Headlines

ಸ್ಥಾಯಿ ಸಮಿತಿ. ದಕ್ಷಿಣಕ್ಜೆ ಬಂಪರ್..!

ಶಾಸಕ ಅಭಯ ಪಾಟೀಲ ಅಧ್ಯಕ್ಷತೆಯಲ್ಲಿ ನಡೆದ ಪೂರ್ವಭಾವಿ ಸಭೆಯಲ್ಲಿ ಗ್ರೀನ್ ಸಿಗ್ನಲ್. ಮೂರು ದಕ್ಷಿಣಕ್ಕೆ ಮತ್ತು ಒಂದು ಉತ್ತರದ ಪಾಲಾದ ಕಮಿಟಿ. ಹೊಸಬರಿಗೆ ಅವಕಾಶ ಕೊಟ್ಟ ಅಭಯ. ಜಾತಿ, ಭಾಷೆ ಗಮನಿಸದೇ ಸಾಮಾಜಿಕ ನ್ಯಾಯ ಒದಗಿಸಿದ ಅಭಯ ಬೆಳಗಾವಿ. ಮಹಾನಗರ ಪಾಲಿಕೆಯ ನಾಲ್ಕು ಸ್ಥಾಯಿ ಸಮಿತಿಯಲ್ಲಿ ಮೂರು ಅಧ್ಯಕ್ಷ ಸ್ಥಾನವು ಬಹುತೇಕ‌ ದಕ್ಷಿಣ ಕ್ಷೇತ್ರದ ಪಾಲಾಗಲಿದೆ. ಆರೋಗ್ಯ, ಪಿಡಬ್ಲುಡಿ ಮತ್ತು ಲೆಕ್ಕಪತ್ರ ಕಮಿಟಿ ಬೆಳಗಾವಿ ದಕ್ಷಿಣಕ್ಜೆ ಮತ್ತು ಕಂದಾಯ ಸ್ಥಾಯಿ ಸಮಿತಿ ಉತ್ತರ ಕ್ಷೇತ್ರದ ಪಾಲಾಗಿವೆ. ಕಳೆದ…

Read More

ಬೆಳಗಾವಿಗೆ ‘ಶುಭ‌’ ಆಡಳಿತ- ಪಾಲಿಕೆಯಲ್ಲಿ ತೆರಿಗೆ ಕ್ರಾಂತಿ

ಬೆಳಗಾವಿ.ಸುಧಾರಣೆ ಅಸಾಧ್ಯ ಎನ್ನುವಷ್ಟರ ಮಟ್ಟಿಗೆ ಅಪಖ್ಯಾತಿಗೆ ಗುರಿಯಾಗಿದ್ದ ಬೆಳಗಾವಿ ಮಹಾನಗರ ಪಾಲಿಕೆ ಈಗ ಮತ್ತೇ ಮೊದಲಿನ ಶ್ರೀಮಂತಿಕೆಯನ್ನು ಮರಳಿ ಪಡೆಯುತ್ತಿದೆ,ಬೆಳಗಾವಿ ಮಹಾನಗರ ಪಾಲಿಕೆ ಆಯುಕ್ತೆ ಶುಭ ಬಿ ಅವರು ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಗಳ ಪರಿಣಾಮಕಾರಿ ಅನುಷ್ಠಾನ ಸೇರಿದಂತೆ ತೆರಿಗೆ ವಸೂಲಾತಿಯಲ್ಲಿ ಇಟ್ಟ ಹೆಜ್ಜೆ ಹಿಂದಿಡದ ದಿಟ್ಟ ನಿರ್ಧಾರಗಳು… ಈ ಎಲ್ಲಕ್ಕೂ ಕಾರಣ ಎನ್ನುವುದರಲ್ಲಿ ಎರಡು ಮಾತಿಲ್ಲ.ಎರಡೆರಡು ಬಾರಿ ಸೂಪರ್ ಸೀಡ್ ಸಂಕಷ್ಟದಿಂದ ಪಾರಾದ ಮಹಾನಗರ ಪಾಲಿಕೆ ಈಗ ರಾಜ್ಯದ ಮಹಾನಗರ ಪಾಲಿಕೆಗಳಿಗಿಂತ ಬೆಳಗಾವಿ ಮಾದರಿ ಎನ್ನುವಷ್ಟರ ಮಟ್ಟಿಗೆ…

Read More

ಬೆಳಗಾವಿಯಲ್ಲಿ 1050 ರೌಡಿಗಳು..!

