ಈಗಿನವರು ನಕಲಿ ಗಾಂಧಿಗಳು…!

ಗಾಂಧೀಜಿಗೂ ಈಗಿನಕಾಂಗ್ರೆಸ್ಗೆ ಏನು ಸಂಬಂಧ? ಡಾ.ಬಾಬಾಸಾಹೇಬಗೆ ಅಂಬೇಡ್ಕರಗೆ ಅವಮಾನಿಸಿದ್ದು ಕಾಂಗ್ರೆಸ್. ಈಗಿನವರಿಗೆ ಮಹಾತ್ಮಾ ಗಾಂಧಿಜಿ‌ ಹೆಸರಿನಲ್ಲಿ ಪ್ರಚಾರ ಬೇಕಷ್ಟೆ..! ಬೆಳಗಾವಿ.ಮಹಾತ್ಮಾ ಗಾಂಧಿಜಿಯವರ ಕಾಂಗ್ರೆಸ್ಗೂ ಮತ್ತು ಈಗಿನ ಕಾಂಗ್ರೆಸ್ಗೆ ಎನು ಸಂಬಂದ ಎಂದುಕೇಂದ್ರ ಸಚಿವಪ್ರಲ್ಹಾದ ಜೋಶಿ ಪ್ರಶ್ನೆ ಮಾಡಿದರು.ನಗರದಲ್ಲಿಂದು ತಮ್ಮನ್ನು ಭೆಟ್ಟಿಯಾದ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು,. .ಈಗಿನ ಕಾಂಗ್ರೆಸ್ನವರು ಮಹಾತ್ಮ ಗಾಂಧಿ ಹೆಸರಲ್ಲಿ ಪ್ರಚಾರ ಮಾಡಿಕೊಳ್ಳುತ್ತಿದ್ದಾರೆ. ಸಬ್ ರಿಜಿಸ್ಟರ್ ಕಚೇರಿಯಲ್ಲಿ ಬಿಲ್ ಕಟ್ಟಿಲ್ಲ ಎಂದು ವಿದ್ಯುತ್ ಕಡಿತ ಮಾಡಿದ್ದಾರೆ.ಈಗ ಸಕರ್ಾರ ದುಡ್ಡನ್ನು ದುರುಪಯೋಗ ಮಾಡಿಕೊಂಡು ಸಮಾವೇಶ ಮಾಡುತ್ತಿದ್ದರೆಂದು ದೂರಿದರು,.ಈಗಿರುವ…

Read More

ಬಿಸಿಯೂಟ ಸಿಬ್ಬಂದಿ ಸಮಸ್ಯೆ ಪರಿಹಾರಕ್ಕೆ ಯತ್ನ- ಬಾಲಚಂದ್ರ

ಬಿಸಿಯೂಟ ಸಿಬ್ಬಂದಿಯವರ ಬೇಡಿಕೆಗಳಿಗೆ ಸ್ಪಂದಿಸುವ ಭರವಸೆ ನೀಡಿದ ಶಾಸಕ ಬಾಲಚಂದ್ರ ಜಾರಕಿಹೊಳಿ ತಮ್ಮ ಗೃಹ ಕಛೇರಿಯಲ್ಲಿ ಬಿಸಿಯೂಟ ಸಿಬ್ಬಂದಿಯನ್ನುದ್ಧೇಶಿಸಿ ಮಾತನಾಡಿದ ಬಾಲಚಂದ್ರ ಜಾರಕಿಹೊಳಿ ಗೋಕಾಕ : ಬಿಸಿಯೂಟ ಕಾರ್ಯಕರ್ತೆಯರ ವಿವಿಧ ಬೇಡಿಕೆಗಳ ಕುರಿತಂತೆ ಮುಂದಿನ ಚಳಿಗಾಲದ ಅಧಿವೇಶನದಲ್ಲಿ ಮುಖ್ಯಮಂತ್ರಿಗಳ ಗಮನ ಸೆಳೆದು ಅವರ ಸಮಸ್ಯೆಗಳ ಈಡೇರಿಕೆಗೆ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದು ಅರಭಾವಿ ಶಾಸಕ ಬಾಲಚಂದ್ರ ಜಾರಕಿಹೊಳಿ ತಿಳಿಸಿದರು.ಇಲ್ಲಿಯ ಎನ್‍ಎಸ್‍ಎಫ್ ಗೃಹ ಕಛೇರಿಯಲ್ಲಿ ಗೋಕಾಕ-ಮೂಡಲಗಿ ತಾಲೂಕುಗಳ ಮಧ್ಯಾಹ್ನದ ಉಪಹಾರ ಯೋಜನೆಯಡಿ ಕಾರ್ಯನಿರ್ವಹಿಸುತ್ತಿರುವ ಬಿಸಿಯೂಟ ಕಾರ್ಯಕರ್ತೆಯರನ್ನುದ್ಧೇಶಿಸಿ ಮಾತನಾಡಿದ ಅವರು,…

