YOUTH v/s GARBAGE

ಬೆಳಗಾವಿ ಪಾಲಿಕೆ ವಿನೂತನ ಕಾರ್ಯಕ್ರಮ, ಸ್ವಚ್ಚತಾ ಅಭಿಯಾನದಲ್ಲಿ‌ ಆಯುಕ್ತರು, ಮೇಯರ್‌, ಉಪ‌ಮೇಯರ್, ಮೂವರು ಸ್ಥಾಯಿ ಸಮಿತಿ ಅಧ್ಯಕ್ಷರು ಭಾಗಿ ಸ್ಚಚ್ಚತಾ ಅಭಿಯಾನಕ್ಕೆ ಚಾಲನೆ. ಕೋಟೆ ಕೆರೆ ಆವರಣ ಸ್ವಚ್ಚಗೊಳಿಸಿದರು. ಬೆಳಗಾವಿ. ಸ್ವಚ್ಚ ಭಾರತ ಮಿಶನ್ ಅಡಿಯಲ್ಲಿ ಬೆಳಗಾವಿ ಮಹಾನಗರ ಪಾಲಿಕೆ ಸ್ವಚ್ಚತಾ ಅಭಿಯಾನವನ್ನು ಆರಂಭಿಸಿತು.ಆಯುಕ್ತ ಅಶೋಕ‌ ದುಡಗುಂಟಿ, ಮಹಾಪೌರ ಶ್ರೀಮತಿ ಶೋಭಾ ಸೋಮನ್ನಾಚೆ, ಉಪ ಮೇಯರ್ ರೇಷ್ಮಾ ಪಾಟೀಲ, ಸ್ಥಾಯಿ ಸಮಿತಿ ಅಧ್ಯಕ್ಷರಾದ ವಾಣಿ ಜೋಶಿ, ವೀಣಾ ವಿಜಾಪುರೆ, ಆಡಳಿತ ಪಕ್ಷದ ನಾಯಕ ರಾಜಶೇಖರ ಡೋಣಿ, ಆರೋಗ್ಯ…

Read More

ಪಾಲಿಕೆ ಸಭೆಯಲ್ಲಿ ಇವೆಲ್ಲ‌ ಚರ್ಚೆ ಆಗಬೇಕು..!

ಪಾಲಿಕೆ ಕಂದಾಯ ಶಾಖೆ ಕಳ್ಖರ ಬಗ್ಗೆ ಚರ್ಚೆ ಆಗಬೇಕು. ಮೊದಲ ಸಲ ಕಳ್ಸಿಳತನವಾದಾಗ ಸಿಸಿಟಿವಿ ಯಾಕೆ ಅಳವಡಿಸಿಲ್ಲ ಸ್ವಚ್ಚತೆ, ಕಸ ವಿಲೇವಾರಿ ಬಗ್ಗೆ ಚರ್ಚೆ ನಡೆಯಬೇಕು. ನಕಲಿ ಪಿಐಡಿ ಬಗ್ಗೆ ಕೇಳೋರು ಯಾರು? ಜೊತೆಗೆ ಬೆಳಗಾವಿ ನಗರದ ಕಾನೂನು ಸುವ್ಯವಸ್ಥೆ ಬಗ್ಗೆ ಪ್ರಶ್ನೆ ಮಾಡಬೇಕು. ಗಣೇಶ ವಿಸರ್ಜನೆ ಹೊಂಡದ ರಿಪೇರಿ, ರಸ್ತೆ ಮಧ್ಯೆ ಬಿದ್ದ ಹೊಂಸದ ಬಗ್ಗೆ ಚರ್ಚೆ ಆಗಬೇಕು ಎಲ್ಲಿ ನೋಡಿದಲ್ಲಿ ಅಕ್ರಮ ಅಡ್ಡೆಗಳೇ ತೆರೆದುಕೊಂಡಿವೆ. ಪಾಲಿಕೆಯ ಘನತೆ, ಗೌರವ ಎತ್ತಿ ಹಿಡಿಯುವ ನಿಟ್ಟಿನಲ್ಲಿ ಮೇಯರ್…