ಖಡಕ್ ಎಚ್ಚರಿಕೆ ಕೊಟ್ಟ ಡಿಸಿಪಿ ರೋಹನ್. ಬೆಳಗಾವಿಯಲ್ಲಿ 1050 ರೌಡಿಗಳು..! ಎಂಇಎಸ್ ನವರ ಮುಖಕ್ಕೆ ಮಸಿಬಳಿದವರ ಮೇಲೂ ರೌಡಿಶೀಟರ್ ಕೇಸ್ ಬೆಳಗಾವಿ.ಕುಂದಾನಗರಿ ಎಂದೇ ಹೆಸರಾದ ಗಡಿನಾಡ ಬೆಳಗಾವಿ ನಗರವೊಂದರಲ್ಲಿಯೇ ಬರೊಬ್ಬರಿ 1050 ಜನ ರೌಡಿಶೀಟರಗಳಿದ್ದಾರೆ. ಕೆಲವೊಂದು ವ್ಯಯಕ್ತಿಕ ಘಟನೆಗಳಲ್ಲಿ ಹೊಡೆದಾಡಿಕೊಂಡವರನ್ನು ರೌಡಿಶೀಟರ ಪಟ್ಟಿಗೆ ಸೇರಿಸಲಾಗಿದೆ. ಅಚ್ಚರಿ ಸಂಗತಿ ಎಂದರೆ, ಇದರಲ್ಲಿ ಕೆಲವರು ಎರಡೂ ಭಾಷೆಯ ಹೋರಾಟಗಾರರೂ ಇದ್ದಾರೆ.ಬೆಳಗಾವಿ ಖಡೇಬಜಾರ ಉಪವಿಭಾಗ ಠಾಣೆ ವ್ಯಾಪ್ತಿಯಲ್ಲಿ ಬರುವ ಎಲ್ಲ ರೌಡಿಶೀಟರಗಳನ್ನು ಇಂದು ಒಂದೆಡೆ ಸೇರಿಸಿ ಖಡಕ್ ಎಚ್ಚರಿಕೆ ಕೊಡುವ ಕೆಲಸವನ್ನು…

Read More

ಬಿಜೆಪಿ ನಗರಸೇವಕರ ಪ್ರತಿಭಟನೆ

ಬೆಳಗಾವಿ. ಮಹಾನಗರ ಪಾಲಿಕೆ ಬಿಜೆಪಿ‌ ನಗರಸೇವಕ ಅಭಿಜಿತ್ ಜವಳಕರ ಮೇಲೆ ನಡೆದ ಹಲ್ಲೆಯನ್ನು ಖಂಡಿಸಿ ಪಾಲಿಕೆಯ ಬಿಜೆಪಿ ನಗರಸೇವಕರು ಟಿಳಕವಾಡಿ ಠಾಣೆ ಎದುರು ಪ್ರತಿಭಟನೆ ನಡೆಸಿದರು. ಅಕ್ರಮವಾಗಿ ಮೊಬೈಲ್ ಟಾವರ್ ಕೂಡಿಸಲು ವಿರೋಧ ವ್ಯಕ್ತಪಡಿಸಿದ ಎನ್ನುವ ಕಾರಣದಿಂದ ರಮೇಶ ಪಾಟೀಲ ಸೇರಿದಂತೆ ಹತ್ತಕ್ಕೂ ಹೆಚ್ಚು ಜನ‌ ಜವಳಕರ ಮೇಲೆ ತೀವೃಸ್ವರೂಒದ ಹಲ್ಲೆ ನಡೆಸಿದ್ದರು. ಈ ಹಿನ್ನೆಲೆಯಲ್ಲಿ ಹಲ್ಲೆ ಕೋರರ ಮೇಲೆ ಕಠಿಣ ಕ್ರಮ ತೆಗೆದುಕೊಳ್ಳಬೇಕೆಂದು ಒತ್ತಾಯಿಸಿ ನಗರಸೇವಜರು ಪ್ರತಿಭಟನೆ ನಡೆಸಿದರು.

Read More

ರಾಕಸಕೊಪ್ಬ ಜಲಾಶಯಕ್ಕೆ ಬಾಗಿನ‌ ಅರ್ಪಣೆ ಮರೆತರಾ ?