Read More

ಟಿಎಪಿಸಿಎಂಎಸ್ ಗೆ ಅಶೋಕ ನಾಯಿಕ ಅಧ್ಯಕ್ಷ ವಿಠ್ಠಲ ಪಾಟೀಲ ಉಪಾಧ್ಯಕ್ಷ ರಾಗಿ ಪುನರಾಯ್ಕೆ

ಟಿಎಪಿಸಿಎಂಎಸ್ ಗೆ ಅಶೋಕ ನಾಯಿಕ ಅಧ್ಯಕ್ಷವಿಠ್ಠಲ ಪಾಟೀಲ ಉಪಾಧ್ಯಕ್ಷ ರಾಗಿ ಪುನರಾಯ್ಕೆ ಗೋಕಾಕ ಮಾ 3 : ಗೋಕಾಕ ತಾಲೂಕು ಒಕ್ಕಲುತನ ಹುಟ್ಟುವಳಿ ಮಾರಾಟ ಸಹಕಾರಿ ಸಂಘಕ್ಕೆ ನೂತನ ಅಧ್ಯಕ್ಷರಾಗಿ ಅಶೋಕ ನಾಯಿಕ ಹಾಗೂ ಉಪಾಧ್ಯಕ್ಷರಾಗಿ ವಿಠ್ಠಲ ಪಾಟೀಲ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.ರವಿವಾರದಂದು ಸಂಘದ ಸಭಾ ಗೃಹದಲ್ಲಿ ಜರುಗಿದ ಅಧ್ಯಕ್ಷ- ಉಪಾಧ್ಯಕ್ಷರ ಚುನಾವಣೆಯಲ್ಲಿ ಎರಡೂ ಸ್ಥಾನಗಳಿಗೆ ತಲಾ ಒಂದೊಂದು ನಾಮಪತ್ರ ಸಲ್ಲಿಕೆಯಾಗಿದ್ದರಿಂದ ಅಧ್ಯಕ್ಷ- ಉಪಾಧ್ಯಕ್ಷ ಸ್ಥಾನಗಳು ಅವಿರೋಧವಾಗಿ ಆಯ್ಕೆ ಮಾಡಲಾಯಿತು ಎಂದು ಚುನಾವಣಾಧಿಕಾರಿಯಾಗಿದ್ದ ಗೋಖಲೆ ಪ್ರಕಟಿಸಿದರು. ಈ…

Read More

PHD ಪ್ರಧಾನ

ಬೆಳಗಾವಿ:ವಾಣಿಜ್ಯ ಶಾಸ್ತ್ರ ವಿಷಯದಲ್ಲಿ ‘ಸ್ಪೆಷಲ್ ಎಕನಾಮಿಕ್ ಜೋನ್ ಆ್ಯಂಡ್ ಇಟ್ಸ್ ಇಂಪ್ಯಾಕ್ಟ್ ಆನ್ ಎಕನಾಮಿಕ್ ಡೆವಲಪ್ ಮೆಂಟ್ – ಎ ಕೇಸ್ ಸ್ಟಡಿ ಆಫ್ ಎಸ್ ಇ ಝಡ್ ಬೆಳಗಾವಿ’ ಎಂಬ ವಿಷಯದ ಕುರಿತು ಮುರಿಗೇಶ್ ಎಚ್. ಎಂ. ಅವರು ಮಂಡಿಸಿದ ಸಂಶೋಧನಾ ಮಹಾ ಪ್ರಬಂಧಕ್ಕೆ ರಾಣಿ ಚನ್ನಮ್ಮ ವಿಶ್ವವಿದ್ಯಾಲಯ ಪಿಹೆಚ್ ಡಿ ಪದವಿ ಪ್ರದಾನ ಮಾಡಿದೆ. ಪ್ರಸ್ತುತ ಇವರು ರಾಣಿ ಚನ್ನಮ್ಮ ವಿಶ್ವವಿದ್ಯಾಲಯದಲ್ಲಿ ಸಹಾಯಕ ಕುಲಸಚಿವರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಇವರಿಗೆ ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ವಾಣಿಜ್ಯ…