Read More

ಹೀಗಿದೆ ಪಾಲಿಕೆ ಆರೋಗ್ಯ ಸ್ಥಿತಿ

ಮನೆಗೆ ನುಗ್ಗಿದ ಕಸದ ವಾಹನ. ಸುದೈವವಶಾತ್ ಯಾರಿಗೂ ಏನೂ ಆಗಿಲ್ಲ. ಆದರೆ ಮನೆಯ ಆವರಣ ಗೋಡೆ ಢಮಾರ್. ಬದಲಾದ ಚಾಲಕನ‌ ಯಡವಟ್ಟು ಇದಕ್ಕೆ ಕಾರಣ. ಬ್ರೆಡ್ ಒತ್ತುವ ಬದಲು ಎಕ್ಸಿಲೇಟರ್ ಒತ್ತಿದ ಚಾಲಕ. ಬೆಳಗಾವಿ. ಬೆಳಗಾವಿಯಲ್ಲಿ ಕಸ ತುಂಬುವ ವಾಹನಗಳನ್ನು ನೋಡಿದರೆ ಸಾಕು, ಪಾಲಿಕೆಯ ಆ ಶಾಖೆ ಹೇಗೆ ಕಾರ್ಯನಿರ್ವಹಿಸುತ್ತಿದೆ ಎನ್ನುವುದು ಸ್ಪಷ್ಟವಾಗಿ ಗೊತ್ತಾಗುತ್ತದೆ. ಇಲ್ಲಿ ಕಸದ ವಾಹನಕ್ಕೆಂದೇ ಚಾಲಕರು ಇದ್ದಾರೆ. ಆದರೆ ಚಾಲಕರು ಯಾರು, ವಾಹನ ಚಲಾಯಿಸುವವರು, ಕಸ ತುಂಬುವವರು ಯಾರು ಎನ್ನುವುದೇ ಗೊತ್ತಾಗುತ್ತಿಲ್ಲ.ಎಲ್ಲವೂ ಒನ್…

Read More

Minister Satish Jarkiholi to Receive Honorary Doctorate Degrees

Three Individuals, Including Minister Satish Jarkiholi, to Receive Honorary Doctorate Degrees Bengaluru: Karnataka State Open University (KSOU) will confer honorary doctorate degrees on three distinguished individuals, including the state’s Minister for Public Works, Satish L. Jarkiholi. Among the recipients are C.M. Irfanulla Shariff, Chairman of Ideal Education Society, and Dr. Dakshayini S. Appa, Chairman of…

Read More

ಸಂಘಟನೆ ಬಲಿಷ್ಠವಾದರೆ ನಿಂದಕರು ದೂರ- ಹಾರನಹಳ್ಳಿ

ಬೆಳಗಾವಿ. ತಲೆತಲಾಂತರದಿಂದ ಬ್ರಾಹ್ಮಣ ರನ್ನು ನಿಂದಿಸುವದನ್ನೇ ಕಾಯಕ ಮಾಡಿಕೊಂಡಿರುವವರನ್ನು ದೂರ ಮಾಡಬೇಕಾದರೆ ನಾವು ಸಂಘಟನೆ‌ ದೃಷ್ಟಿಯಿಂದ ಇನ್ನಷ್ಡು ಪ್ರಭಲವಾಗಬೇಕು ಎಂದು ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಅಧ್ಯಕ್ಷ ಅಶೋಕ‌ ಹಾರನಹಳ್ಳಿ ಹೇಳಿದರು. ಬೆಳಗಾವಿ ಜಿಲ್ಲಾ ಭ್ರಾಹ್ಮಣ ಸಮಾಜ ಟ್ರಸ್ಟ್‌ ಆಯೋಜನೆ ಮಾಡಿದ ಸಭೆಯಲ್ಲಿ‌ ಸನ್ಮಾನ ಸ್ವೀಕರಿಸಿ ಮಾತನಾಡಿದರು. ಕೆಲವೊಂದು ಯುನಿವರ್ಸಿಟಿಗಳಲ್ಲಿ ಬ್ರಾಹ್ಮಣರ ವಿರೋದವಾಗಿ ಸಂಶೋಧನೆಗೆ ಹೆಚ್ಚಿನ ಆಧ್ಯತೆ ನೀಡಲಾಗುತ್ತಿದೆ. ಹೀಗಾಗಿ ನಾವು ಬ್ರಾಹ್ಮಣರು ಎಂದುಬಹೇಳಿಕೊಳ್ಳಲು ಮುಜುಗುರ ಪಡುವ ಸನ್ನಿವೇಶ ಸೃಷ್ಡಿ ಆಗುತ್ತಿದೆ. ಅದಕ್ಕೆ ನಾವೆಲ್ಲರೂ ಸಂಘಟಿತರಾದರೆ ಮಾತ್ರ…

Read More

ಬೆಳಗಾವಿಗೂ ವಂದೇ ಭಾರತ…!

