ಸಾರ್ವಜನಿಕ ಗಣೇಶ ವಿಸರ್ಜನಾ ವಾಹನಗಳು

ಸಾರ್ವಜನಿಕ ಗಣೇಶ ವಿಸರ್ಜನಾ ವಾಹನಗಳು
ಬೆಳಗಾವಿ.
ಗಣೇಶನ ಮೂರ್ತಿಗಳನ್ನು ಕೆರೆ, ಬಾವಿ ಮತ್ತು ನದಿಗಳಲ್ಲಿ ವಿಸರ್ಜಿಸುವುದನ್ನು ಮಾಲಿನ್ಯ ನಿಯಂತ್ರಣ ಮಂಡಳಿ ನಿಷೇಧಿಸಿದೆ.


ಕೆೆರೆ, ಬಾವಿ ಮತ್ತು ನದಿಗಳಲ್ಲಿಚವಿರ್ಸಜಿಸುವುದತಿಂದ ಅಂತರ್ಜಲ ಹಾಗೂ ನೀರಿನ ಸೆಲೆ ಎಲ್ಲವೂ ಹಾಳಾಗುತ್ತದೆ ಎಂದು ಅದು ಸ್ಪಷ್ಟನೆ ನೀಡಿದೆ.


ಈ ಹಿನ್ನೆಲೆಯಲ್ಲಿ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯಿಂದ ದಿನಾಂಕ: 23 ರಂದು ಸಾಯಂಕಾಲ 5 ಗಂಟೆಯಿಂದ ರಾತ್ರಿ 9 ಗಂಟೆಯವರೆಗೆ ನಗರದ ವಿವಿಧ ಬಡಾವಣೆಗಳಿಗೆ ಸಾರ್ವಜನಿಕ ಅನೂಕೂಲಕ್ಕಾಗಿ ಗಣೇಶ ಸಂಚಾರಿ ವಿಸರ್ಜಣಾ ವಾಹನ ವ್ಯವಸ್ಥೆಯನ್ನು ಮಾಡಲಾಗಿದೆ, ಸಾರ್ವಜನಿಕರು ಅವುಗಳ ಸದುಪಯೋಗವನ್ನು ಪಡೆದುಕೊಳ್ಳಬೆಕೇಂದು ಮಂಡಳಿಯ ಪ್ರಾದೇಶಿಕ ಕಛೇರಿಯ ಪರಿಸರ ಅಧಿಕಾರಿಗಳು ತಿಳಿಸಿರುತ್ತಾರೆ.


ಸಂಚಾರಿ ವಿಸರ್ಜನಾ ವಾಹನಗಳು ಈ ಕೆಳಗಿನಂತೆ ಇರುತ್ತವೆ.

ರಾಮತೀರ್ಥ ನಗರ ಬಡಾವಣೆ, ಶಿವಾಲಯದ ಹತ್ತಿರ,

ಸ್ಟೇಟಬ್ಯಾಂಕ್ ಆಫ್ ಮೈಸೂರು, ಮಹಾಂತೇಶ ನಗರ, ಡಾ. ಸ ಜ ನಾಗಲೋತಿಮಠ ಮನೆಯ ಹತ್ತಿರ, ಬಾಕ್ಸೈಟ್ ರಸ್ತೆ,.

ಹನುಮಾನ ನಗರ ವೃತ್ತ.

ಚೆನ್ನಮ್ಮಾನಗರ, ಎಸ್.ಬಿ.ಐ.ಬ್ಯಾಂಕ್ ಹತ್ತಿರ, ವ್ಯಾಕ್ಸಿನ ಡಿಪೋ, ಲೇಲೇ ಮೈದಾನ ಹತ್ತಿರ, ಟಿಳಕವಾಡಿ, . ಶ್ರೀನಗರ ಗಾರ್ಡನ ಹತ್ತಿರ. ಸಾಯಿಬಾಬಾ ದೇವಸ್ಥಾನ ಹತ್ತಿರ,

ವಂಟಮೂರಿ, ಶಾಹುನಗರ ಕೊನೆಯ ಬಸ್ಸ್ ನಿಲ್ದಾಣ, ಹರಿಮಂದಿರ, ಅನಗೋಳ ಬೆಳಗಾವಿ.

Leave a Reply

Your email address will not be published. Required fields are marked *

error: Content is protected !!