Read More

ವಸಂತರಾವ್ ಕುಲಕರ್ಣಿ ಇನ್ನಿಲ್ಲ

ಬೆಳಗಾವಿ: ಕಲಬುರ್ಗಿ ನಗರದ ಬ್ರಹ್ಮಪುರದ ನ್ಯೂ ರಾಘವೇಂದ್ರ ಕಾಲನಿ ವಸಂತರಾವ ಕುಲಕರ್ಣಿ (83)ಈಚೆಗೆ ನಿಧನರಾದರು.‌ ಮೃತರಿಗೆ ಪತ್ನಿ, ವಿಜಯವಾಣಿ ದಿನಪತ್ರಿಕೆ ಬೆಳಗಾವಿ ಆವೃತ್ತಿಯ ಪ್ರಸಾರರಂಗ ವಿಭಾಗದ ವ್ಯವಸ್ಥಾಪಕ ರಘುವೀರ ಕುಲಕರ್ಣಿ ಸೇರಿ ಇಬ್ಬರು ಪುತ್ರರು, ಇಬ್ಬರು ಪುತ್ರಿಯರು ಇದ್ದಾರೆ.

Read More

ಕುಡಿಯುವ ನೀರಿಗೆ ಪ್ರಥಮ‌ ಆಧ್ಯತೆ ಕೊಡಿ

ಮೂಡಲಗಿ: ಅರಭಾವಿ ಕ್ಷೇತ್ರದಲ್ಲಿ ಕುಡಿಯುವ ನೀರಿಗೆ ಪ್ರಥಮ ಆದ್ಯತೆ ನೀಡಬೇಕು. ಮುಂಬರುವ ದಿನಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ತಲೆದೋರಲಿದ್ದು, ಈ ಪರಸ್ಥಿತಿಯನ್ನು ನಿಭಾಯಿಸಲು ಅಧಿಕಾರಿಗಳು ಸನ್ನದ್ಧರಾಗಬೇಕು ಎಂದು ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಅಧಿಕಾರಿಗಳಿಗೆ ಸೂಚಿಸಿದರು.ಮಂಗಳವಾದಂದು ಪಟ್ಟಣದ ತಹಶೀಲ್ದಾರ ಕಾರ್ಯಾಲಯದಲ್ಲಿ ಜರುಗಿದ ಮೂಡಲಗಿ ಮತ್ತು ಗೋಕಾಕ ತಾಲೂಕಾ ಮಟ್ಟದ ಟಾಸ್ಕ್ ಪೋರ್ಸ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ವಾರದೊಳಗೆ ಆಯಾ ಗ್ರಾಮಗಳಲ್ಲಿನ ಸ್ಥಿತಿಗತಿಗಳನ್ನು ಅರಿತು ಸಂಬಂಧಸಿದ ಅಧಿಕಾರಿಗಳಿಗೆ ವರದಿ ಮಾಡುವಂತೆ ಹೇಳಿದರು ಜನ ಮತ್ತು ಜಾನುವಾರುಗಳಿಗೆ…

Read More

ಖಾವು ಕಟ್ಟಾಗೆ ಬಂದಿದ್ದು ಇದು 4 ನೇ ತಂಡವಂತೆ..!