ಬೆಳಗಾವಿ – ಬೆಂಗಳೂರು ವಂದೇ ಭಾರತ್ ರೈಲಿಗೆ ಕೇಂದ್ರ ಸರ್ಕಾರದಿಂದ ಅನುಮೋದನೆ ದೊರೆತಿದ್ದು, ಬೆಳಗಾವಿ ಜನರ ಬಹುದಿನಗಳ ಕನಸು ಈಗ ನನಸಾಗಿದೆ. ಈ ವಿಚಾರವಾಗಿ ಬೆಳಗಾವಿ ಸಂಸದರಾದ ಜಗದೀಶ್ ಶೆಟ್ಟರ್ ಅವರು ಪ್ರತಿಕ್ರಿಯೆ ನೀಡಿದ್ದು, ನಮ್ಮ ಬೆಳಗಾವಿ ಜನತೆಯ ಕನಸನ್ನು ಸತತ ಪ್ರಯತ್ನದಿಂದ ನನಸು ಮಾಡಿದ ಸಂತೃಪ್ತ ಭಾವ, ನನ್ನ ಸಂತೋಷವನ್ನು ಇಮ್ಮಡಿಗೊಳಿಸಿದೆ ಎಂದು‌ ತಿಳಿಸಿದ್ದಾರೆ. ಬೆಳಗಾವಿ ಮತ್ತು ಬೆಂಗಳೂರಿನ ನಡುವೆ ವಂದೇ‌ ಭಾರತ್ ರೈಲು ಸಂಚಾರದಿಂದ ಪ್ರಯಾಣ ಮತ್ತಷ್ಟು ಸುಗಮವಾಗುವುದಲ್ಲದೇ, ಸಮಯವೂ ಉಳಿತಾಯವಾಗಲಿದೆ. ಅಲ್ಲದೇ, ಬೆಳಗಾವಿಯ…

Read More

ಬೆಳಗಾವಿಯಲ್ಲಿ ಅಂತಾರಾಷ್ಟ್ರೀಯ ಗಾಳಿಪಟ ಉತ್ಸವ

ಬೆಳಗಾವಿ:ಕಳೆದ 14 ವರ್ಷದಿಂದ ನಡೆಸಿಕೊಂಡು ಬರಲಾಗುತ್ತಿರುವ ಅಂತಾರಾಷ್ಟ್ರೀಯ ಪತಂಗೋತ್ಸವ ಈ ಬಾರಿ ಕೂಡ ಇದೇ ದಿ, 20 ರಿಂದ 23 ರವರೆಗೆ ನಡೆಯಲಿದ್ದು, ಅದು ವಿಶೇಷಗಳಿಂದ ಕೂಡಿರುತ್ತದೆ ಎಂದು ಅದರ ರೂವಾರಿಯೂ ಆಗಿರುವ ಶಾಸಕ ಅಭಯ ಪಾಟೀಲ ಹೇಳಿದರು, ನಗರದಲ್ಲಿಂದು ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು ಪತಂಗೋತ್ಸವಕ್ಕೆ ಇಲ್ಲಿನ ಬಿ. ಎಸ್. ಯಡಿಯೂರಪ್ಪ ಮಾರ್ಗದಲ್ಲಿರುವ ಮಾಲಿನಿ ಸಿಟಿಯಲ್ಲಿ ಎಲ್ಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗುತ್ತಿದೆ ಎಂದರು, ಈ ಬಾರಿ ಯುಕೆ, ಇಂಡೋನೇಶಿಯಾ, ಸ್ಲೋವೆನಿಯಾ, ನೆದರಲ್ಯಾ,ಡ್ ದಿಂದ ಹತ್ತು ಜನ ವಿದೇಶಿಗರು ಸೇರಿದಂತೆ…

Read More

3 ಅಧಿಕಾರಿಗಳ ಅಮಾನತ್ಗೆ ಪಟ್ಟು

“ಭೂ” ಪರಿಹಾರ ನೀಡುವಂತೆ ಒತ್ತಾಯಿಸಿ ಮಾಸ್ತಿಹೊಳಿ ಗ್ರಾಮಸ್ಥರಿಂದ ಬೃಹತ್‌ ಧರಣಿ ಮೂವರು ನೀರಾವರಿ ಅಧಿಕಾರಿಗಳು ಅಮಾನತು ಮಾಡುವಂತೆ ಅನ್ನದಾತರ ಪಟ್ಟು ಬೆಳಗಾವಿ: ಹಿಡಕಲ್ ಡ್ಯಾಂ ಹಿನ್ನೀರಿನಿಂದ ಮುಳುಗಡೆಯಾದ ಭೂಮಿಗೆ ಸರ್ಕಾರ ಶೀಘ್ರವೇ ಪರಿಹಾರ ನೀಡುವಂತೆ ಒತ್ತಾಯಿಸಿ ಮಾಸ್ತಿಹೊಳಿ ಗ್ರಾಮದ ರೈತರು ಜಿಲ್ಲಾಧಿಕಾರಿಗಳ ಕಚೇರಿ ಎದುರು ನಿರಂತರ ಧರಣಿ ನಡೆಸಿದ್ದಾರೆ. ಇದಕ್ಕೂ , ಮೊದಲು ಇಲ್ಲಿನ ರಾಣಿ ಚನ್ನಮ್ಮ ವೃತ್ತದಿಂದ ಕರ್ನಾಟಕ ನೀರಾವರಿ ನಿಗಮದ ಕಚೇರಿವರೆಗೂ ಪ್ರತಿಭಟನೆ, ಬಡವರ ನೆರವಿಗೆ ಬಾರದ ಅಧಿಕಾರಿಗಳ ವಿರುದ್ಧ ದಿಕ್ಕಾರ ಕೂಗಿ, ನೀರಾವರಿ…

