅವರಿಗೆ ಪೈಪೋಟಿ ಒಡ್ಡುವ ಅಭ್ಯರ್ಥಿ ಯೇ ಇಲ್ಲ ಎನ್ನುವ ವಾತಾವರಣವಿದೆ. ಇದಕ್ಕೆ ಅಶೋಕ ಹಾರನಹಳ್ಳಿ ಅವರು ತಮ್ನ ಅಧಿಕಾರವಧಿಯಲ್ಲಿ‌ ಮಹಾಸಭೆಯನ್ನು…

Read More

ಪಾಲಿಕೆ ಮೇಲೆ ಸರ್ಕಾರದ ಭ್ರಹ್ಮಾಸ್ತ್ರ

ಬೆಳಗಾವಿ ಮಹಾನಗರ ಪಾಲಿಕೆ ವಿರುದ್ಧ ಸರ್ಕಾರದ ಭ್ರಹ್ಮಾಸ್ತ್ರ: ಅಭಯ ಪಾಟೀಲ ಕಾನೂನು ಹೋರಾಟಕ್ಕೆ ಸಜ್ಜು ಗುಬ್ಬಿ ಮೇಲೆ ಸರ್ಕಾರದ ಬ್ರಹ್ಮಾಸ್ತ್ರ. ಎರಡು ಬಾರಿ ಸೂಪರ್ ಸೀಡ್ ಮಾಡುವ ವಿಫಲ ಯತ್ನ. ರಾಜ್ಯಪಾಲರವರೆಗೆ ದೂರು ಕೊಂಡೊಯ್ದ ಶಾಸಕ ಅಭಯ ಪಾಟೀಲ. ಬೆಳಗಾವಿ,ಬಿಜೆಪಿ ಹಿಡಿತದಲ್ಲಿರುವ ಬೆಳಗಾವಿ ಮಹಾನಗರ ಪಾಲಿಕೆಯನ್ನು ಅಸ್ಥಿರಗೊಳಿಸುವಲ್ಲಿ ವಿಫಲಗೊಡಿರುವ ಕಾಂಗ್ರೆಸ್ ಸರ್ಕಾರ ಈಗ ತನ್ನ ರಾಜಕೀಯ ತೆವಲಿಗಾಗಿ ಇಬ್ಬರು ಬಿಜೆಪಿ ಸದಸ್ಯರ ಸದಸ್ಯತ್ವ ರದ್ದುಗೊಳಿಸಿದೆ . ಪಾಲಿಕೆಯ ಬಿಜೆಪಿ ಮೇಯರ್ ಮಂಗೇಶ್ ಪವಾರ್ ಹಾಗೂ ನಗರಸೇವಕ ಜಯಂತ…

Read More

ಶೆಟ್ಟರ್ ವಿರುದ್ಧ ನಿಲ್ಲದ ಮುನಿಸು..!

ಬೆಳಗಾವಿ. ಹುಬ್ಬಳ್ಳಿಯ ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಅವರು ಸಮುದ್ರದ ಅಲೆ ವಿರುದ್ಧ ದಿಕ್ಕಿನಲ್ಲಿ ಈಜುತ್ತಿದ್ದಾರೆ. ಇದರರ್ಥ ಅವರು ಗೆಲುವಿನ ದಡ ತಲುಪುವರೇ ಹೇಗೆ ಎನ್ನುವ ಊಹೆ ತಮಗೆ ಬಿಟ್ಟಿದ್ದು.! ಬೆಳಗಾವಿಯಲ್ಲೇ ಸಾಕಷ್ಟು ಜನ ಪ್ರಭಲ ಅಭ್ಯರ್ಥಿ ಗಳಿದ್ದಾರೆ. ಅವರಿಗೆನೇ ಟಿಕೆಟ್ ಕೊಡಬೇಕು ಎನ್ಬುವ ಸಣ್ಣ ಮಟ್ಟದ ಕೂಗು ಈಗ ಆಲದಮರವಾಗಿ ಬೆಳೆದು ನಿಂತಿದೆ. ಅದರಲ್ಲೂ ಶೆಟ್ಟರ್ ಅವರು ಡಾ. ಪ್ರಭಾಕರ ಕೋರೆ, ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ, ಶಾಸಕ ಅಭಯ ಪಾಟೀಲ, ಮಾಜಿ ಶಾಸಕ ಅನಿಲ…

Read More

ಏಕತಾ ಫೌಂಡೇಶನ್ ಕಾರ್ಯ ಶ್ಲಾಘನೀಯ: ಸಚಿವ ಸತೀಶ್‌ ಜಾರಕಿಹೊಳಿ

ಏಕತಾ ಫೌಂಡೇಶನ್ ಕಾರ್ಯ ಶ್ಲಾಘನೀಯ: ಸಚಿವ ಸತೀಶ್‌ ಜಾರಕಿಹೊಳಿ ನಿಪ್ಪಾಣಿ: ನಿಪ್ಪಾಣಿಯಲ್ಲಿ ಸಾಮಾಜಿಕ ಸೇವೆ ಸಲ್ಲಿಸುತ್ತಿರುವ ಏಕತಾ ಫೌಂಡೇಶನ್ ಕಾರ್ಯ ಶ್ಲಾಘನೀಯ ಎಂದು ಲೋಕೋಪಯೋಗಿ ಇಲಾಖೆ ಸಚಿವ ಸತೀಶ್‌ ಜಾರಕಿಹೊಳಿ ಹೇಳಿದರು. ನಿಪ್ಪಾಣಿ ಪಟ್ಟಣದ ಕಾಮ್ಗರ್ ಚೌಕ್ ನಲ್ಲಿ ಏಕತಾ ಫೌಂಡೇಶನ್‌ ಸಹಯೋಗದಲ್ಲಿ ಆಯೋಜಿಸಿದ್ದ ಚಿಕ್ಕೋಡಿ ಲೋಕಸಭಾ ಕ್ಷೇತ್ರಕ್ಕೆ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಪ್ರಿಯಂಕಾ ಜಾರಕಿಹೊಳಿ ಅವರ ಪರ ಹಮ್ಮಿಕೊಂಡಿದ್ದ ಸಾರ್ವಜನಿಕ ಪ್ರಚಾರ ಸಭೆಯನ್ನು ಉದ್ದೇಶಿಸಿ ಅವರು ಮಾತನಾಡಿದರು. ಕೊವಿಡ್‌ ಅವಧಿಯಲ್ಲಿ ಕೆಲಸ ಮಾಡಿದ ಏಕತಾ ಫೌಂಡೇಶನ್…

Read More
error: Content is protected !!