ಬೆಳಗಾವಿ. ಜಲಾಶಯಗಳು ಭರ್ತಿಯಾದಾಗ ಙಕ್ತಿಪೂರ್ವಕವಾಗಿ ಬಾಗಿನ ಅರ್ಪಣೆ ಮಾಡುವ ಪದ್ಧತಿ ಮೊದಲಿನಿಂದಲೂ ಬಂದಿದೆ. ಅದೇ ರೀತಿ ರಾಜ್ಯದ ಮುಖ್ಯಮಂತ್ರಿ ‌ಗಳು ಕಾವೇರಿಗೆ ಬಾಗಿನ ಅರ್ಪಿಸುತ್ತಾರೆ. ಬೆಳಗಾವಿಯಲ್ಲಿ ನಗರಕ್ಕೆ ನೀರು ಪೂರೈಕೆ ಮಾಡುವ ರಾಕಸಕೊಪ್ಪ. ಜಲಾಶಯ ಭರ್ತಿಯಾದಾಗ ಪಾಲಿಕೆ ಮೇಯರ್, ಉಪ‌ಮೇಯರ್ ಅವರು ಎಲ್ಲ ನಗರಸೇವಕರನ್ನು ಕರೆದುಕೊಂಡು ಬಾಗಿನ‌ ಅರ್ಪಿಸುವ ಪರಿಪಾಠ ಬೆಳೆಧುಕೊಂಡು ಬಂದಿದೆ. ಈಗ ಬೆಳಗಾವಿ ರಾಕಸಕೊಪ್ಪ ಜಲಾಶಯ ಭರ್ಯಿಯಾಗಿ ಬಹುಶಃ ಮೂರ್ನಾಲ್ಕು ದಿನ ಕಳೆದಿವೆ. ಆದರೆ ಪಾಲಿಕೆಯಲ್ಲಿ‌ ಜಲಾಶಯಕ್ಕೆ ಬಾಗಿನ‌ ಅರ್ಪಿಸುವ ಮಾತೇ ಇಲ್ಲ. ಹೀಗಾಗಿ…

Read More

ರಾಮಮಂದಿರಕ್ಕೆ ಹೋಗುವೆ ಎಂದ ಸಚಿವೆ

ಉಡುಪಿ.ರಾಮಮಂದಿರ ವಿಚಾರದಲ್ಲಿ ಪಕ್ಷದ ನಡೆಯ ಬಗ್ಗೆ ನಾನು ಮಾತನಾಡಲ್ಲ. ನಾನು ಪಕ್ಷದ ಅಧ್ಯಕ್ಷೆ ಅಲ್ಲ ಅಥವಾ ದೊಡ್ಡ ಸ್ಥಾನದಲ್ಲೂ ಇಲ್ಲ. ನಾನು ದೈವೀ ಭಕ್ತಳು ಹೀಗಾಗಿ ಅಯೋಧ್ಯೆಯ ರಾಮ‌ಮಂದಿರಕ್ಕೆ ಹೋಗುವೆ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮೀ ಹೆಬ್ಬಾಳಕರ ಹೇಳಿದರು. ರಾಮಮಂದಿರ ನಿರ್ಮಾಣಕ್ಕೆ ನಾನು ದೇಣಿಗೆ ನೀಡಿದ್ದೇನೆ. ರಾಮ- ಕೃಷ್ಣ, ಪರಮೇಶ್ವರನ ಮೇಲೆ ನನಗೆ ಬಹಳ ಭಕ್ತಿ ಇದೆ. ಮುಂದಿನ ದಿನಗಳಲ್ಲಿ ಅಯೋಧ್ಯೆಗೆ ಭೇಟಿ ನೀಡುವುದಾಗಿ ಸ್ಪಷ್ಟಪಡಿಸಿದರು‌.ರಾಮ ಮಂದಿರ ಅವರದ್ದೂ ಅಲ್ಲ ನಮ್ಮದೂ ಅಲ್ಲ….

Read More

ಗಾಳೀಲಿ ಗುಂಡು ಹೊಡಿಬೇಡಿ..ಚರ್ಚೆಗೆ ಬನ್ನಿ

ತುರ್ತು ಭ್ರಷ್ಟಾಚಾರದ ಆರೋಪದ ಕಳಂಕ ಮೆತ್ತಿಕೊಂಡಿಲ್ಲದ ಒಬ್ಬನೇ ಒಬ್ಬ ನಾಯಕನನ್ನು ಕರ್ನಾಟಕದ ಬಿಜೆಪಿಯಲ್ಲಿ ನೀವು ತೋರಿಸಿದರೆ ನಿಮ್ಮನ್ನು ಕರ್ನಾಟಕಕ್ಕೆ ಗೌರವದಿಂದ ಕರೆಸಿ ಸಾರ್ವಜನಿಕವಾಗಿ ಸನ್ಮಾನ ಕಾರ್ಯಕ್ರಮ ಏರ್ಪಡಿಸುತ್ತೇವೆ ದೂರದ ಊರಲ್ಲಿ ಕೂತು ಗಾಳಿಯಲ್ಲಿ ಗುಂಡು ಹೊಡೆಯಬೇಡಿ, ನೇರಾನೇರ ಚರ್ಚೆಗೆ ಬನ್ನಿ- ಸಿದ್ದರಾಮಯ್ಯ ಸವಾಲು ಕರ್ನಾಟಕ ರಾಜ್ಯದ ಮುಖ್ಯಮಂತ್ರಿ ಹುದ್ದೆಯನ್ನು ಎರಡುವರೆ ಸಾವಿರ ಕೋಟಿ ರೂಪಾಯಿಗಳಿಗೆ ಹರಾಜು ಹಾಕಿ ಹಣ ಪೀಕಿದ್ದಾರೆ ಎಂಬ ಆರೋಪವನ್ನು ಸ್ವಪಕ್ಷದ ನಾಯಕರಿಂದಲೇ ಎದುರಿಸುತ್ತಿರುವ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಭ್ರಷ್ಟಾಚಾರದ ಬಗ್ಗೆ ಮಾತನಾಡುವ…