Read More

ಕರ್ನಲ್ ಸೋಫಿಯಾ ಮಾವನವರಿಗೆ ಶಾಸಕ ಬಾಲಚಂದ್ರ ಜಾರಕಿಹೊಳಿ ಸನ್ಮಾನ

ಕರ್ನಲ್ ಸೋಫಿಯಾ ಮಾವನವರಿಗೆ ಶಾಸಕ ಬಾಲಚಂದ್ರ ಜಾರಕಿಹೊಳಿ ಸನ್ಮಾನಗೋಕಾಕ: ಗೋಕಾಕನಲ್ಲಿ ಕರ್ನಲ್ ಸೋಫಿಯಾ ಖುರೇಷಿ ಅವರ ಮಾವ ಗೌಸಸಾಬ್ ಬಾಗೇವಾಡಿ ಅವರನ್ನು ಬೆಮುಲ್‌ ಅಧ್ಯಕ್ಷ, ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಸನ್ಮಾನಿಸಿ ಗೌರವಿಸಿದರು. ಈ ವೇಳೆ ಮಾತನಾಡಿದ ಶಾಸಕ ಬಾಲಚಂದ್ರ ಜಾರಕಿಹೊಳಿ, ಕರ್ನಲ್ ಸೋಫಿಯಾ ಖುರೇಷಿ ಅವರು ಗೋಕಾಕ ಕ್ಷೇತ್ರದ ಸೊಸೆ ಎಂಬುವುದೇ ದೊಡ್ಡ ಹೆಮ್ಮೆ. ಅವರು ಕೇವಲ ಸೊಸೆ ಮಾತ್ರವಲ್ಲ, ಈ ಭಾಗದ ಮಗಳು ಹೌದು. ಅವರ ಸಾಧನೆಯನ್ನು ಇಡೀ ದೇಶವೇ ಹೆಮ್ಮೆಪಡುವಂತಾಗಿದೆ. ಗೋಕಾಕ ಹೆಸರನ್ನು…

Read More

ಎಲ್ಲಿ ನೋಡಿದಲ್ಲಿ ಪೊಲೀಸ್ ಬೂಟಿನ ಸದ್ದು

ಬೆಳಗಾವಿ.ಗಡಿನಾಡ ಬೆಳಗಾವಿಯಲ್ಲಿ ಈಗ ಹೆಜ್ಜೆ ಹೆಜ್ಜೆಗೂ ಪೊಲೀಸರ ಬೂಟಿನ ಸದ್ದು ಕೇಳಿಸುತ್ತಿದೆ.ಅಷ್ಟೇ ಅಲ್ಲ ಸೂಕ್ಷ್ನ ಪ್ರದೇಶ ಸೇರಿದಂತೆ ಮೆರವಣಿಗೆ ಮಾರ್ಗ ಸಂಚರಿಸುವ ಮಾರ್ಗದಲ್ಲಿ ಹದ್ದಿನ ಕಣ್ಣಿಡಲು ನಾಲ್ಕು ನೂರಕ್ಕೂ ಹೆಚ್ಚು ಸಿಸಿಟಿವಿಗಳನ್ನು ಅಳವಡಿಸಲಾಗಿದೆ.ಇದರ ಜೊತೆಗೆ ದ್ರೋಣ ಕ್ಯಾಮೆರಾಗಳೂ ಕೂಡ ಹಾರಾಡಲಿವೆ ವಿಸರ್ಜನಾ ಮೆರವಣಿಗೆಯು ನಾಳೆ ದಿ. 28 ರಂದು ಮಧ್ಯಾಹ್ನ 4 ಕ್ಕೆ ಆರಂಭವಾಗಲಿದೆ. ಅದು ಮುಕ್ತಾಯಗೊಳ್ಳುವುದು ಮರುದಿನ ಅಂತ್ಯಗೊಳ್ಳಲಿದೆ. ಬೆಳಗಾವಿ ನಗರದಲ್ಲಿ ಒಟ್ಟು 937 ಸಾರ್ವಜನಿಕ ಗಣೇಶ ಮೂರ್ತಿಗಳು ವಿಸರ್ಜನೆಗೊಳ್ಳಲಿವೆಈ ಸಂದರ್ಭದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡಿಕೊಂಡು…

Read More
error: Content is protected !!