ಬೆಳಗಾವಿಯಲ್ಲಿ ನಿಲ್ಲದ ಖಾವು ಕಟ್ಟಾ ರಾಜಕೀಯ. ಮುಂದುವರೆದ ಸಚಿವ ಜಾರಕಿಹೊಳಿ ಮತ್ತು ಶಾಸಕ ಅಭಯ ಪಾಟೀಲರ ನಡುವೆ ರಾಜಕೀಯ ಸಂಘರ್ಷ. ತನಿಖೆಗೆ ಹೆದರಲ್ಲ, ಬಗ್ಗಲ್ಲ ಎಂದ ಶಾಸಕ ಅಭಯ. ತನಿಖೆ ನಡೆಯುತ್ತದೆ ಎಂದಿದ್ದ ಸಚಿವ ಸತೀಶ, ವಿರೋಧಿಗಳ ಒತ್ತಡಕ್ಕೆ ಮಣಿಯದ ಬಿಜೆಪಿ, ತನಿಖಾ ತಂಡದ ಮುಂದೆಯೇ ಧಿಕ್ಕಾರ ಎಂದ ಕಾಂಗ್ರೆಸ್ಸಿಗರು. ಖಾವುಕಟ್ಟಾ ವಿವಾದಕ್ಕೆ ಜಾತಿ ಬಣ್ಣ ಬೆಳಗಾವಿ ಊರಿಗೆ ಬಂದವಳು ನೀರಿಗೆ ಬರಲೇಬೇಕು ಎನ್ನುವ ರೂಢಿ ಮಾತು ಗ್ರಾಮೀಣ ಪ್ರದೇಶದಲ್ಲಿದೆ. ಆದರೆ ಬೆಳಗಾವಿ ಬಂದವಳು ಗೋವಾವೇಸ್ ನ…

Read More

बेळगाव महापौरांना मोठा दिलासा..!

बेंगळुरूसीमाभागातील बेळगाव महानगरपालिकेचे महापौर मंगेश पवार आणि नगरसेवक जयंत जाधव यांना हायकोर्टाने मोठा दिलासा दिला आहे. सामाजिक कार्यकर्ते सुजीत मुळगुंद यांनी या दोघांच्या सदस्यत्व रद्दबातल करण्याबाबत हायकोर्टात याचिका दाखल केली होती.हायकोर्टात आज झालेल्या सुनावणीदरम्यान सरकारकडील वकिलांनी हरकती सादर करण्यासाठी वेळ मागितला. त्यामुळे कोर्टाने या दोघांच्या सदस्यत्वाला दिलेल्या स्थगिती आदेशाची मुदत येत्या 28 तारखेपर्यंत वाढवली आहे.या…

Read More

ಪಾಲಿಕೆಗೆ ಹಿಡಿದ ಜಿಡ್ಡು ಬಿಡಿಸುವತ್ತ ಎಲ್ಲರ ಚಿತ್ತ..!

ಪಾಲಿಕೆಗೆ ಹಿಡಿದ ಜಿಡ್ಡು ಬಿಡಿಸುವತ್ತ ನೂತನ ಆಯುಕ್ತೆ ಶುಭ ಯತ್ನ. ಆಡಳಿತ ವ್ಯವಸ್ಥೆ ಸರಿಮಾಡುವತ್ತ ಆಯುಕ್ತರ ಚಿತ್ತ. ದಿವಾಳಿ ಅಂಚಿಗೆ ತಲುಪಿದ್ದ ಪಾಲಿಕೆ ಸುಧಾರಿಸೋದು ಯಾವಾಗ? ಬಾಕಿ ವಸೂಲಿಯತ್ತ ರೆವಿನ್ಯೂ ವಿಭಾಗದ ಚಿತ್ತ. ಪಾಲಿಕೆಯಲ್ಲಿ ನಡೆಷ ಅಂತರ್ ವರ್ಗಾವಣೆ ಬಗ್ಗೆ‌ ತನಿಖೆ‌ ನಡೆಸಿದರೆ ಮತ್ತೊಂದು ಕರ್ಮಕಾಂಡ ಬಯಲು. ? ಬೆಳಗಾವಿ. ಇಷ್ಟು ದಿನ‌ ಆನೆ ನಡೆದಿದ್ದೇ ದಾರಿ ಎನ್ನುವ ರೀತಿಯಲ್ಲಿ ಆಡಳಿತ ನಡೆಸುತ್ತಿದ್ದವರಿಗೆ ಇನ್ನು ನಾವು ಹೊರಟ ದಾರಿ ತಪ್ಪು ಎನ್ನುವುದು ಅರಿವಿಗೆ ಬಂದಿರಬೇಕು. ಬೆಳಗಾವಿ ಮಹಾನಗರ…

Read More
error: Content is protected !!