Read More

ವಾಲ್ಮಿಕಿ ಹಗರಣ- ಮಂತ್ರಿ,ಶಾಸಕರು ಭಾಗಿಯಾಗಿದ್ದರೆ ಕಳಂಕ.

ವಾಲ್ಮೀಕಿ ಪ್ರಕರಣದಲ್ಲಿ ಮಂತ್ರಿಗಳು-ಶಾಸಕರು ಭಾಗಿಯಾಗಿದ್ದರೆ ಅದು ಖಂಡಿತ ಕಳಂಕ: ಸಚಿವ ಸತೀಶ್‌ ಜಾರಕಿಹೊಳಿ ಬೆಳಗಾವಿ: ವಾಲ್ಮೀಕಿ ನಿಗಮದ ಪ್ರಕರಣ ಸದ್ಯ ತನಿಖಾ ಹಂತದಲ್ಲಿದ್ದು, ಈ ಪ್ರಕರಣದಲ್ಲಿ ಮಂತ್ರಿಗಳು ಹಾಗೂ ಶಾಸಕರು ಭಾಗಿಯಾಗಿದ್ದರೆ ಖಂಡಿತವಾಗಿ ಅದು ಕಳಂಕ ಎಂದು ಲೋಕೋಪಯೋಗಿ ಸಚಿವ ಸತೀಶ್‌ ಜಾರಕಿಹೊಳಿ ಹೇಳಿದರು.ಶುಕ್ರವಾರ ಬೆಳಗಾವಿ ಸುವರ್ಣ ವಿಧಾನಸೌಧದ ಮುಂಭಾಗದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸದ್ಯ ವಾಲ್ಮೀಕಿ ಪ್ರಕರಣ ತನಿಖಾ ಹಂತದಲ್ಲಿದ್ದು, ದಾಖಲೇ ನೋಡಿದ ಮೇಲೆಯೇ ಈ ಪ್ರಕರಣ ಗೊತ್ತಾಗಲಿದೆ. ತಕ್ಷಣ ಈ ಪ್ರಕರಣ ಹೀಗೆ ಇದೆ…

Read More

BJP ಗೆಲ್ಲಿಸೋದು ನಮ್ಮ ಗುರಿ- ಬಾಲಚಂದ್ರ

*ಬಿಜೆಪಿ ಟಿಕೆಟ್ ಯಾರಿಗೆ ನೀಡಿದ್ರೂ ಅವರ ಗೆಲುವಿಗೆ ಶ್ರಮಿಸುತ್ತೇವೆ.* *ಬಿಜೆಪಿ ಹೈ ಕಮಾಂಡ್ ನಿರ್ಣಯಕ್ಕೆ ಬದ್ಧರಾಗಿ ಚುನಾವಣೆಯನ್ನು ಎದುರಿಸೋಣ- ಶಾಸಕ ಬಾಲಚಂದ್ರ ಜಾರಕಿಹೊಳಿ* *ಮೋದಿ ಮತ್ತೊಮ್ಮೆ ಪ್ರಧಾನಿ*- *ಕಲ್ಲೊಳ್ಳಿಯಲ್ಲಿ ಜರುಗಿದ ಬಿಜೆಪಿ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಶಾಸಕ ಬಾಲಚಂದ್ರ ಜಾರಕಿಹೊಳಿ* *ಮೂಡಲಗಿ*: ಬೆಳಗಾವಿ ಲೋಕಸಭಾ ಕ್ಷೇತ್ರದ ಅಭ್ಯರ್ಥಿಯ ಆಯ್ಕೆಯು ಇನ್ನೆರಡು ದಿನಗಳಲ್ಲಿ ಅಂತಿಮವಾಗಲಿದ್ದು, ಪಕ್ಷದ ಹೈಕಮಾಂಡ್ ಯಾರಿಗೆ ಟಿಕೇಟ್ ನೀಡಿದರೂ ಎಲ್ಲರೂ ಒಗ್ಗಟ್ಟಾಗಿ ನಮ್ಮ ಅಭ್ಯರ್ಥಿಯ ಗೆಲುವಿಗೆ ಶ್ರಮಿಸುವಂತೆ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ತಿಳಿಸಿದರು.ಗುರುವಾರದಂದು ತಾಲೂಕಿನ…

Read More
error: Content is protected !!